ಹತ್ಯೆ ಕುರಿತು ಡಿಸಿಪಿ ಡಾ.ಶರಣಪ್ಪ ಮಾತನಾಡಿ, ಮಾರಾಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಮೃತ ಶ್ರೀಧರ್ ಗಾರ್ಮೆಂಟ್ಸ್ ವ್ಯವಹಾರ ಮಾಡಿಕೊಂಡಿದ್ದರು. ಇಂದು ಹೆಣ್ಣೂರಿನಿಂದ ನಾಗವಾರ ಕಡೆಗೆ ತನ್ನ ಇನ್ನೋವಾ ಕಾರಿನಲ್ಲಿ ಹೋಗ್ತಿದ್ದಾಗ ಐವರು ಕಾರು ಅಡ್ಡಗಟ್ಟಿದ್ದಾರೆ. ಕಾರನ್ನು ಅಲ್ಲಿಯೇ ಬಿಟ್ಟು ಮತ್ತೊಂದು ರಸ್ತೆಗೆ ಶ್ರೀಧರ್ ಓಡಿ ಬಂದಿದ್ದಾರೆ. ಪರಿಚಿತರೇ ಸೇರಿ ಕೊಲೆ ಮಾಡಿರುವ ಶಂಕೆ ಇದೆ.ಹಂತಕರ ಪತ್ತೆಗೆ ಈಗಾಗಲೇ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು. (ಸಾಂದರ್ಭಿಕ ಚಿತ್ರ)