Bettanagere Shankara: ಹೆಸರು ಬದಲಿಸಿಕೊಂಡು ಬಿಜೆಪಿ ಸೇರಿರುವ ಬೆತ್ತನಗೆರೆ ಶಂಕರ; ಪ್ರತಾಪ್ ಸಿಂಹ ಸಮ್ಮುಖದಲ್ಲಿ ಸೇರ್ಪಡೆ

ರೌಡಿಶೀಟರ್ ಬೆತ್ತನಗೆರೆ ಶಂಕರ ತನ್ನ ಹೆಸರು ಬದಲಿಸಿಕೊಂಡು ಮೇ ತಿಂಗಳಿನಲ್ಲಿಯೇ ಬಿಜೆಪಿ ಸೇರಿರುವ ಮಾಹಿತಿ ನ್ಯೂಸ್​ 18 ಕನ್ನಡಕ್ಕೆ ಲಭ್ಯವಾಗಿದೆ.

First published:

  • 17

    Bettanagere Shankara: ಹೆಸರು ಬದಲಿಸಿಕೊಂಡು ಬಿಜೆಪಿ ಸೇರಿರುವ ಬೆತ್ತನಗೆರೆ ಶಂಕರ; ಪ್ರತಾಪ್ ಸಿಂಹ ಸಮ್ಮುಖದಲ್ಲಿ ಸೇರ್ಪಡೆ

    ನಲ್ಲೂರು ಶಂಕರೇಗೌಡ ಎಂದು ಬದಲಿಸಿಕೊಂಡ ಬೆತ್ತನಗೆರೆ ಶಂಕರ ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸಮ್ಮುಖದಲ್ಲಿಯೇ ಸೇರಿದ್ದಾನೆ.

    MORE
    GALLERIES

  • 27

    Bettanagere Shankara: ಹೆಸರು ಬದಲಿಸಿಕೊಂಡು ಬಿಜೆಪಿ ಸೇರಿರುವ ಬೆತ್ತನಗೆರೆ ಶಂಕರ; ಪ್ರತಾಪ್ ಸಿಂಹ ಸಮ್ಮುಖದಲ್ಲಿ ಸೇರ್ಪಡೆ

    ಸಂಸದ ಪ್ರತಾಪ್ ಸಿಂಹ ಅವರೇ ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಗ್ರಾಮ ವಾಸ್ತವಕ್ಕೆ ಬಂದಿದ್ದ ಕಂದಾಯ ಸಚಿವ ಆರ್​.ಅಶೋಕ್ ಅವರನ್ನು ಬೆತ್ತನಗೆರೆ ಶಂಕರ ಬರಮಾಡಿಕೊಂಡಿದ್ದನು.

    MORE
    GALLERIES

  • 37

    Bettanagere Shankara: ಹೆಸರು ಬದಲಿಸಿಕೊಂಡು ಬಿಜೆಪಿ ಸೇರಿರುವ ಬೆತ್ತನಗೆರೆ ಶಂಕರ; ಪ್ರತಾಪ್ ಸಿಂಹ ಸಮ್ಮುಖದಲ್ಲಿ ಸೇರ್ಪಡೆ

    ಆರ್.ಅಶೋಕ್ ಗೃಹ ಸಚಿವರಾಗಿದ್ದ ವೇಳೆ ಬೆತ್ತನಗೆರೆ ಶಂಕರ ಸೋದರ ಸೀನನ ಎನ್​ಕೌಂಟರ್ ಆಗಿತ್ತು. ಆರ್.ಅಶೋಕ್ ಅವರಿಗೆ ತಮ್ಮನ್ನು ಸ್ವಾಗತ ಮಾಡಿಕೊಂಡಿರುವ ವ್ಯಕ್ತಿ ಯಾರು ಎಂದು ಗೊತ್ತಿರಲಿಲ್ಲವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    MORE
    GALLERIES

  • 47

    Bettanagere Shankara: ಹೆಸರು ಬದಲಿಸಿಕೊಂಡು ಬಿಜೆಪಿ ಸೇರಿರುವ ಬೆತ್ತನಗೆರೆ ಶಂಕರ; ಪ್ರತಾಪ್ ಸಿಂಹ ಸಮ್ಮುಖದಲ್ಲಿ ಸೇರ್ಪಡೆ

    ಹೆಚ್​​​ಡಿ ಕೋಟೆಯ ಅಂತರಸಂತೆ ಜಿಲ್ಲಾ ಪಂಚಾಯತ್ ಟಿಕೆಟ್ ಕೊಡೋದಾಗಿ ಶಂಕರನನ್ನು ಕರೆ ತರಲಾಗಿತ್ತು ಎಂದು ಹೇಳಲಾಗಿತ್ತು.

    MORE
    GALLERIES

  • 57

    Bettanagere Shankara: ಹೆಸರು ಬದಲಿಸಿಕೊಂಡು ಬಿಜೆಪಿ ಸೇರಿರುವ ಬೆತ್ತನಗೆರೆ ಶಂಕರ; ಪ್ರತಾಪ್ ಸಿಂಹ ಸಮ್ಮುಖದಲ್ಲಿ ಸೇರ್ಪಡೆ

    ಶಂಕರನನ್ನು ಕರೆ ತರುವ ಮೂಲಕ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಪರಮಾಪ್ತ ಕೃಷ್ಣಮೂರ್ತಿಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಇದಾಗಿತ್ತು ಎಂದು ತಿಳಿದು ಬಂದಿದೆ.

    MORE
    GALLERIES

  • 67

    Bettanagere Shankara: ಹೆಸರು ಬದಲಿಸಿಕೊಂಡು ಬಿಜೆಪಿ ಸೇರಿರುವ ಬೆತ್ತನಗೆರೆ ಶಂಕರ; ಪ್ರತಾಪ್ ಸಿಂಹ ಸಮ್ಮುಖದಲ್ಲಿ ಸೇರ್ಪಡೆ

    ಬೆತ್ತನಗೆರೆ ಶಂಕರನ ಮೇಲೆ ಒಟ್ಟು 26 ಪ್ರಕರಣಗಳು ದಾಖಲಾಗಿದ್ದವು. ಸದ್ಯ ಇನ್ನು ಮೂರು ಕೊಲೆ ಪ್ರಕರಣಗಳು ಬೆತ್ತನಗೆರೆ ಶಂಕರನ ಮೇಲಿವೆ. 26ರಲ್ಲಿ 23 ಪ್ರಕರಣಗಳಲ್ಲಿ ಖುಲಾಸೆ ಸಿಕ್ಕಿದೆ.

    MORE
    GALLERIES

  • 77

    Bettanagere Shankara: ಹೆಸರು ಬದಲಿಸಿಕೊಂಡು ಬಿಜೆಪಿ ಸೇರಿರುವ ಬೆತ್ತನಗೆರೆ ಶಂಕರ; ಪ್ರತಾಪ್ ಸಿಂಹ ಸಮ್ಮುಖದಲ್ಲಿ ಸೇರ್ಪಡೆ

    ಬೆತ್ತನಗೆರೆ ಶಂಕರನ ಮೇಲೆ ನೆಲಮಂಗಲ, ಮಾದನಾಯಕನಹಳ್ಳಿ ಹಾಗೂ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಇಷ್ಟು ದಿನ ಬಿಜೆಪಿ ನಾಯಕರ ಜೊತೆಗಿನ ಫೋಟೋಗಳು ವೈರಲ್ ಆಗಿವೆ. ಇಂದು ಬೆತ್ತನಗೆರೆ ಶಂಕರ ಬಿಜೆಪಿ ಸೇರಿರುವ ಅಧಿಕೃತ ಮಾಹಿತಿ ಲಭ್ಯವಾಗಿದೆ.

    MORE
    GALLERIES