By Election ಗೆಲುವಿಗಾಗಿ ಹಾನಗಲ್ ಗ್ರಾಮದೇವತೆಗೆ ಹರಕೆ ಹೊತ್ತಿದ್ದೆ, ಈಗ ತೀರಿಸುತ್ತೇನೆ: DK Shivakumar
ಬೆಂಗಳೂರು: ಉಪ ಚುನಾವಣೆ (By Election) ಫಲಿತಾಂಶ ಹೊರ ಬಿದ್ದ ಬಳಿಕ ಇಂದು ಕೆಪಿಸಿಸಿ(KPCC) ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ (DK Shivakumar )ಸುದ್ದಿಗೋಷ್ಠಿ ನಡೆಸಿದರು. ಹಾನಗಲ್ ಮತ್ತು ಸಿಂದಗಿ ಬೈ ಎಲೆಕ್ಷನ್ (Hanagal-Sindagi By Election) ಪ್ರಚಾರದ ವೇಳೆ ಕಾಂಗ್ರೆಸ್ ಮುಳುಗಿ ಹೋದ ಹಡಗು, ಮುಗಿದೇ ಹೋಯಿತು ಎಂದು ವ್ಯಾಖ್ಯಾನ ಮಾಡಿದ್ರು. ಹಾನಗಲ್ ಮತದಾರರು ದೇಶಕ್ಕೆ ಸಂದೇಶ ಕಳಿಸಿದ್ದಾರೆ ಎಂದು ಬಿಜೆಪಿ-ಜೆಡಿಎಸ್ (BJP-JDS) ನಾಯಕರಿಗೆ ತಿರುಗೇಟು ನೀಡಿದರು.
ಹಾನಗಲ್ ಗೆಲುವು ನನ್ನ ಗೆಲುವಲ್ಲ, ಅಲ್ಲಿ ಹೋಗಿ ಭಾಷಣ ಮಾಡಿದ ನಾಯಕರ ಗೆಲುವಲ್ಲ. ಇದು ಮತದಾರರ ಗೆಲುವು, ಪಕ್ಷದ ಕಾರ್ಯಕರ್ತರ ಗೆಲುವು ಎಂದು ಬಣ್ಣಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ಜನರು ಮತ ಹಾಕಿದ್ದಾರೆ ಎಂದರು. (ಫೈಲ್ ಫೋಟೋ)
2/ 5
ಹಾನಗಲ್ ನ ಗ್ರಾಮದೇವತೆಗೆ ನಾನು ಹರಕೆ ಮಾಡಿಕೊಂಡಿದ್ದೆ, ಹಾನಗಲ್ ನಲ್ಲಿ ಗೆಲ್ಲುವ ಶಕ್ತಿ ನೀಡುವಂತೆ ಬೇಡಿಕೊಂಡಿದ್ದೆ. ನನಗೆ ಫಲ ಸಿಕ್ಕಿದೆ ಎಂದು ಗೆಲುವಿನ ಹಿಂದಿನ ಪ್ರಾರ್ಥನೆ ಬಗ್ಗೆ ತಿಳಿಸಿದರು. (ಫೈಲ್ ಫೋಟೋ)
3/ 5
ಹರಕೆಯಂತೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ನವೆಂಬರ್ 5 ರಂದು ಹಾನಗಲ್ ಗ್ರಾಮ ದೇವತೆ ದರ್ಶನ ಮಾಡಲು ತೆರಳಲಿದ್ದೇನೆ. ದೀಪಾವಳಿ ಹಬ್ಬ ಇದ್ದರೂ, ನಾಡಿದ್ದು, ಗ್ರಾಮ ದೇವತೆ ದರ್ಶನ ಮಾಡಿ, ನಮಸ್ಕರಿಸಿ ವಾಪಸ್ ಆಗಲಿದ್ದೇನೆ ಎಂದರು. (ಫೈಲ್ ಫೋಟೋ)
4/ 5
ಇನ್ನು ಬಿಟ್ ಕಾಯಿನ್ ಹಗರಣ ವಿಚಾರವಾಗಿ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ ಎಂಬ ಸಿಎಂ ಹೇಳಿಕೆ ವಿಚಾರಗೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು. (ಫೈಲ್ ಫೋಟೋ)
5/ 5
ಬಿಟ್ ಕಾಯಿನ್ ವಿಚಾರ ಸಿಎಂ, ಹೋಮ್ ಮಿನಿಸ್ಟರ್ ಗೆ ಸಂಬಂಧಿಸಿದ್ದು, ಪ್ರಕರಣವನ್ನ ಇಡಿ ತನಿಖೆಗೆ ಕೊಟ್ಟಿದ್ದೇವೆ ಅಂತ ಸಿಎಂ ಹೇಳಿದ್ದಾರೆ. ತನಿಖೆಯನ್ನ ಇಡಿಗೆ ವಹಿಸಿರುವ ಬಗ್ಗೆ ಸಿಎಂ ಆದೇಶಿಸಿರುವ ದಾಖಲೆ ಮೊದಲು ಬಿಡುಗಡೆ ಮಾಡಲಿ ಎಂದು ಸವಾಲೆಸೆದರು. (ಫೈಲ್ ಫೋಟೋ)
First published:
15
By Election ಗೆಲುವಿಗಾಗಿ ಹಾನಗಲ್ ಗ್ರಾಮದೇವತೆಗೆ ಹರಕೆ ಹೊತ್ತಿದ್ದೆ, ಈಗ ತೀರಿಸುತ್ತೇನೆ: DK Shivakumar
ಹಾನಗಲ್ ಗೆಲುವು ನನ್ನ ಗೆಲುವಲ್ಲ, ಅಲ್ಲಿ ಹೋಗಿ ಭಾಷಣ ಮಾಡಿದ ನಾಯಕರ ಗೆಲುವಲ್ಲ. ಇದು ಮತದಾರರ ಗೆಲುವು, ಪಕ್ಷದ ಕಾರ್ಯಕರ್ತರ ಗೆಲುವು ಎಂದು ಬಣ್ಣಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ಜನರು ಮತ ಹಾಕಿದ್ದಾರೆ ಎಂದರು. (ಫೈಲ್ ಫೋಟೋ)
By Election ಗೆಲುವಿಗಾಗಿ ಹಾನಗಲ್ ಗ್ರಾಮದೇವತೆಗೆ ಹರಕೆ ಹೊತ್ತಿದ್ದೆ, ಈಗ ತೀರಿಸುತ್ತೇನೆ: DK Shivakumar
ಹಾನಗಲ್ ನ ಗ್ರಾಮದೇವತೆಗೆ ನಾನು ಹರಕೆ ಮಾಡಿಕೊಂಡಿದ್ದೆ, ಹಾನಗಲ್ ನಲ್ಲಿ ಗೆಲ್ಲುವ ಶಕ್ತಿ ನೀಡುವಂತೆ ಬೇಡಿಕೊಂಡಿದ್ದೆ. ನನಗೆ ಫಲ ಸಿಕ್ಕಿದೆ ಎಂದು ಗೆಲುವಿನ ಹಿಂದಿನ ಪ್ರಾರ್ಥನೆ ಬಗ್ಗೆ ತಿಳಿಸಿದರು. (ಫೈಲ್ ಫೋಟೋ)
By Election ಗೆಲುವಿಗಾಗಿ ಹಾನಗಲ್ ಗ್ರಾಮದೇವತೆಗೆ ಹರಕೆ ಹೊತ್ತಿದ್ದೆ, ಈಗ ತೀರಿಸುತ್ತೇನೆ: DK Shivakumar
ಹರಕೆಯಂತೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ನವೆಂಬರ್ 5 ರಂದು ಹಾನಗಲ್ ಗ್ರಾಮ ದೇವತೆ ದರ್ಶನ ಮಾಡಲು ತೆರಳಲಿದ್ದೇನೆ. ದೀಪಾವಳಿ ಹಬ್ಬ ಇದ್ದರೂ, ನಾಡಿದ್ದು, ಗ್ರಾಮ ದೇವತೆ ದರ್ಶನ ಮಾಡಿ, ನಮಸ್ಕರಿಸಿ ವಾಪಸ್ ಆಗಲಿದ್ದೇನೆ ಎಂದರು. (ಫೈಲ್ ಫೋಟೋ)
By Election ಗೆಲುವಿಗಾಗಿ ಹಾನಗಲ್ ಗ್ರಾಮದೇವತೆಗೆ ಹರಕೆ ಹೊತ್ತಿದ್ದೆ, ಈಗ ತೀರಿಸುತ್ತೇನೆ: DK Shivakumar
ಬಿಟ್ ಕಾಯಿನ್ ವಿಚಾರ ಸಿಎಂ, ಹೋಮ್ ಮಿನಿಸ್ಟರ್ ಗೆ ಸಂಬಂಧಿಸಿದ್ದು, ಪ್ರಕರಣವನ್ನ ಇಡಿ ತನಿಖೆಗೆ ಕೊಟ್ಟಿದ್ದೇವೆ ಅಂತ ಸಿಎಂ ಹೇಳಿದ್ದಾರೆ. ತನಿಖೆಯನ್ನ ಇಡಿಗೆ ವಹಿಸಿರುವ ಬಗ್ಗೆ ಸಿಎಂ ಆದೇಶಿಸಿರುವ ದಾಖಲೆ ಮೊದಲು ಬಿಡುಗಡೆ ಮಾಡಲಿ ಎಂದು ಸವಾಲೆಸೆದರು. (ಫೈಲ್ ಫೋಟೋ)