Karnataka Politics: ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಯಾರು ಕಣಕ್ಕೆ? ಪ್ರಬಲ ನಾಯಕನಿಗೆ ಮಣೆ ಹಾಕುತ್ತಿದೆ ಕೇಸರಿ ಪಾಳಯ!

ಕರ್ನಾಟಕ ವಿಧಾನಸಭಾ ಉನಾವಣೆಗೆ ದಿನಾಂಕ ನಿಗದಿಯಾಗಿದೆ. ಹೀಗಿರುವಾಗ ರಾಜಕೀಯ ಪಕ್ಷ, ನಾಯಕರು ತಮ್ಮದೇ ದಾಟಿಯಲ್ಲಿ ರಣತಂತ್ರ ಹೆಣೆಯುತ್ತಿದ್ದು ಎದುರಾಳಿಗಳ ಸೋಲಿಗೆ ಪ್ಲಾನ್​ ರೂಪಿಸುತ್ತಿದ್ದಾರೆ. ಸದ್ಯ ಕಾಂಗ್ರೆಸ್​ ನಾಯಕ, ಮಾಜಿ ಸಿದ್ದರಾಮಯ್ಯ ಸೋಲಿಸಲು ಬಿಜೆಪಿ ಸಿದ್ಧತೆ ಆರಂಭಿಸಿದೆ.

First published:

  • 17

    Karnataka Politics: ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಯಾರು ಕಣಕ್ಕೆ? ಪ್ರಬಲ ನಾಯಕನಿಗೆ ಮಣೆ ಹಾಕುತ್ತಿದೆ ಕೇಸರಿ ಪಾಳಯ!

    ಹೌದು ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ. ಟಿಕೆಟ್​ ಆಕಾಂಕ್ಷಿಗಳು ಹಾಗೂ ಅಭ್ಯರ್ಥಿಗಳು ಮತದಾರರ ಗಮನ ಸೆಳೆಯಲು ರಣತಂತ್ರ ರೂಪಿಸುತ್ತಿದ್ದಾರೆ.

    MORE
    GALLERIES

  • 27

    Karnataka Politics: ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಯಾರು ಕಣಕ್ಕೆ? ಪ್ರಬಲ ನಾಯಕನಿಗೆ ಮಣೆ ಹಾಕುತ್ತಿದೆ ಕೇಸರಿ ಪಾಳಯ!

    ಮತ್ತೊಂದೆಡೆ ತಮ್ಮ ಎದುರಾಳಿಗಳನ್ನು ಸೋಲಿಸಲು ಅವರ ವೈಫಲ್ಯಗಳನ್ನು ಜನರೆದುರು ತೆರೆದಿಡುವ ಯತ್ನ ಎಗ್ಗಿಲ್ಲದೇ ಸಾಗಿದೆ. ಇದೇ ಸಂದರ್ಭದಲ್ಲಿ ಪ್ರಮುಖ ನಾಯಕರಿಗೆ ಭಾರೀ ಸ್ಪರ್ಧೆಯೊಡ್ಡಲು ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಸದ್ಯ ಬಿಜೆಪಿ ಸಿದ್ದರಾಮಯ್ಯರನ್ನು ಸೋಲಿಸಲು ಪ್ಲಾನ್​ ರೂಪಿಸುತ್ತಿದೆ.

    MORE
    GALLERIES

  • 37

    Karnataka Politics: ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಯಾರು ಕಣಕ್ಕೆ? ಪ್ರಬಲ ನಾಯಕನಿಗೆ ಮಣೆ ಹಾಕುತ್ತಿದೆ ಕೇಸರಿ ಪಾಳಯ!

    ಸದ್ಯ ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಹಾಗೂ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಇದರ ಅನ್ವಯ ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಹೀಗಿರುವಾಗ ಅವರನ್ನು ಕಟ್ಟಿಹಾಕಲು ಬಿಜೆಪಿ ಸೋಮಣ್ಣರನ್ನು ಕಣಕ್ಕಿಳಿಸಲು ಮುಂದಾಗಿದೆ.

    MORE
    GALLERIES

  • 47

    Karnataka Politics: ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಯಾರು ಕಣಕ್ಕೆ? ಪ್ರಬಲ ನಾಯಕನಿಗೆ ಮಣೆ ಹಾಕುತ್ತಿದೆ ಕೇಸರಿ ಪಾಳಯ!

    ವರುಣಾದಲ್ಲಿ ಸ್ಪರ್ಧೆ ಮಾಡುವಂತೆ ಸೋಮಣ್ಣ ಅವರನ್ನು ಬಿಜೆಪಿ ನಾಯಕರ ಮನವೊಲಿಸುತ್ತಿದ್ದಾರೆ. ಆದರೆ ಸೋಮಣ್ಣ ಮಾತ್ರ ಈ ಬಗ್ಗೆ ಮನಸ್ಸು ಮಾಡಿಲ್ಲ, ಯಾರ ಮಾತಿಗೂ ಪ್ರತಿಕ್ರಿಯೆ ನೀಡಿಲ್ಲ.

    MORE
    GALLERIES

  • 57

    Karnataka Politics: ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಯಾರು ಕಣಕ್ಕೆ? ಪ್ರಬಲ ನಾಯಕನಿಗೆ ಮಣೆ ಹಾಕುತ್ತಿದೆ ಕೇಸರಿ ಪಾಳಯ!

    ಸೋಮಣ್ಣ ನಡೆಯಿಂದ ಬಿಜೆಪಿ ನಾಯಕರಿಗೆ ಈಗ ಟೆನ್ಸನ್ ಆರಂಭವಾಗಿದೆ. ಅತ್ತ ಪಕ್ಷದ ವರಿಷ್ಠರು ಸಿದ್ದರಾಮಯ್ಯ ವಿರುದ್ಧ ಪ್ರಬಲ ನಾಯಕರನ್ನೇ ರೆಡಿ ಮಾಡಲು ಸೂಚನೆ ನೀಡಿದ್ದಾರೆ.

    MORE
    GALLERIES

  • 67

    Karnataka Politics: ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಯಾರು ಕಣಕ್ಕೆ? ಪ್ರಬಲ ನಾಯಕನಿಗೆ ಮಣೆ ಹಾಕುತ್ತಿದೆ ಕೇಸರಿ ಪಾಳಯ!

    ಇದೇ ಕಾರಣದಿಂದ ಸದ್ಯ ಬಿಜೆಪಿ ನಾಯಕರು ಸೋಮಣ್ಣ ಅವರ ಮನವೊಲಿಸಲು ಯತ್ನಿಸುತ್ತಿದ್ದು, ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರ್​ಎಸ್​ಎಸ್​ ನಾಯಕರ ಬಳಿಯೂ ಕರೆದೊಯ್ದಿದ್ದರು.

    MORE
    GALLERIES

  • 77

    Karnataka Politics: ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಯಾರು ಕಣಕ್ಕೆ? ಪ್ರಬಲ ನಾಯಕನಿಗೆ ಮಣೆ ಹಾಕುತ್ತಿದೆ ಕೇಸರಿ ಪಾಳಯ!

    ಒಂದು ವೇಳೆ ಸೋಮಣ್ಣ ಅವರು ಸಿದ್ದರಾಮಯ್ಯ ಎದುರಾಳಿಯಾಗಿ ಕಣಕ್ಕಿಳಿಯಲು ಒಪ್ಪದಿದ್ದಲ್ಲಿ ಬೇರೆ ಯಾರನ್ನು ಕಮಲ ಪಾಳಯ ಕಣಕ್ಕಿಳಿಸಲಿದೆ ಎಂದು ಕಾದು ನೋಡಬೇಕಷ್ಟೇ.

    MORE
    GALLERIES