ಯಡ್ಡಿಯೂರಪ್ಪ ಅವರು ಓದಿದ ಈ ಶಾಲೆಗೆ ಮೂಲಭೂತ ಸೌಕರ್ಯದ ಕೊರತೆ ಇದೆ. ಮಳೆ ಬಂದ್ರೆ ಸಾಕು ಶಾಲೆಯ ಆವರಣ ಕೆರೆಯಾಗಿ ಮಾರ್ಪಾಡಾಗುತ್ತದೆ. ಶಾಲೆಗೆ ಮಕ್ಕಳು ಬರಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಯಡ್ಡಿಯೂರಪ್ಪ ಅವರು ಓದಿದ ಈ ಶಾಲೆಗೆ ಮೂಲಭೂತ ಸೌಕರ್ಯದ ಕೊರತೆ ಇದೆ. ಮಳೆ ಬಂದ್ರೆ ಸಾಕು ಶಾಲೆಯ ಆವರಣ ಕೆರೆಯಾಗಿ ಮಾರ್ಪಾಡಾಗುತ್ತದೆ. ಶಾಲೆಗೆ ಮಕ್ಕಳು ಬರಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.