ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ
ಮೇಕೆದಾಟು (Mekedatu) ಯೋಜನೆಯ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಕಾಂಗ್ರೆಸ್ನ ಎರಡನೇ ಹಂತದ ಪಾದಯಾತ್ರೆ ಇಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತ್ಯಗೊಂಡಿದ್ದು, ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.
ಎರಡನೇ ಹಂತದ ಪಾದಯಾತ್ರೆಗೆ ಚಾಲನೆ ನೀಡಿದ ಕಾಂಗ್ರೆಸ್ ಯಶಸ್ವಿಯಾಗಿ 9 ದಿನಗಳ ಪಾದಯಾತ್ರೆ ನಡೆಸಿದ್ದು, ಇಂದು ಅಂತಿಮದಿನ ತನ್ನ ಶಕ್ತಿ ಪ್ರದರ್ಶನ ನಡೆಸಿದಎ
2/ 8
ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದ್ದ ಪಾದಯಾತ್ರೆಯ ಅಂತಿಮ ದಿನ ಕೂಡ ನಗರದ ಮುಖ್ಯ ರಸ್ತೆಗಳಲ್ಲಿ ಜನರು ಸಾಕಷ್ಟು ಕಿರಿಕಿರಿ ಅನುಭಿಸುವಂತೆ ಆಯಿತು,
3/ 8
, ಕಡೆ ದಿನವಾದ ಇಂದು ಹೆಚ್ಚು ಜನರು ಕೂಡ ಪಾದಯಾತ್ರೆಯಲ್ಲಿ ಸೇರಿದ್ದರಿಂದ ಈ ಟ್ರಾಫಿಕ್ ಸಮಸ್ಯೆ ಕುರಿತು ಹೈಕೋರ್ಟ್ ನ್ಯಾಯಾಧೀಶರಿಗೂ ತಟ್ಟಿತು. ನ್ಯಾಯಾಧೀಶರೇ ಟ್ರಾಫಿಕ್ಜಾಮ್ನಲ್ಲಿ ಸಿಲುಕಿ ನ್ಯಾಯಾಲಯಕ್ಕೆ ತಡವಾಗಿ ಬರಬೇಕಾದ ಪರಿಸ್ಥಿತಿ ಉಂಟಾಯಿತು.
4/ 8
ಇದರಿಂದ ತೀವ್ರ ಅಸಮಾಧಾನಗೊಂಡ ನ್ಯಾಯಾಲಯ ಇನ್ನು ಮುಂದೆ ನಗರದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಆದೇಶ ನೀಡಿದರು.
5/ 8
ಕಡೆಯ ದಿನವಾದ ಇಂದಿನ ಪಾದಯಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿನ ಕಾರ್ಯಕರ್ತರ ಜೊತೆಗೆ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕೂಡ ಭಾಗಿಯಾದರು
6/ 8
ಪಾದಯಾತ್ರೆಯುದ್ಧ ಯುದ್ದಕ್ಕೂ ಕಾಂಗ್ರೆಸ್ನ ಬಾವುಟಗಳು ಮತ್ತು ನಾಯಕರ ಪ್ಲೆಕ್ಸ್, ಬ್ಯಾನರ್ಗಳು ಕಾಂಗ್ರೆಸ್ ನಾಯಕರನನು ಸ್ವಾಗತಿಸಿದವು
7/ 8
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಅದ್ದೂರಿ ವ್ಯವಸ್ಥೆ ನಡೆಸಲಾಗಿದ್ದು, ಶಕ್ತಿ ಪ್ರದರ್ಶನ ಮಾಡಲಾಯಿತು.
8/ 8
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಡಿಕೆ ಸುರೇಶ್,ಈಶ್ವರ್ ಖಂಡ್ರೆ, ರಾಮಲಿಂಗ ರೆಡ್ಡಿ, ಎಚ್ ಎಂ ರೇವಣ್ಣ, ಧೃವನಾರಾಯಣ, ಬಿ ಕೆ.ಹರಿಪ್ರಸಾದ್ ಸೇರಿದಂತೆ ರಾಜ್ಯದ ಎಲ್ಲ ನಾಯಕರು, ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಅನೇಕ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾದರು
First published:
18
ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ
ಎರಡನೇ ಹಂತದ ಪಾದಯಾತ್ರೆಗೆ ಚಾಲನೆ ನೀಡಿದ ಕಾಂಗ್ರೆಸ್ ಯಶಸ್ವಿಯಾಗಿ 9 ದಿನಗಳ ಪಾದಯಾತ್ರೆ ನಡೆಸಿದ್ದು, ಇಂದು ಅಂತಿಮದಿನ ತನ್ನ ಶಕ್ತಿ ಪ್ರದರ್ಶನ ನಡೆಸಿದಎ
ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ
ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದ್ದ ಪಾದಯಾತ್ರೆಯ ಅಂತಿಮ ದಿನ ಕೂಡ ನಗರದ ಮುಖ್ಯ ರಸ್ತೆಗಳಲ್ಲಿ ಜನರು ಸಾಕಷ್ಟು ಕಿರಿಕಿರಿ ಅನುಭಿಸುವಂತೆ ಆಯಿತು,
ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ
, ಕಡೆ ದಿನವಾದ ಇಂದು ಹೆಚ್ಚು ಜನರು ಕೂಡ ಪಾದಯಾತ್ರೆಯಲ್ಲಿ ಸೇರಿದ್ದರಿಂದ ಈ ಟ್ರಾಫಿಕ್ ಸಮಸ್ಯೆ ಕುರಿತು ಹೈಕೋರ್ಟ್ ನ್ಯಾಯಾಧೀಶರಿಗೂ ತಟ್ಟಿತು. ನ್ಯಾಯಾಧೀಶರೇ ಟ್ರಾಫಿಕ್ಜಾಮ್ನಲ್ಲಿ ಸಿಲುಕಿ ನ್ಯಾಯಾಲಯಕ್ಕೆ ತಡವಾಗಿ ಬರಬೇಕಾದ ಪರಿಸ್ಥಿತಿ ಉಂಟಾಯಿತು.
ಮೇಕೆದಾಟು ಪಾದಯಾತ್ರೆ: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ Congress ಶಕ್ತಿ ಪ್ರದರ್ಶನ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಡಿಕೆ ಸುರೇಶ್,ಈಶ್ವರ್ ಖಂಡ್ರೆ, ರಾಮಲಿಂಗ ರೆಡ್ಡಿ, ಎಚ್ ಎಂ ರೇವಣ್ಣ, ಧೃವನಾರಾಯಣ, ಬಿ ಕೆ.ಹರಿಪ್ರಸಾದ್ ಸೇರಿದಂತೆ ರಾಜ್ಯದ ಎಲ್ಲ ನಾಯಕರು, ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಅನೇಕ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾದರು