Maravanthe Beach: ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ, ಇಬ್ಬರ ರಕ್ಷಣೆ

ಸಮುದ್ರದಲ್ಲಿ ಕಾರ್ ಕೊಚ್ಚಿ ಹೋದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ಮರವಂತೆ ಕಡಲತೀರದಲ್ಲಿ ನಡೆದಿದೆ.

First published:

  • 17

    Maravanthe Beach: ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ, ಇಬ್ಬರ ರಕ್ಷಣೆ

    ವೀರಾಜ್ ಆಚಾರ್ಯ(28) ಮೃತ ಯುವಕ. ವೀರಾಜ್ ಆಚಾರ್ಯ ಕೋಟೇಶ್ವರ ಗ್ರಾಮದ ನಿವಾಸಿಯಾಗಿದ್ದು, ಸಮುದ್ರಪಾಲಾದ ಮತ್ತೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    MORE
    GALLERIES

  • 27

    Maravanthe Beach: ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ, ಇಬ್ಬರ ರಕ್ಷಣೆ

    ನಿನ್ನೆ ಸಂಜೆ ಸುಮಾರಿಗೆ ನಾಲ್ಗರು ಕಾರ್ ನಲ್ಲಿ ಮರವಂತೆ ಬೀಚ್ ಬಳಿ ಬಂದಿದ್ದರು. ಮರವಂತೆ ಬೀಚ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರ್ ಸಮುದ್ರಕ್ಕೆ ನುಗ್ಗಿದೆ.

    MORE
    GALLERIES

  • 37

    Maravanthe Beach: ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ, ಇಬ್ಬರ ರಕ್ಷಣೆ

    ಕಳೆದ ಒಂದು ವಾರದಿಂದ ಮಳೆ ಮತ್ತು ಗಾಳಿ ವೇಗ ಹೆಚ್ಚಾಗಿದ್ದರಿಂದ ಸಮುದ್ರ ಪ್ರಕ್ಷುಬ್ದಗೊಂಡಿದೆ. ಸಮುದ್ರದ ಅಲೆಗಳ ರಭಸಕ್ಕೆ ಕಾರ್ ಕೊಚ್ಚಿ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ

    MORE
    GALLERIES

  • 47

    Maravanthe Beach: ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ, ಇಬ್ಬರ ರಕ್ಷಣೆ

    ಬೈಂದೂರು ಅಗ್ನಿಶಾಮಕ ದಳದವರ ರಕ್ಷಣಾ ಕಾರ್ಯಚರಣೆ ನಡೆಸಿ ಕಾರ್ ಹಿಂಬದಿ ಕುಳಿತಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಸಮುದ್ರ ಅಲೆಗಳ ಅಬ್ಬರದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.

    MORE
    GALLERIES

  • 57

    Maravanthe Beach: ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ, ಇಬ್ಬರ ರಕ್ಷಣೆ

    ರಕ್ಷಣೆಯಾದ ಇಬ್ಬರನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ  ಇಬ್ಬರ ಗುರುತು ತಿಳಿದು ಬಂದಿಲ್ಲ.

    MORE
    GALLERIES

  • 67

    Maravanthe Beach: ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ, ಇಬ್ಬರ ರಕ್ಷಣೆ

    ರೋಶನ್ ಆಚಾರ್ಯ (23) ಸಮುದ್ರ ಪಾಲಾಗಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

    MORE
    GALLERIES

  • 77

    Maravanthe Beach: ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ, ಇಬ್ಬರ ರಕ್ಷಣೆ

    ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

    MORE
    GALLERIES