PHOTOS: ಪ್ರಮಾಣ ವಚನಕ್ಕೂ ಮುನ್ನ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಬಿಎಸ್​ವೈ ಭೇಟಿ

ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಬಿ ಎಸ್​ ಯಡಿಯೂರಪ್ಪಅವರು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವಿಕರಿಸಲಿದ್ದು ಅದಕ್ಕೂ ಮುನ್ನ ಮಲ್ಲೇಶ್ವರದಲ್ಲಿರುವ ಕಾಡುಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಿಯೋಜಿತ ಮುಖ್ಯಮಂತ್ರಿ ಬಿಎಸ್​ವೈ ಅವರಿಗೆ ಶಾಸಕ ಗೋವಿಂದ ಕಾರಜೋಳ, ಸಂಸದ ಬಿ ವೈ ವಿಜೇಂದ್ರ ಸೇರಿದಂತೆ ಬಿಜೆಪಿ ಮುಖಂಡರು ಸಾಥ್ ನೀಡಿದರು.

  • News18
  • |
First published:

  • 17

    PHOTOS: ಪ್ರಮಾಣ ವಚನಕ್ಕೂ ಮುನ್ನ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಬಿಎಸ್​ವೈ ಭೇಟಿ

    ಪೂಜೆ ಸಲ್ಲಿಸಿದ ನಿಯೋಜಿತ ಸಿಎಂ ಬಿ ಎಸ್​ ಯಡಿಯೂರಪ್ಪ

    MORE
    GALLERIES

  • 27

    PHOTOS: ಪ್ರಮಾಣ ವಚನಕ್ಕೂ ಮುನ್ನ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಬಿಎಸ್​ವೈ ಭೇಟಿ

    ನಮಸ್ಕರಿಸುತ್ತಿರುವ ನಿಯೋಜಿತ ಸಿಎಂ ಯಡಿಯೂರಪ್ಪ

    MORE
    GALLERIES

  • 37

    PHOTOS: ಪ್ರಮಾಣ ವಚನಕ್ಕೂ ಮುನ್ನ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಬಿಎಸ್​ವೈ ಭೇಟಿ

    ಕಾಡು ಮಲ್ಲೇಶ್ವರದ ದೇವಾಲಯಕ್ಕೆ ಭೇಟಿ ನೀಡಿದ ನಿಯೋಜಿತ ಸಿಎಂ ಯಡಿಯೂರಪ್ಪ

    MORE
    GALLERIES

  • 47

    PHOTOS: ಪ್ರಮಾಣ ವಚನಕ್ಕೂ ಮುನ್ನ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಬಿಎಸ್​ವೈ ಭೇಟಿ

    ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಯಡಿಯೂರಪ್ಪ

    MORE
    GALLERIES

  • 57

    PHOTOS: ಪ್ರಮಾಣ ವಚನಕ್ಕೂ ಮುನ್ನ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಬಿಎಸ್​ವೈ ಭೇಟಿ

    ದೇವಸ್ಥಾನಲದಲ್ಲಿ ನಿಯೋಜಿತ ಸಿಎಂ ಯಡಿಯೂರಪ್ಪ ಅವರಿಗೆ ಹಾರ ಹಾಕುತ್ತಿರುವ ಪೂಜಾರಿ

    MORE
    GALLERIES

  • 67

    PHOTOS: ಪ್ರಮಾಣ ವಚನಕ್ಕೂ ಮುನ್ನ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಬಿಎಸ್​ವೈ ಭೇಟಿ

    ದೇವಸ್ಥಾನದಿಂದ ಹೋಗುತ್ತಿರುವ ನಿಯೋಜಿತ ಸಿಎಂ ಬಿ ಎಸ್​ ಯಡಿಯೂರಪ್ಪ

    MORE
    GALLERIES

  • 77

    PHOTOS: ಪ್ರಮಾಣ ವಚನಕ್ಕೂ ಮುನ್ನ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಬಿಎಸ್​ವೈ ಭೇಟಿ

    ದೇವಸ್ಥಾನದಿಂದ ಹೊರಗೆ ಹೋಗುತ್ತಿರುವಾಗ ಜನರಿಗೆ ಕೈ ಮುಗಿಯುತ್ತಿರುವ ಯಡಿಯೂರಪ್ಪ

    MORE
    GALLERIES