Bengaluru Rain: ರಾಜಧಾನಿಯಲ್ಲಿ ಮಳೆಯೋ ಮಳೆ; ಮತ್ತೆ ಮುಳುಗಡೆ ಭೀತಿಯಲ್ಲಿ ಬೆಂಗಳೂರು!

ಬೆಂಗಳೂರಿನಲ್ಲಿ ಮತ್ತೆ ಭಾರೀ ಮಳೆಯಾಗಿದ್ದು, ಮೆಜೆಸ್ಟಿಕ್, ಕೆ ಆರ್ ಸರ್ಕಲ್, ಕೆ ಆರ್ ಮಾರುಕಟ್ಟೆ, ಚಿಕ್ಕಪೇಟೆ, ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಸೇರಿದಂತೆ ಹಲವೆಡೆ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

First published:

  • 17

    Bengaluru Rain: ರಾಜಧಾನಿಯಲ್ಲಿ ಮಳೆಯೋ ಮಳೆ; ಮತ್ತೆ ಮುಳುಗಡೆ ಭೀತಿಯಲ್ಲಿ ಬೆಂಗಳೂರು!

    ಭಾರೀ ಮಳೆಗೆ ವಿಠಲ ಮಲ್ಯ ರಸ್ತೆ ಜಲಾವೃತಗೊಂಡಿದೆ. ವೈದೇಹಿ ಆಸ್ಪತ್ರೆ ಮುಂಭಾಗದಲ್ಲಿ ಕೂಡ ನೀರು ನಿಂತಿದೆ. ಕಾರ್ಪೋರೇಷನ್ ಸರ್ಕಲ್ ಸುತ್ತಮುತ್ತ ಮಳೆಯಾಗಿದೆ.

    MORE
    GALLERIES

  • 27

    Bengaluru Rain: ರಾಜಧಾನಿಯಲ್ಲಿ ಮಳೆಯೋ ಮಳೆ; ಮತ್ತೆ ಮುಳುಗಡೆ ಭೀತಿಯಲ್ಲಿ ಬೆಂಗಳೂರು!

    ಅರ್ಧಗಂಟೆಯೂ ಹೆಚ್ಚು ಕಾಲ ಸುರಿದ ಭಾರೀ ಮಳೆಗೆ ಸಿಲುಕು ಜನರು ಪರದಾಡುವಂತಾಯ್ತು. ಮಳೆಯಿಂದಾಗಿ ಮನೆಗಳಿಗೆ ಹೋಗಲು ಸವಾರರು ಹರಸಾಹಸಪಟ್ಟಿದ್ದಾರೆ.

    MORE
    GALLERIES

  • 37

    Bengaluru Rain: ರಾಜಧಾನಿಯಲ್ಲಿ ಮಳೆಯೋ ಮಳೆ; ಮತ್ತೆ ಮುಳುಗಡೆ ಭೀತಿಯಲ್ಲಿ ಬೆಂಗಳೂರು!

    ಕೆ ಆರ್ ಪುರಂ ಅಪಾರ್ಟ್ ಮೆಂಟ್ ಒಳಗೆ ಮಳೆ ನೀರು ನುಗ್ಗಿದೆ. ಬೇಸ್ ಮೆಂಟ್ ಜಾಗ ಜಲಾವೃತಗೊಂಡಿದೆ. ಬೇಸ್ ಮೆಂಟ್ ನಲ್ಲಿರುವ ಬೈಕ್, ಕಾರು ನೀರಿನಲ್ಲಿ ಮುಳುಗುವ ಭೀತಿ ಎದುರಾಗಿದೆ.

    MORE
    GALLERIES

  • 47

    Bengaluru Rain: ರಾಜಧಾನಿಯಲ್ಲಿ ಮಳೆಯೋ ಮಳೆ; ಮತ್ತೆ ಮುಳುಗಡೆ ಭೀತಿಯಲ್ಲಿ ಬೆಂಗಳೂರು!

    ಎಂದಿನಂತೆ ಕೆಲ ಸೆಂಟಿಮೀಟರ್ ಮಳೆಗೆ ತತ್ತರಿಸಿ ಹೋಗುವ ಬಿಳೇಕಹಳ್ಳಿ, ಬೊಮ್ಮನಹಳ್ಳಿ ಭಾಗದ ರಸ್ತೆಗಳು ಇದೀಗ ಸುರಿದ ದಿಢೀರ್ ಮಳೆಗೆ ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ.

    MORE
    GALLERIES

  • 57

    Bengaluru Rain: ರಾಜಧಾನಿಯಲ್ಲಿ ಮಳೆಯೋ ಮಳೆ; ಮತ್ತೆ ಮುಳುಗಡೆ ಭೀತಿಯಲ್ಲಿ ಬೆಂಗಳೂರು!

    ಹಲವೆಡೆ ರಸ್ತೆಗಳು ಮಳೆಗೆ ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ. ಕೆಲ ಬಡಾವಣೆಗಳು ಮಳೆ ನೀರು ಆವರಿಸಿದ್ದರಿಂದ ಜಲಾವೃತವಾಗಿವೆ.

    MORE
    GALLERIES

  • 67

    Bengaluru Rain: ರಾಜಧಾನಿಯಲ್ಲಿ ಮಳೆಯೋ ಮಳೆ; ಮತ್ತೆ ಮುಳುಗಡೆ ಭೀತಿಯಲ್ಲಿ ಬೆಂಗಳೂರು!

    ರಸ್ತೆಯಲ್ಲಿ ಓಡಾಡುವ ಕಾರು, ಆಟೋ ದ್ವಿಚಕ್ರ ವಾಹನಗಳಂತೂ ಅರ್ಧಂಬರ್ಧ ಮುಳುಗಿ ಸಂಚಾರಕ್ಕೆ ಮಳೆ ಅಡ್ಡಿಪಡಿಸಿದೆ.  ತಗ್ಗು ಪ್ರದೇಶಗಳಿಗೆ ನೀರು ಹರಿದು ಮತ್ತೆ ಜನರು ಭೀತಿಗೊಳಗಾಗಿದ್ದಾರೆ.

    MORE
    GALLERIES

  • 77

    Bengaluru Rain: ರಾಜಧಾನಿಯಲ್ಲಿ ಮಳೆಯೋ ಮಳೆ; ಮತ್ತೆ ಮುಳುಗಡೆ ಭೀತಿಯಲ್ಲಿ ಬೆಂಗಳೂರು!

    ರಾಜಕಾಲುವೆಗಳ ಒತ್ತುವರಿ ಕೆರೆ ಹಳ್ಳ ಕೊಳ್ಳಗಳಲ್ಲಿ ಅಕ್ರಮ ಮನೆಗಳ ನಿರ್ಮಾಣದಿಂದ ಮಳೆ ನೀರು ಎತ್ತ ಹರಿಯಲು ಅಸಾಧ್ಯವಾದ ವಾತಾವರಣ ಇರುವುದರಿಂದ ಮಳೆ ಬಂದರೆ  ಒತ್ತುವರಿ ಜಾಗದಲ್ಲಿರೋ ಮನೆಗಳಿಗೆ ನುಗ್ಗುತ್ತಿದೆ.

    MORE
    GALLERIES