ಕನಕಗುರು ಪೀಠದ ಶಾಖಾಮಠಕ್ಕೆ ಸಿಎಂ ಭೇಟಿ; ಶ್ರೀಗಳ ಆಶೀರ್ವಾದ ಪಡೆದ ಬೊಮ್ಮಾಯಿ

ಕೆಂಗೇರಿ ಬಳಿ ಇರುವ ಕನಕಗುರು ಪೀಠದ ಶಾಖಾಮಠಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಈ ವೇಳೆ ಅವರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಸಿಎಂ ಜೊತೆ ಸಚಿವರಾದ ಈಶ್ವರಪ್ಪ, ಎಂ.ಟಿ.ಬಿ.ನಾಗರಾಜ್ ಕೂಡ ಹಾಜರಿದ್ದರು

First published:

  • 18

    ಕನಕಗುರು ಪೀಠದ ಶಾಖಾಮಠಕ್ಕೆ ಸಿಎಂ ಭೇಟಿ; ಶ್ರೀಗಳ ಆಶೀರ್ವಾದ ಪಡೆದ ಬೊಮ್ಮಾಯಿ

    ಶ್ರೀಗಳ ಭೇಟಿ ಸಂದರ್ಭದಲ್ಲಿ ಕಂಬಳಿ ಜೊತೆಗೆ ಪೆನ್ ನೀಡಿ ಆಶೀರ್ವದಿಸಿದ ಸ್ವಾಮೀಜಿಗಳು 

    MORE
    GALLERIES

  • 28

    ಕನಕಗುರು ಪೀಠದ ಶಾಖಾಮಠಕ್ಕೆ ಸಿಎಂ ಭೇಟಿ; ಶ್ರೀಗಳ ಆಶೀರ್ವಾದ ಪಡೆದ ಬೊಮ್ಮಾಯಿ

    ಈ ವೇಳೆ ಮಾತನಾಡಿದ ಸಿಎಂ, ಕಾಗಿನೆಲೆ ಪೂಜ್ಯರ ಆಶೀರ್ವಾದ ಪಡೆದಿದ್ದೇನೆ. ಪೂಜ್ಯರ ಆಶೀರ್ವಾದ ಎಲ್ಲರ ಮೇಲಿದೆ

    MORE
    GALLERIES

  • 38

    ಕನಕಗುರು ಪೀಠದ ಶಾಖಾಮಠಕ್ಕೆ ಸಿಎಂ ಭೇಟಿ; ಶ್ರೀಗಳ ಆಶೀರ್ವಾದ ಪಡೆದ ಬೊಮ್ಮಾಯಿ

    ನಾಡಿನ ಸಾಮಾಜಿಕ ಸಾಮರಸ್ಯ ಕೊಡುಗೆ ನೀಡಿದ್ದಾರೆ. ಅನ್ಯಾಯ ಆದಾಗ ಹೋರಾಟದ ಮೂಲಕ ಸರಿಪಡಿಸುವ ಕೆಲಸ ಮಾಡಿದ್ದಾರೆ. ಸ್ವಾಮೀಜಿಗಳ ಜೊತೆ ನನಗೂ ಸಾಕಷ್ಟು ಒಡನಾಟ ಇದೆ ಎಂದರು

    MORE
    GALLERIES

  • 48

    ಕನಕಗುರು ಪೀಠದ ಶಾಖಾಮಠಕ್ಕೆ ಸಿಎಂ ಭೇಟಿ; ಶ್ರೀಗಳ ಆಶೀರ್ವಾದ ಪಡೆದ ಬೊಮ್ಮಾಯಿ

    ಈ ವೇಳೆ ಮಾತನಾಡಿದ ಕಾಗಿನೆಲೆ ಕನಕಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು, ನಾಳೆ ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ದಿನ

    MORE
    GALLERIES

  • 58

    ಕನಕಗುರು ಪೀಠದ ಶಾಖಾಮಠಕ್ಕೆ ಸಿಎಂ ಭೇಟಿ; ಶ್ರೀಗಳ ಆಶೀರ್ವಾದ ಪಡೆದ ಬೊಮ್ಮಾಯಿ

    ಸ್ವಾತಂತ್ರ್ಯ ದಿನಾಚರಣೆ ದಿನ‌ ರಾಯಣ್ಣನ ಭಾವಚಿತ್ರಕ್ಕೆ‌ ಪೂಜೆ ಸಲ್ಲಿಸಬೇಕೆಂದು ಸಿಎಂಗೆ ಮನವಿ ಮಾಡಿದ್ದೇವು

    MORE
    GALLERIES

  • 68

    ಕನಕಗುರು ಪೀಠದ ಶಾಖಾಮಠಕ್ಕೆ ಸಿಎಂ ಭೇಟಿ; ಶ್ರೀಗಳ ಆಶೀರ್ವಾದ ಪಡೆದ ಬೊಮ್ಮಾಯಿ

    ನಂದಗಡದಿಂದಲೂ ಪಾದಯಾತ್ರೆ ಮೂಲಕ‌‌ ಆಗಮಿಸಿ ಮನವಿ ಮಾಡಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಆಹ್ವಾನ ನೀಡಿದ್ದಾರೆ. ನಾಳೆ ನಾನು ರಾಯಣ್ಣನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ ಎಂದರು

    MORE
    GALLERIES

  • 78

    ಕನಕಗುರು ಪೀಠದ ಶಾಖಾಮಠಕ್ಕೆ ಸಿಎಂ ಭೇಟಿ; ಶ್ರೀಗಳ ಆಶೀರ್ವಾದ ಪಡೆದ ಬೊಮ್ಮಾಯಿ

    ಶ್ರೀಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ

    MORE
    GALLERIES

  • 88

    ಕನಕಗುರು ಪೀಠದ ಶಾಖಾಮಠಕ್ಕೆ ಸಿಎಂ ಭೇಟಿ; ಶ್ರೀಗಳ ಆಶೀರ್ವಾದ ಪಡೆದ ಬೊಮ್ಮಾಯಿ

    ಶ್ರೀಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ

    MORE
    GALLERIES