Peacock Garland: ದರ್ಶನ್ ಪುಟ್ಟಣ್ಣಯ್ಯಗೆ ಸಂಕಷ್ಟ ತಂದ ಅಭಿಮಾನಿಗಳ ಪ್ರೀತಿ

Darshan Puttannaiah: ಈ ಬಾರಿ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರಿಗೆ ಬಗೆ ಬಗೆಯ ಹಾರಗಳನ್ನು ಹಾಕುವ ಮೂಲಕ ಬರಮಾಡಿಕೊಳ್ಳುತ್ತಿದ್ದಾರೆ.

First published:

  • 18

    Peacock Garland: ದರ್ಶನ್ ಪುಟ್ಟಣ್ಣಯ್ಯಗೆ ಸಂಕಷ್ಟ ತಂದ ಅಭಿಮಾನಿಗಳ ಪ್ರೀತಿ

    ಇಂತಹದೊಂದು ಟ್ರೆಂಡ್ ರಾಜ್ಯದಲ್ಲಿ ಸೃಷ್ಟಿಯಾಗಿದ್ದು, ಹಾರಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    MORE
    GALLERIES

  • 28

    Peacock Garland: ದರ್ಶನ್ ಪುಟ್ಟಣ್ಣಯ್ಯಗೆ ಸಂಕಷ್ಟ ತಂದ ಅಭಿಮಾನಿಗಳ ಪ್ರೀತಿ

    ಇಂತಹ ಟ್ರೆಂಡ್ ಸೃಷ್ಟಿಯಾಗಿದ್ದು, ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ. ಮಾಜಿ  ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪಂಚರತ್ನ ರಥ ಯಾತ್ರೆ ತೆರಳಿದ್ದ ವೇಳೆ ಆಯಾ ಭಾಗದ ವಿಶೇಷತೆಯೊಂದಿಗೆ ಬೃಹತ್ ಹಾರ ಸಿದ್ಧವಾಗುತ್ತಿತ್ತು.

    MORE
    GALLERIES

  • 38

    Peacock Garland: ದರ್ಶನ್ ಪುಟ್ಟಣ್ಣಯ್ಯಗೆ ಸಂಕಷ್ಟ ತಂದ ಅಭಿಮಾನಿಗಳ ಪ್ರೀತಿ

    ಈಗ ಇದೇ ರೀತಿ ಎಲ್ಲಾ ಪಕ್ಷದ ಕಾರ್ಯಕರ್ತರು ತಮ್ಮೂರಿಗೆ ಚುನಾವಣೆ ಪ್ರಚಾರಕ್ಕೆ ಬರುತ್ತಿರುವ ರಾಜಕೀಯ ನಾಯಕರಿಗೆ ಬಗೆ ಬಗೆಯ ಹಾರಗಳನ್ನು ಹಾಕಿ ಸ್ವಾಗತಿಸುತ್ತಿದ್ದಾರೆ. ಇದೇ ಪ್ರೀತಿ ಕರ್ನಾಟಕ ಸರ್ವೋದಯ ಪಕ್ಷದ ಘೋಷಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಂಕಷ್ಟ ತಂದೊಡ್ಡಿದೆ.

    MORE
    GALLERIES

  • 48

    Peacock Garland: ದರ್ಶನ್ ಪುಟ್ಟಣ್ಣಯ್ಯಗೆ ಸಂಕಷ್ಟ ತಂದ ಅಭಿಮಾನಿಗಳ ಪ್ರೀತಿ

    ದರ್ಶನ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆ ತಮ್ಮ ಕ್ಷೇತ್ರದಲ್ಲಿ ಜನಮನ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆ ಮೂಲಕ  ಮತಬೇಟೆಗೆ ಮುಂದಾಗಿದ್ದಾರೆ.

    MORE
    GALLERIES

  • 58

    Peacock Garland: ದರ್ಶನ್ ಪುಟ್ಟಣ್ಣಯ್ಯಗೆ ಸಂಕಷ್ಟ ತಂದ ಅಭಿಮಾನಿಗಳ ಪ್ರೀತಿ

    ಮಾರ್ಚ್​ 12ರಂದು ಪಟ್ಟಣದ ವಿಶ್ವೇಶ್ವರಯ್ಯ ನಗರದ ಅಭಿಮಾನಿಗಳು ನವಿಲುಗರಿಗಳಿಂದ ಸಿದ್ಧಪಡಿಸಲಾಗಿದ್ದ ಹಾರ ಹಾಕಿದ್ದರು. ನವಿಲುಗರಿಯ ಹಾರದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    MORE
    GALLERIES

  • 68

    Peacock Garland: ದರ್ಶನ್ ಪುಟ್ಟಣ್ಣಯ್ಯಗೆ ಸಂಕಷ್ಟ ತಂದ ಅಭಿಮಾನಿಗಳ ಪ್ರೀತಿ

    ಫೋಟೋ ವೈರಲ್ ಬೆನ್ನಲ್ಲೇ ಅರಣ್ಯ ಇಲಾಖೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಹಾರವನ್ನ ಪರಿಶೀಲನೆಗೆ ನೀಡುವಂತೆ ಸೂಚನೆ ನೀಡಲಾಗಿದೆ.

    MORE
    GALLERIES

  • 78

    Peacock Garland: ದರ್ಶನ್ ಪುಟ್ಟಣ್ಣಯ್ಯಗೆ ಸಂಕಷ್ಟ ತಂದ ಅಭಿಮಾನಿಗಳ ಪ್ರೀತಿ

    ರಾಷ್ಟ್ರೀಯ ಪಕ್ಷಿಯ ಗರಿ ಬಳಸಿ ಹಾರ ಸಿದ್ಧಪಡಿಸಿರೋದು ಕಾನೂನು ವಿರೋಧಿ. ಇಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸ್ಪಷ್ಟ  ಉಲ್ಲಂಘನೆಯಾಗಿದೆ.

    MORE
    GALLERIES

  • 88

    Peacock Garland: ದರ್ಶನ್ ಪುಟ್ಟಣ್ಣಯ್ಯಗೆ ಸಂಕಷ್ಟ ತಂದ ಅಭಿಮಾನಿಗಳ ಪ್ರೀತಿ

    ಹಾಗಾಗಿ ನವಿಲುಗರಿ ಹಾರವನ್ನು  ಪರಿಶೀಲನೆಗೆ ಹಾಜರುಪಡಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ನೋಟಿಸ್​ ಮೂಲಕ ಸೂಚಿಸಿದ್ದಾರೆ.

    MORE
    GALLERIES