Karnataka Politics: ಬಿಜೆಪಿ ನಿದ್ದೆಗೆಡಿಸಿದ ಕಾಂಗ್ರೆಸ್​; ತನಿಖಾಸ್ತ್ರದ ಮೊದಲ ಹೆಜ್ಜೆ ಇರಿಸಿದ ಸಿದ್ದು ಸರ್ಕಾರ

BJP vs Congress: ಬಿಜೆಪಿ ಸರ್ಕಾರದ ಕಾಮಗಾರಿಗಳಿಗೆ ತಡೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತೊಂದು ಶಾಕ್ ನೀಡಿದೆ. ಇದೀಗ ಬಿಜೆಪಿ ವಿರುದ್ಧ ತನಿಖಾಸ್ತ್ರ ಪ್ರಯೋಗ ಮಾಡಿದೆ.

First published:

  • 17

    Karnataka Politics: ಬಿಜೆಪಿ ನಿದ್ದೆಗೆಡಿಸಿದ ಕಾಂಗ್ರೆಸ್​; ತನಿಖಾಸ್ತ್ರದ ಮೊದಲ ಹೆಜ್ಜೆ ಇರಿಸಿದ ಸಿದ್ದು ಸರ್ಕಾರ

    ಕೆಲ ದಿನಗಳ ಹಿಂದೆ ಬಿಜೆಪಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಹಿರಿಯ ಶಾಸಕರು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ನ್ಯೂಸ್ 18 ಕನ್ನಡ ಡಿಜಿಟಲ್ ವರದಿ ಮಾಡಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Karnataka Politics: ಬಿಜೆಪಿ ನಿದ್ದೆಗೆಡಿಸಿದ ಕಾಂಗ್ರೆಸ್​; ತನಿಖಾಸ್ತ್ರದ ಮೊದಲ ಹೆಜ್ಜೆ ಇರಿಸಿದ ಸಿದ್ದು ಸರ್ಕಾರ

    ಇದೀಗ ಬಿಜೆಪಿ ಸರ್ಕಾರ ಪ್ರಮುಖ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅಂಬೇಡ್ಕರ್ ಅಭಿವೃದ್ದಿ ನಿಗಮ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಈ ಸಂಬಂಧ ಎಫ್​ಐಆರ್ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Karnataka Politics: ಬಿಜೆಪಿ ನಿದ್ದೆಗೆಡಿಸಿದ ಕಾಂಗ್ರೆಸ್​; ತನಿಖಾಸ್ತ್ರದ ಮೊದಲ ಹೆಜ್ಜೆ ಇರಿಸಿದ ಸಿದ್ದು ಸರ್ಕಾರ

    ಗಂಗಾ ಕಲ್ಯಾಣ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಆಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ನಿಯಮಗಳನ್ನ ಗಾಳಿಗೆ ತೂರಿ ಅಕ್ರಮ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Karnataka Politics: ಬಿಜೆಪಿ ನಿದ್ದೆಗೆಡಿಸಿದ ಕಾಂಗ್ರೆಸ್​; ತನಿಖಾಸ್ತ್ರದ ಮೊದಲ ಹೆಜ್ಜೆ ಇರಿಸಿದ ಸಿದ್ದು ಸರ್ಕಾರ

    ಈ ಸಂಬಂಧ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ದೂರು ಸಲ್ಲಿಸಿದ್ದಾರೆ. ದೂರು ಪಡೆದು ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣ ಶೀಘ್ರದಲ್ಲೇ ಸಿಐಡಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Karnataka Politics: ಬಿಜೆಪಿ ನಿದ್ದೆಗೆಡಿಸಿದ ಕಾಂಗ್ರೆಸ್​; ತನಿಖಾಸ್ತ್ರದ ಮೊದಲ ಹೆಜ್ಜೆ ಇರಿಸಿದ ಸಿದ್ದು ಸರ್ಕಾರ

    ಬಿಜೆಪಿ ಕಾಲದ ಕಾಮಗಾರಿಗಳಿಗೆ ಬ್ರೇಕ್

    ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಎಲ್ಲಾ ಟೆಂಡರ್​ಗಳಿಗೆ, ಕಾಮಗಾರಿಗೆ ಸಿಎಂ ಸಿದರಾಮಯ್ಯ ಸರ್ಕಾರ ಬ್ರೇಕ್ ಹಾಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Karnataka Politics: ಬಿಜೆಪಿ ನಿದ್ದೆಗೆಡಿಸಿದ ಕಾಂಗ್ರೆಸ್​; ತನಿಖಾಸ್ತ್ರದ ಮೊದಲ ಹೆಜ್ಜೆ ಇರಿಸಿದ ಸಿದ್ದು ಸರ್ಕಾರ

    ಯಾವುದೇ ಕಾಮಗಾರಿಗಳನ್ನ ಮುಂದುವರಿಸಬಾರದು, ಹಾಗೇನೇ ಯಾವುದೇ ಹಣಕಾಸು ಬಿಡುಗಡೆ ಮಾಡಬಾರದು. ಹೊಸ ಸಚಿವರಿಗೆ ಖಾತೆ ಹಂಚಿಕೆ ಬಳಿಕವೇ ಎಲ್ಲಾ ಕೆಲಸಗಳನ್ನ ಶುರು ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Karnataka Politics: ಬಿಜೆಪಿ ನಿದ್ದೆಗೆಡಿಸಿದ ಕಾಂಗ್ರೆಸ್​; ತನಿಖಾಸ್ತ್ರದ ಮೊದಲ ಹೆಜ್ಜೆ ಇರಿಸಿದ ಸಿದ್ದು ಸರ್ಕಾರ

    ಬಿಜೆಪಿ ಸರ್ಕಾರದ ಆದೇಶಗಳನ್ನು ತಡೆ ಹಿಡಿದಿರೋದಕ್ಕೆ ಕಮಲ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಟಿಎಂ ಸರ್ಕಾರ ಎಂದು ಬಿಜೆಪಿ ಆರೋಪಿಸಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES