Karnataka Budget 2023: ಹಸುಗಳ ರಕ್ಷಣೆಗೆ ಬಜೆಟ್​ನಲ್ಲಿ 55 ಕೋಟಿ ಮೀಸಲು, ಗೋಹತ್ಯೆ ನಿಷೇಧಕ್ಕೆ ಹೆಚ್ಚು ಒತ್ತು!

ಗೋ ಸಂಪತ್ತಿನ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಬಜೆಟ್​ನಲ್ಲಿ ಜಾರಿಗೊಳಿಸಲಾಗಿದೆ. ಇನ್ನು ಈ ಗೋ ಸಂಬಂಧಿತ ಏನೇಲ್ಲಾ ಯೋಜನೆ ಜಾರಿಯಾಗಿದೆ ತಿಳಿಯಿರಿ.

First published:

  • 17

    Karnataka Budget 2023: ಹಸುಗಳ ರಕ್ಷಣೆಗೆ ಬಜೆಟ್​ನಲ್ಲಿ 55 ಕೋಟಿ ಮೀಸಲು, ಗೋಹತ್ಯೆ ನಿಷೇಧಕ್ಕೆ ಹೆಚ್ಚು ಒತ್ತು!

    ಗೋ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಈ ಬಾರಿ ಬಜೆಟ್​ನಲ್ಲಿ ಘೋಷಿಸಲಾಗಿದೆ. ಇದೊಂದು ರಾಜ್ಯದ ಜನರಿಗೆ, ಗೋ ಪ್ರೇಮಿಗಳಿಗೆ ಸಂತೋಷದ ಸುದ್ಧಿಯಾಗಿದೆ. ಬಜೆಟ್ನಲ್ಲಿ ಏನೇಲ್ಲಾ ಘೋಷಿಸಲಾಗಿದೆ ಎಂದು ತಿಳಿಯೋಣ.

    MORE
    GALLERIES

  • 27

    Karnataka Budget 2023: ಹಸುಗಳ ರಕ್ಷಣೆಗೆ ಬಜೆಟ್​ನಲ್ಲಿ 55 ಕೋಟಿ ಮೀಸಲು, ಗೋಹತ್ಯೆ ನಿಷೇಧಕ್ಕೆ ಹೆಚ್ಚು ಒತ್ತು!

    ಗೋ ಸಂಪತ್ತಿನ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಶಾಲೆಗಳ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆಯ ಅನುಷ್ಠಾನ ಹಾಗೂ 290 ಸಂಚಾರಿ ಪಶುಚಿಕಿತ್ಸಾಲಯಗಳ ಪ್ರಾರಂಭ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.

    MORE
    GALLERIES

  • 37

    Karnataka Budget 2023: ಹಸುಗಳ ರಕ್ಷಣೆಗೆ ಬಜೆಟ್​ನಲ್ಲಿ 55 ಕೋಟಿ ಮೀಸಲು, ಗೋಹತ್ಯೆ ನಿಷೇಧಕ್ಕೆ ಹೆಚ್ಚು ಒತ್ತು!

    ಚರ್ಮಗಂಟು ರೋಗವನ್ನು ತಡೆಗಟ್ಟಲು 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಈ ಸೋಂಕಿನಿಂದ ಮರಣ ಹೊಂದಿದ ರಾಸುಗಳ ಮಾಲೀಕರಿಗೆ  55 ಕೋಟಿ ರೂ. ಪರಿಹಾರ ಮಂಜೂರು ಮಾಡಲಾಗಿದೆ.

    MORE
    GALLERIES

  • 47

    Karnataka Budget 2023: ಹಸುಗಳ ರಕ್ಷಣೆಗೆ ಬಜೆಟ್​ನಲ್ಲಿ 55 ಕೋಟಿ ಮೀಸಲು, ಗೋಹತ್ಯೆ ನಿಷೇಧಕ್ಕೆ ಹೆಚ್ಚು ಒತ್ತು!

    ರಾಜ್ಯದ  9 ಲಕ್ಷ ಹಾಲು ಉತ್ಪಾದಕರಿಗೆ  1,067 ಕೋಟಿ ರೂ ಘೋಷಣೆ ಮಾಡಲಾಗಿದೆ. ಪ್ರೋತ್ಸಾಹಧನವನ್ನು ನೇರ ನಗದು ಪಾವತಿ ಮೂಲಕ ವರ್ಗಾವಣೆ ಮಾಡಲಾಗಿದೆ.

    MORE
    GALLERIES

  • 57

    Karnataka Budget 2023: ಹಸುಗಳ ರಕ್ಷಣೆಗೆ ಬಜೆಟ್​ನಲ್ಲಿ 55 ಕೋಟಿ ಮೀಸಲು, ಗೋಹತ್ಯೆ ನಿಷೇಧಕ್ಕೆ ಹೆಚ್ಚು ಒತ್ತು!

    ರಾಜ್ಯದ 9 ಲಕ್ಷ ಹಾಲು ಉತ್ಪಾದಕರಿಗೆ 1,067 ಕೋಟಿ ರೂ ಘೋಷಿಸಿದ್ದಾರೆ. ಪ್ರೋತ್ಸಾಹ ಧನವನ್ನು ನೇರ ನಗದು ಪಾವತಿ ಮೂಲಕ ವರ್ಗಾವಣೆ ಮಾಡಲಾಗಿದೆ.

    MORE
    GALLERIES

  • 67

    Karnataka Budget 2023: ಹಸುಗಳ ರಕ್ಷಣೆಗೆ ಬಜೆಟ್​ನಲ್ಲಿ 55 ಕೋಟಿ ಮೀಸಲು, ಗೋಹತ್ಯೆ ನಿಷೇಧಕ್ಕೆ ಹೆಚ್ಚು ಒತ್ತು!

    ಬಳ್ಳಾರಿ ಜಿಲ್ಲೆಯಲ್ಲಿ ದಿನಂಪ್ರತಿ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾಡೈರಿಯನ್ನು 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.

    MORE
    GALLERIES

  • 77

    Karnataka Budget 2023: ಹಸುಗಳ ರಕ್ಷಣೆಗೆ ಬಜೆಟ್​ನಲ್ಲಿ 55 ಕೋಟಿ ಮೀಸಲು, ಗೋಹತ್ಯೆ ನಿಷೇಧಕ್ಕೆ ಹೆಚ್ಚು ಒತ್ತು!

    ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ. ಗಳ ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ.

    MORE
    GALLERIES