ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಿರುವಾಗ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಬಿಜೆಪಿ ಟಾರ್ಗೆಟ್ ಲಿಸ್ಟ್ ಸೇರಿತ್ತು. ಇದಕ್ಕೆ ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ತನ್ನ ಗಟ್ಟಿ ಹಿಡಿತ ಹೊಂದಿರುವುದು ಪ್ರಮುಖ ಕಾರಣವಾಗಿತ್ತು.