Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?
BJP Logo: ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಎಲ್ಲಾ ರೀತಿಯಿಂದಲೂ ಸಿದ್ಧತೆ ನಡೆಸುತ್ತಿವೆ. ಕಾಂಗ್ರೆಸ್ ಅದೃಷ್ಟ ಪರೀಕ್ಷೆಗೆ ಮುಂದಾಗಿ ತನ್ನ ಹಸ್ತದ ಚಿಹ್ನೆಯಲ್ಲಿ ಕೊಂಚ ಬದಲಾವಣೆ ಮಾಡಿತ್ತು.
ಮೂರು ಗೆರೆಯ ಹಸ್ತದ ಗುರುತಿನಲ್ಲಿ ಒಂದು ಗೆರೆಯನ್ನು ಸೇರಿಸಲಾಗಿತ್ತು. ಈ ಬಗ್ಗೆ ಮಂಗಳವಾರ ನ್ಯೂಸ್ 18 ಕನ್ನಡ ಡಿಜಿಟಲ್ ವರದಿ ಮಾಡಿತ್ತು.
2/ 7
ಇದೀಗ ಬಿಜೆಪಿ ಸಹ ಕಮಲದ ಚಿಹ್ನೆಯಲ್ಲಿ ಸಣ್ಣ ಬದಲಾವಣೆ ಮಾಡಿದೆ. ಬಿಜೆಪಿ ಕಮಲ ಚಿಹ್ನೆಯ ಅಧಿಕೃತ ಬಣ್ಣ ಕೇಸರಿ. ಆದರೆ ಯಲಹಂಕದ ಕಾರ್ಯಕ್ರಮವೊಂದರಲ್ಲಿ ಕಮಲದ ಬಣ್ಣ ಬದಲಿಸಲಾಗಿದೆ.
3/ 7
ಇಂದು ಯಲಹಂಕ ವಿಧಾನಭಾ ಕ್ಷೇತ್ರದ ದಾಸನಪುರ ಹೋಬಳಿ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆದಿದೆ. ಕಚೇರಿಯಲ್ಲಿರುವ ಪ್ಲೆಕ್ಸ್ಗಳಲ್ಲಿ ಕಮಲದ ಬಣ್ಣ ಬದಲಾವಣೆ ಮಾಡಲಾಗಿದೆ.
4/ 7
ಬಿಜೆಪಿ ಪಕ್ಷದ ಕಮಲ ದಳದ ಅಧಿಕೃತ ಬಣ್ಣ ಕೇಸರಿ. ಆದ್ರೆ ಕೇಸರಿ ಬದಲಾಯಿಸಿ ಕಡು ಗುಲಾಬಿ (ಡಾರ್ಕ್ ಪಿಂಕ್) ಬಣ್ಣವನ್ನ ಬಳಸಿದ್ದಾರೆ. ಕೇಸರಿ ಬಣ್ಣದಿಂದ ಕಡು ಗುಲಾಬಿ ಬಣ್ಣಕ್ಕೆ ಕಮಲ ಲಾಂಛನ ತಿರುಗಿದೆ.
5/ 7
ಈ ಹಿಂದೆ ಜಮ್ಮು-ಕಾಶ್ಮೀರ ಚುನಾವಣೆ ವೇಳೆ ಬಿಜೆಪಿಯ ಕಮಲ ಕೇಸರಿಯಿಂದ ಬಿಳಿ ಬಣ್ಣಕ್ಕೆ ಬದಲಾಗಿತ್ತು. ಅಂದು ಸಹ ಬಣ್ಣ ಬದಲಾವಣೆಯ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು.
6/ 7
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಳೆ ಮತ್ತು ಹೊಸ ಚಿಹ್ನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
7/ 7
ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಉಸ್ತುವಾರಿಯನ್ನಾಗಿ ಧರ್ಮೇಂದ್ರ ಪ್ರಧಾನ್ (Dharmendra Pradhan) ಮತ್ತು ಸಹಪ್ರಭಾರಿಯಾಗಿ ಅಣ್ಣಾಮಲೈ (Annamalai) ಅವರನ್ನು ನೇಮಕ ಮಾಡಿ ಬಿಜೆಪಿ ಆದೇಶ ಹೊರಡಿಸಿದೆ
First published:
17
Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?
ಮೂರು ಗೆರೆಯ ಹಸ್ತದ ಗುರುತಿನಲ್ಲಿ ಒಂದು ಗೆರೆಯನ್ನು ಸೇರಿಸಲಾಗಿತ್ತು. ಈ ಬಗ್ಗೆ ಮಂಗಳವಾರ ನ್ಯೂಸ್ 18 ಕನ್ನಡ ಡಿಜಿಟಲ್ ವರದಿ ಮಾಡಿತ್ತು.
Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?
ಬಿಜೆಪಿ ಪಕ್ಷದ ಕಮಲ ದಳದ ಅಧಿಕೃತ ಬಣ್ಣ ಕೇಸರಿ. ಆದ್ರೆ ಕೇಸರಿ ಬದಲಾಯಿಸಿ ಕಡು ಗುಲಾಬಿ (ಡಾರ್ಕ್ ಪಿಂಕ್) ಬಣ್ಣವನ್ನ ಬಳಸಿದ್ದಾರೆ. ಕೇಸರಿ ಬಣ್ಣದಿಂದ ಕಡು ಗುಲಾಬಿ ಬಣ್ಣಕ್ಕೆ ಕಮಲ ಲಾಂಛನ ತಿರುಗಿದೆ.
Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?
ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಉಸ್ತುವಾರಿಯನ್ನಾಗಿ ಧರ್ಮೇಂದ್ರ ಪ್ರಧಾನ್ (Dharmendra Pradhan) ಮತ್ತು ಸಹಪ್ರಭಾರಿಯಾಗಿ ಅಣ್ಣಾಮಲೈ (Annamalai) ಅವರನ್ನು ನೇಮಕ ಮಾಡಿ ಬಿಜೆಪಿ ಆದೇಶ ಹೊರಡಿಸಿದೆ