HDKಗೆ ಟಕ್ಕರ್ ಕೊಡಲು ರೇವಣ್ಣ ರೆಡಿ, ಇನ್ನೋರ್ವ ಹೊಸ ಅಭ್ಯರ್ಥಿಗೆ ಗಾಳ!

ಭವಾನಿ ರೇವಣ್ಣಗೆ ಟಿಕೆಟ್ ಕೊಡಲ್ಲ, ಕೆಎಂ ರಾಜೇಗೌಡ ಬೇಡ ಎಂದು ಹೆಚ್.ಡಿ. ಕುಮಾರಸ್ವಾಮಿ ನಿಲುವು ತಳೆದಿದ್ದಾರೆ. ಹೀಗಾಗಿ ರೇವಣ್ಣ ಮತ್ತೋರ್ವ ಹೊಸ ಕ್ಯಾಂಡಿಡೇಟ್ ಹುಡುಕಿ ಪ್ರಸ್ತಾಪ ಮುಂದಿಟ್ಟಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

First published:

  • 17

    HDKಗೆ ಟಕ್ಕರ್ ಕೊಡಲು ರೇವಣ್ಣ ರೆಡಿ, ಇನ್ನೋರ್ವ ಹೊಸ ಅಭ್ಯರ್ಥಿಗೆ ಗಾಳ!

    ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗ್ತಿದ್ದಂತೆ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಕುರಿತು ಬಿಗ್ ಟ್ವಿಸ್ಟ್ ದೊರೆತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    HDKಗೆ ಟಕ್ಕರ್ ಕೊಡಲು ರೇವಣ್ಣ ರೆಡಿ, ಇನ್ನೋರ್ವ ಹೊಸ ಅಭ್ಯರ್ಥಿಗೆ ಗಾಳ!

    ಹಾಸನ ಟಿಕೆಟ್ ವಿಚಾರವಾಗಿ ಸಹೋದರ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಟಕ್ಕರ್ ಕೊಡಲು ರೇವಣ್ಣ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    HDKಗೆ ಟಕ್ಕರ್ ಕೊಡಲು ರೇವಣ್ಣ ರೆಡಿ, ಇನ್ನೋರ್ವ ಹೊಸ ಅಭ್ಯರ್ಥಿಗೆ ಗಾಳ!

    ಟಿಕೆಟ್​ಗಾಗಿ ಪಟ್ಟು ಹಿಡಿದು ಕುಳಿತಿದ್ದ ತಮ್ಮ ಪತ್ನಿ ಭವಾನಿ ರೇವಣ್ಣಗೆ ಕೊಡದ ನಿರ್ಧಾರ ಕೇಳಿಬಂದ ಕಾರಣ ರೇವಣ ಮಾಸ್ಟರ್​ ಪ್ಲ್ಯಾನ್ ಹೂಡಿರುವ ಕುರಿತು ಸಂದೇಹ ವ್ಯಕ್ತವಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    HDKಗೆ ಟಕ್ಕರ್ ಕೊಡಲು ರೇವಣ್ಣ ರೆಡಿ, ಇನ್ನೋರ್ವ ಹೊಸ ಅಭ್ಯರ್ಥಿಗೆ ಗಾಳ!

    ಭವಾನಿ ರೇವಣ್ಣಗೆ ಟಿಕೆಟ್ ಕೊಡಲ್ಲ, ಕೆಎಂ ರಾಜೇಗೌಡ ಬೇಡ ಎಂದು ಹೆಚ್.ಡಿ. ಕುಮಾರಸ್ವಾಮಿ ನಿಲುವು ತಳೆದಿದ್ದಾರೆ. ಹೀಗಾಗಿ ರೇವಣ್ಣ ಮತ್ತೋರ್ವ ಹೊಸ ಕ್ಯಾಂಡಿಡೇಟ್ ಹುಡುಕಿ ಪ್ರಸ್ತಾಪ ಮುಂದಿಟ್ಟಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    HDKಗೆ ಟಕ್ಕರ್ ಕೊಡಲು ರೇವಣ್ಣ ರೆಡಿ, ಇನ್ನೋರ್ವ ಹೊಸ ಅಭ್ಯರ್ಥಿಗೆ ಗಾಳ!

    ಕಾಂಗ್ರೆಸ್ ನಾಯಕ, ಎರಡು ಬಾರಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಚ್.ಕೆ.ಮಹೇಶ್ ಅವರನ್ನು ಜೆಡಿಎಸ್​ನತ್ತ ಸೆಳೆಯಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಎಚ್.ಕೆ.ಮಹೇಶ್ ಈ ಹಿಂದೆ ಎರಡು ಬಾರಿ ಚುನಾವಣೆಯಲ್ಲು ಸ್ಪರ್ಧಿಸಿ ಪರಾಜಯಗೊಂಡಿದ್ದರು. ಅದರಲ್ಲೂ ಒಮ್ಮೆ ಕೇವಲ ಐದು ಸಾವಿರ ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    HDKಗೆ ಟಕ್ಕರ್ ಕೊಡಲು ರೇವಣ್ಣ ರೆಡಿ, ಇನ್ನೋರ್ವ ಹೊಸ ಅಭ್ಯರ್ಥಿಗೆ ಗಾಳ!

    ಎಚ್.ಕೆ.ಮಹೇಶ್​ಗೆ ಟಿಕೆಟ್ ಕೊಟ್ಟರೆ ಎರಡು ಬಾರಿ ಸೋತಿರೊ ಸಿಂಪತಿ ವರ್ಕೌಟ್ ಆಗಲಿದೆ. ಹಾಲಿ ಶಾಸಕ ಪ್ರೀತಂಗೌಡ ವಿರುದ್ಧ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದಂತೆಯೂ ಆಗುತ್ತದೆ ಎಂಬುದು ರೇವಣ್ಣ ಲೆಕ್ಕಾಚಾರ (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    HDKಗೆ ಟಕ್ಕರ್ ಕೊಡಲು ರೇವಣ್ಣ ರೆಡಿ, ಇನ್ನೋರ್ವ ಹೊಸ ಅಭ್ಯರ್ಥಿಗೆ ಗಾಳ!

    ಇದರಿಂದ ತಮ್ಮನ್ನ ಎದುರು ಹಾಕಿಕೊಂಡು ಟಿಕೆಟ್ ಪಡೆಯಲು ಮುಂದಾಗಿರೊ ಸ್ವರೂಪ್​ಗೆ ಟಿಕೆಟ್ ತಪ್ಪಿಸಿದ ಹಾಗೂ ಆಗುತ್ತೆ ಎಂಬ ಲೆಕ್ಕಾಚಾರ ರೇವಣ್ಣ ಅವರದ್ದು ಎನ್ನುತ್ತವೆ ಬಲ್ಲ ಮೂಲಗಳು. (ಸಾಂದರ್ಭಿಕ ಚಿತ್ರ)

    MORE
    GALLERIES