IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?
Monsoon Rain : ಸದ್ಯ ದೇಶದ ಬಹುತೇಕ ಪ್ರದೇಶದಲ್ಲಿ ಸೂರ್ಯನ ಶಾಖ ಜನರನ್ನು ಸುಡ್ತಿದೆ. ಮಳೆ ಯಾವಾಗ ಬರುತ್ತೆ ಎಂದು ಜನರು ಕಾಯುತ್ತಿದೆ. ನೈಋತ್ಯ ಮಾನ್ಸೂನ್ ಕುರಿತು ಐಎಂಡಿ ಪ್ರಮುಖ ಮಾಹಿತಿಯನ್ನು ಪ್ರಕಟಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ನೈಋತ್ಯ ಮಾನ್ಸೂನ್ ಮಾರುತಗಳು ಬೀಸುತ್ತಿರುವ ಕಾರಣ ಈ ವರ್ಷ ದೇಶದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. (Image credit - twitter - @IMDWeather and @gIoomyweather)
2/ 7
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಈ ವರ್ಷ ಜೂನ್ನಿಂದ ಸೆಪ್ಟೆಂಬರ್ ನಡುವೆ ಒಳ್ಳೆಯ ಮಳೆಯ ಮುನ್ಸೂಚನೆ ಇದೆ. ಈ ಸಮಯ ದೇಶದಲ್ಲಿ ಶೇ.96 ರಿಂದ ಶೇ.104ರಷ್ಟು ಮಳೆಯಾಗುವ ಬಗ್ಗೆ ಅಂದಾಜಿಸಲಾಗಿದೆ. (Image credit - twitter - @AmazingNature00)
3/ 7
ಮೇ 30 ರಿಂದ ಜೂನ್ ಮೊದಲೆರಡು ದಿನಗಳಲ್ಲಿಯೇ ಮುಂಗಾರು ಕೇರಳದ ಕರಾವಳಿಯನ್ನು ಪ್ರವೇಶ ಮಾಡಬೇಕಿತ್ತು. ಈ ವರ್ಷ ನಾಲ್ಕು ದಿನ ತಡವಾಗಿ ಅಂದ್ರೆ ಜೂನ್ 4ರ ನಂತರ ಮುಂಗಾರು ಪ್ರವೇಶ ಆಗಲಿದೆ ಎಂದು ಐಎಂಡಿ ಹೇಳಿದೆ. (Image credit - twitter - @Monsoontv_india)
4/ 7
ಕೇರಳ ಪ್ರವೇಶಿಸುವ ಮುಂಗಾರು ಮಾರುತಗಳು ನಂತರ ಗೋವಾ ಕಡೆಗೆ ಚಲಿಸಲು ಆರಂಭಿಸಲಿವೆ. ಜೂನ್ ಎರಡನೇ ವಾರದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. (Image credit - twitter - @WeatherRadar_IN)
5/ 7
ಇನ್ನು ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಜೂನ್ 13ರ ನಂತರ ಮಳೆಯಾಗುವ ನಿರೀಕ್ಷೆಗಳಿವೆ. ಅಲ್ಲಿಯವರೆಗೂ ಈ ಭಾಗದಲ್ಲಿ ಬಿಸಿಲು ಹೆಚ್ಚಾಗಿರಲಿದೆ. (Image credit - twitter - @AChhatri01)
6/ 7
ವಾಯುವ್ಯ ಭಾರತದಲ್ಲಿ ಈ ಬಾರಿ ಶೇ.92ಕ್ಕಿಂತ ಮಳೆಯಾಗಲಿದೆ ಎಂದ ಐಎಂಡಿ ಹೇಳಿದೆ. ಇನ್ನು ಉಳಿದ ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ವರದಿಯಾಗಿದೆ. ಎಲ್ ನಿನೋ ವಿದ್ಯಮಾನದಿಂದಾಗಿ ಜೂನ್ನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. (Image credit - twitter - @aprajitanefes)
7/ 7
ನೈಋತ್ಯ ಮಾರುತುಗಳ ಚಲನೆ ವೇಳೆ ಸಮುದ್ರದಲ್ಲಿ ಪ್ರಕ್ಷುಬ್ಧತೆ ಇರಬಾರದು. ಇದರಿಂದ ಮಾರುತಗಳ ಚಲನೆಯಲ್ಲಿ ವ್ಯತ್ಯಾಸವುಂಟಾಗುತ್ತದೆ. ಆದ್ರೆ ಈ ಬಾರಿ ಯಾವುದೇ ರೀತಿ ಪ್ರಕ್ಷುಬ್ಧತೆ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಜೂನ್ ಎರಡನೇ ವಾರದಲ್ಲಿಯೇ ಮುಂಗಾರು ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.
First published:
17
IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ನೈಋತ್ಯ ಮಾನ್ಸೂನ್ ಮಾರುತಗಳು ಬೀಸುತ್ತಿರುವ ಕಾರಣ ಈ ವರ್ಷ ದೇಶದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. (Image credit - twitter - @IMDWeather and @gIoomyweather)
IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಈ ವರ್ಷ ಜೂನ್ನಿಂದ ಸೆಪ್ಟೆಂಬರ್ ನಡುವೆ ಒಳ್ಳೆಯ ಮಳೆಯ ಮುನ್ಸೂಚನೆ ಇದೆ. ಈ ಸಮಯ ದೇಶದಲ್ಲಿ ಶೇ.96 ರಿಂದ ಶೇ.104ರಷ್ಟು ಮಳೆಯಾಗುವ ಬಗ್ಗೆ ಅಂದಾಜಿಸಲಾಗಿದೆ. (Image credit - twitter - @AmazingNature00)
IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?
ಮೇ 30 ರಿಂದ ಜೂನ್ ಮೊದಲೆರಡು ದಿನಗಳಲ್ಲಿಯೇ ಮುಂಗಾರು ಕೇರಳದ ಕರಾವಳಿಯನ್ನು ಪ್ರವೇಶ ಮಾಡಬೇಕಿತ್ತು. ಈ ವರ್ಷ ನಾಲ್ಕು ದಿನ ತಡವಾಗಿ ಅಂದ್ರೆ ಜೂನ್ 4ರ ನಂತರ ಮುಂಗಾರು ಪ್ರವೇಶ ಆಗಲಿದೆ ಎಂದು ಐಎಂಡಿ ಹೇಳಿದೆ. (Image credit - twitter - @Monsoontv_india)
IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?
ಕೇರಳ ಪ್ರವೇಶಿಸುವ ಮುಂಗಾರು ಮಾರುತಗಳು ನಂತರ ಗೋವಾ ಕಡೆಗೆ ಚಲಿಸಲು ಆರಂಭಿಸಲಿವೆ. ಜೂನ್ ಎರಡನೇ ವಾರದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. (Image credit - twitter - @WeatherRadar_IN)
IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?
ಇನ್ನು ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಜೂನ್ 13ರ ನಂತರ ಮಳೆಯಾಗುವ ನಿರೀಕ್ಷೆಗಳಿವೆ. ಅಲ್ಲಿಯವರೆಗೂ ಈ ಭಾಗದಲ್ಲಿ ಬಿಸಿಲು ಹೆಚ್ಚಾಗಿರಲಿದೆ. (Image credit - twitter - @AChhatri01)
IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?
ವಾಯುವ್ಯ ಭಾರತದಲ್ಲಿ ಈ ಬಾರಿ ಶೇ.92ಕ್ಕಿಂತ ಮಳೆಯಾಗಲಿದೆ ಎಂದ ಐಎಂಡಿ ಹೇಳಿದೆ. ಇನ್ನು ಉಳಿದ ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ವರದಿಯಾಗಿದೆ. ಎಲ್ ನಿನೋ ವಿದ್ಯಮಾನದಿಂದಾಗಿ ಜೂನ್ನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. (Image credit - twitter - @aprajitanefes)
IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?
ನೈಋತ್ಯ ಮಾರುತುಗಳ ಚಲನೆ ವೇಳೆ ಸಮುದ್ರದಲ್ಲಿ ಪ್ರಕ್ಷುಬ್ಧತೆ ಇರಬಾರದು. ಇದರಿಂದ ಮಾರುತಗಳ ಚಲನೆಯಲ್ಲಿ ವ್ಯತ್ಯಾಸವುಂಟಾಗುತ್ತದೆ. ಆದ್ರೆ ಈ ಬಾರಿ ಯಾವುದೇ ರೀತಿ ಪ್ರಕ್ಷುಬ್ಧತೆ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಜೂನ್ ಎರಡನೇ ವಾರದಲ್ಲಿಯೇ ಮುಂಗಾರು ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.