Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!
ಕರ್ನಾಟಕ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿದು ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಕಟ್ಟಿ ಹಾಕಲು ಮೂರೂ ಪಕ್ಷಗಳು ರಣತಂತ್ರ ಹೆಣೆದಿರುವ ಅನುಮಾನ ವ್ಯಕ್ತವಾಗಿದೆ. ಸದ್ಯದ ಬೆಳವಣಿಗೆಗಳು ಅಂತಹುದ್ದೊಂದು ಸುಳಿವು ನೀಡಿದ್ದು, ರೆಡ್ಡಿ ರಾಜಕೀಯ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಮೂಡಿಸಿದೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿವರ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷಗಳೆಲ್ಲವೂ ಭರ್ಜರಿಯಾಗೇ ಸಿದ್ಧತೆ ನಡೆಸುತ್ತಿವೆ. ಈ ನಡುವೆ ಕಳೆದೆರಡು ದಿನಗಳ ಹಿಂದಷ್ಟೇ ಕೇಂದ್ರ ಚುನಾವಣಾ ಆಯೋಗವೂ ಎಲೆಕ್ಷನ್ಗೆ ಮುಹೂರ್ತ ನಿಗದಿ ಮಾಡಿದೆ.
2/ 7
ಮೇ 10 ರಂದು ರಾಜ್ಯ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಹೀಗಿರುವಾಗ ಪಕ್ಷಗಳು ಮತ್ತಷ್ಟು ಅಲರ್ಟ್ ಆಗಿದ್ದು, ವಿಜಯ ಪತಾಕೆ ಹಾರಿಸಲು ಎಲ್ಲಾ ರೀತಿಯ ಯತ್ನ ನಡೆಸುತ್ತಿವೆ.
3/ 7
ಇನ್ನು ಇತ್ತ ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡಾ ಈ ಬಾರಿ ಚುನಾವಣಾ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಕಣಕ್ಕಿಳಿಯಲಿರುವ ಜನಾರ್ದನ ರೆಡ್ಡಿ ಸ್ಪರ್ಧೆ ಸಹಜವಾಗೇ ಇತರ ಪಕ್ಷಗಳಿಗೆ ಕೊಂಚ ತಲೆನೋವು ಕೊಟ್ಟಿದೆ.
4/ 7
ಸದ್ಯ ಗಣಿಧಣಿಯನ್ನು ಕಟ್ಟಿಹಾಕಲು ರಣತಂತ್ರ ಹೆಣೆಯಲಾಗಿದ್ದು, ಟಿಕೆಟ್ ಘೋಷಣೆಗೆ ಮುನ್ನವೇ ಭಾರೀ ರಾಜಕೀಯ ಬೆಳವಣಿಗೆಗಳು ಕಂಡು ಬರಲಾರಂಭಿಸಿವೆ.
5/ 7
ಪ್ರಭಾವಿ ರಾಜಕಾರಣಿ ಹೆಚ್.ಜಿ.ರಾಮುಲು ಕಿರಿಯ ಪುತ್ರ ಜೆಡಿಎಸ್ ಗೆ ಸೇರ್ಪಡೆಯಾಗಿರುವುದು ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
6/ 7
ಬಿಜೆಪಿ ಮುಖಂಡರಾಗಿದ್ದ ಹೆಚ್.ಆರ್ ಚೆನ್ನಕೇಶವ ಸದ್ಯ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ಗೆ ಸೇರ್ಪಡೆಯಾಗಿದ್ದು, ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
7/ 7
ಇತ್ತ ಅದೇ ಹೆಚ್.ಜಿ ರಾಮುಲು ಅವರ ಹಿರಿಯ ಪುತ್ರ ಹೆಚ್.ಆರ್ ಶ್ರೀನಾಥ್ ಕಾಂಗ್ರೆಸ್ನಿಂದ ಗಂಗಾವತಿ ಕ್ಷೇತ್ರದಿಂದಲೇ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೀಗೆ ಕಾಂಗ್ರೆಸ್-ಜೆಡಿಎಸ್- ಬಿಜೆಪಿ ಹೀಗೆ ಮೂರೂ ಪಕ್ಷಗಳು ರೆಡ್ಡಿ ಮಣಿಸಲು ತಂತ್ರ ಹೂಡಿವೆ.
First published:
17
Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷಗಳೆಲ್ಲವೂ ಭರ್ಜರಿಯಾಗೇ ಸಿದ್ಧತೆ ನಡೆಸುತ್ತಿವೆ. ಈ ನಡುವೆ ಕಳೆದೆರಡು ದಿನಗಳ ಹಿಂದಷ್ಟೇ ಕೇಂದ್ರ ಚುನಾವಣಾ ಆಯೋಗವೂ ಎಲೆಕ್ಷನ್ಗೆ ಮುಹೂರ್ತ ನಿಗದಿ ಮಾಡಿದೆ.
Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!
ಮೇ 10 ರಂದು ರಾಜ್ಯ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಹೀಗಿರುವಾಗ ಪಕ್ಷಗಳು ಮತ್ತಷ್ಟು ಅಲರ್ಟ್ ಆಗಿದ್ದು, ವಿಜಯ ಪತಾಕೆ ಹಾರಿಸಲು ಎಲ್ಲಾ ರೀತಿಯ ಯತ್ನ ನಡೆಸುತ್ತಿವೆ.
Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!
ಇನ್ನು ಇತ್ತ ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡಾ ಈ ಬಾರಿ ಚುನಾವಣಾ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಕಣಕ್ಕಿಳಿಯಲಿರುವ ಜನಾರ್ದನ ರೆಡ್ಡಿ ಸ್ಪರ್ಧೆ ಸಹಜವಾಗೇ ಇತರ ಪಕ್ಷಗಳಿಗೆ ಕೊಂಚ ತಲೆನೋವು ಕೊಟ್ಟಿದೆ.
Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!
ಬಿಜೆಪಿ ಮುಖಂಡರಾಗಿದ್ದ ಹೆಚ್.ಆರ್ ಚೆನ್ನಕೇಶವ ಸದ್ಯ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ಗೆ ಸೇರ್ಪಡೆಯಾಗಿದ್ದು, ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!
ಇತ್ತ ಅದೇ ಹೆಚ್.ಜಿ ರಾಮುಲು ಅವರ ಹಿರಿಯ ಪುತ್ರ ಹೆಚ್.ಆರ್ ಶ್ರೀನಾಥ್ ಕಾಂಗ್ರೆಸ್ನಿಂದ ಗಂಗಾವತಿ ಕ್ಷೇತ್ರದಿಂದಲೇ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೀಗೆ ಕಾಂಗ್ರೆಸ್-ಜೆಡಿಎಸ್- ಬಿಜೆಪಿ ಹೀಗೆ ಮೂರೂ ಪಕ್ಷಗಳು ರೆಡ್ಡಿ ಮಣಿಸಲು ತಂತ್ರ ಹೂಡಿವೆ.