Prediction: ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ; ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ನುಡಿ

ಪ್ರತಿವರ್ಷದಂತೆ ಈ ಬಾರಿ ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ವಚನ ನುಡಿದಿದ್ದಾರೆ. ಚುನಾವಣೆ ಇರೋದರಿಂದ ಭವಿಷ್ಯ ಏನಿರಲಿದೆ ಎಂದು ಭಕ್ತರು ಕುತೂಹಲದಿಂದ ಕಾಯುತ್ತಿದ್ದರು. ಭಕ್ತರ ಕುತೂಹಲಕ್ಕೆ ನಿನ್ನೆ ತೆರೆ ಬಿದ್ದಿದೆ.

First published:

  • 17

    Prediction: ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ; ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ನುಡಿ

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿರುವ ಕಾಲಜ್ಞಾನಿ ಬಸವಣ್ಣನ ದೇವಸ್ಥಾನ ಇದೆ. ಇಲ್ಲಿ ಕಾಲಜ್ಞಾನಿ ಬಸವಣ್ಣನವರ ವಚನಗಳನ್ನೆ ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನ ನುಡಿಯುತ್ತಾರೆ.

    MORE
    GALLERIES

  • 27

    Prediction: ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ; ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ನುಡಿ

    ಈ ವಚನದ ನುಡಿಗಳನ್ನೇ ಮುಂದಿನ ವರ್ಷದ ಭವಿಷ್ಯದ ಹೇಳಿಕೆ ಎಂದು ಭಕ್ತರು ನಂಬುತ್ತಾರೆ. ವಚನದ ನುಡಿಯನ್ನು ನಂತರ ವಿಶ್ಲೇಷಣೆ ಮಾಡಿ ತಿಳಿಸಲಾಗುತ್ತದೆ. ಬಸವರಾಜ ಭದ್ರಗೋಳ ಎಂಬವರು ವಚನದ ನುಡಿಯನ್ನು ವಿಶ್ಲೇಷಣೆ ಮಾಡಿ ಹೇಳಿದರು.

    MORE
    GALLERIES

  • 37

    Prediction: ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ; ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ನುಡಿ

    ಶಿವರಾತ್ರಿ ನುಡಿಯಲ್ಲಿ ಪಕ್ಷಾಂತರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಬಸವರಾಜ್ ಭದ್ರಗೋಳ ಹೇಳಿದ್ದಾರೆ. ನುಡಿದಂತೆ ನಡೆಯುವರಿಗೆ ಮತ್ತೆ ಅಧಿಕಾರದ ಗದ್ದುಗೆ ಸಿಗಲಿದೆ ಎಂಬುವುದು ವಚನ ನುಡಿಯ ವಿಶ್ಲೇಷಣೆ ಆಗಿದೆ.

    MORE
    GALLERIES

  • 47

    Prediction: ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ; ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ನುಡಿ

     ವಚನ ನುಡಿ

    ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ, ತನ್ನ ಪುರುಷನೇ ತನಗೆ ಗತಿ ಎಂದು ಇದ್ದರೆ ಮನ್ನಣೆ ಉಂಟು ಶಿವನಲ್ಲಿ ಎಂದು ವಚನ ನುಡಿ ಹೇಳಲಾಗಿತ್ತು.

    MORE
    GALLERIES

  • 57

    Prediction: ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ; ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ನುಡಿ

     ವಚನದ ವಿಶ್ಲೇಷಣೆ

    ಪಕ್ಷಾಂತರ, ಕುದುರೆ ವ್ಯಾಪಾರ ಮಾಡುವ ಪಕ್ಷದವರಿಗೆ ಶಾಸಕರಿಗೆ ಅಧಿಕಾರ ಯೋಗವಿಲ್ಲ. ಬಣ್ಣ ಬಣ್ಣದ ಮಾತುಗಳನ್ನಾಡೋರಿಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಕಷ್ಟ, ನುಡಿದಂತೆ ನಡೆದುಕೊಳ್ಳುವರು ಜನರ ನಂಬಿಕೆ ಇಟ್ಟುಕೊಂಡವರಿಗೆ ಅಧಿಕಾರ ಗದ್ದುಗೆ ಎಂದು ಇಡೀ ವಚನ ನುಡಿಯನ್ನು ಬಸವರಾಜ್ ಭದ್ರಗೋಳ ವಿಶ್ಲೇಷಣೆ ಮಾಡಿ ಭಕ್ತರಿಗೆ ತಿಳಿಸಿದರು.

    MORE
    GALLERIES

  • 67

    Prediction: ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ; ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ನುಡಿ

    ಕಳೆದ ವರ್ಷದ ವಚನದ ನುಡಿಯೂ ನಿಜವಾಗಿದೆ. ಪ್ರತಿ ವರ್ಷದ ಈ ವಚನ ನುಡಿ ಕೇಳಲು ನಾವು ಇಲ್ಲಿಗೆ ಆಗಮಿಸುತ್ತೇವೆ ಎಂದು ಭಕ್ತರೊಬ್ಬರು ಹೇಳಿದ್ದಾರೆ.

    MORE
    GALLERIES

  • 77

    Prediction: ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ; ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ನುಡಿ

    ಕೆಲ ದಿನಗಳ ಹಿಂದೆ ಹಾವೇರಿ ಮತ್ತು ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ ಮೈಲಾರ ಕಾರ್ಣಿಕ ನುಡಿಯಲಾಗಿತ್ತು. ಎರಡೂ ಕಾರ್ಣಿಕ ಶುಭ ಸಂದೇಶವನ್ನು ನುಡಿದಿದ್ದವು.

    MORE
    GALLERIES