PHOTOS: ಕುತೂಹಲ ಮೂಡಿಸಿದ ಬಿಎಸ್​ವೈ-ಡಿಕೆಶಿ​ ಭೇಟಿ

ಇಂದು ವಿರೋಧ ಪಕ್ಷದ ನಾಯಕ ಬಿಎಸ್​ ಯಡಿಯೂರಪ್ಪ ಸಚಿವ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಭೇಟಿ ಬಳಿಕ ಮಾತನಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್​ವೈ, ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು. ಆದರೆ ಬಿಜೆಪಿ ಡಿಕೆಶಿಗೆ ಗಾಳ ಹಾಕಲು ಮುಂದಾಗಿದೆ ಎಂಬುದು ಉನ್ನತ ಮೂಲಗಳಿಂದ ಬಂದ ಮಾಹಿತಿ. ಹೀಗಾಗಿ ಮತ್ತೆ ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಆಗಲಿದೆ ಎನ್ನಲಾಗುತ್ತಿದೆ.

  • News18
  • |
First published:

  • 17

    PHOTOS: ಕುತೂಹಲ ಮೂಡಿಸಿದ ಬಿಎಸ್​ವೈ-ಡಿಕೆಶಿ​ ಭೇಟಿ

    MORE
    GALLERIES

  • 27

    PHOTOS: ಕುತೂಹಲ ಮೂಡಿಸಿದ ಬಿಎಸ್​ವೈ-ಡಿಕೆಶಿ​ ಭೇಟಿ

    MORE
    GALLERIES

  • 37

    PHOTOS: ಕುತೂಹಲ ಮೂಡಿಸಿದ ಬಿಎಸ್​ವೈ-ಡಿಕೆಶಿ​ ಭೇಟಿ

    MORE
    GALLERIES

  • 47

    PHOTOS: ಕುತೂಹಲ ಮೂಡಿಸಿದ ಬಿಎಸ್​ವೈ-ಡಿಕೆಶಿ​ ಭೇಟಿ

    MORE
    GALLERIES

  • 57

    PHOTOS: ಕುತೂಹಲ ಮೂಡಿಸಿದ ಬಿಎಸ್​ವೈ-ಡಿಕೆಶಿ​ ಭೇಟಿ

    MORE
    GALLERIES

  • 67

    PHOTOS: ಕುತೂಹಲ ಮೂಡಿಸಿದ ಬಿಎಸ್​ವೈ-ಡಿಕೆಶಿ​ ಭೇಟಿ

    MORE
    GALLERIES

  • 77

    PHOTOS: ಕುತೂಹಲ ಮೂಡಿಸಿದ ಬಿಎಸ್​ವೈ-ಡಿಕೆಶಿ​ ಭೇಟಿ

    MORE
    GALLERIES