Bengaluru: ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ವಿಮಾನ ನಿಲ್ದಾಣದಲ್ಲಿ ಸೋರಿಕೆ! 2 ದಿನಗಳ ಮಳೆ ಬೆೆನ್ನಲ್ಲೇ ಕಳಪೆ ಕಾಮಗಾರಿ ಬಯಲು

ಪೂರ್ವ ಮುಂಗಾರು ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನ ಮಳೆ ಮುಂದುವರೆಯುವ ಕುರಿತಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • News18 Kannada
  • |
  •   | Bangalore [Bangalore], India
First published:

  • 17

    Bengaluru: ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ವಿಮಾನ ನಿಲ್ದಾಣದಲ್ಲಿ ಸೋರಿಕೆ! 2 ದಿನಗಳ ಮಳೆ ಬೆೆನ್ನಲ್ಲೇ ಕಳಪೆ ಕಾಮಗಾರಿ ಬಯಲು

    ಬೆಂಗಳೂರು: ಕಳೆದ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಸತತ ಮಳೆಯಾಗಿರುತ್ತಿರುವ ಪರಿಣಾಮ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್​​ 2ನಲ್ಲಿ ಸೋರಿಕೆಯಾಗಿದೆ.

    MORE
    GALLERIES

  • 27

    Bengaluru: ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ವಿಮಾನ ನಿಲ್ದಾಣದಲ್ಲಿ ಸೋರಿಕೆ! 2 ದಿನಗಳ ಮಳೆ ಬೆೆನ್ನಲ್ಲೇ ಕಳಪೆ ಕಾಮಗಾರಿ ಬಯಲು

    ಮಳೆಯಿಂದ ಸೋರಿಕೆಯಾಗಿ ನ್ಯೂ ಟರ್ಮಿನಲ್​​ 2ನಲ್ಲಿ ಮಳೆ ನೀರು ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಳೆದ ಎರಡು ದಿನಗಳ ಮಳೆಗೆ ವಿಮಾನ ನಿಲ್ಥಾಣದ ಸಿಬ್ಬಂದಿ ತತ್ತರಿಸಿದ್ದಾರೆ.

    MORE
    GALLERIES

  • 37

    Bengaluru: ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ವಿಮಾನ ನಿಲ್ದಾಣದಲ್ಲಿ ಸೋರಿಕೆ! 2 ದಿನಗಳ ಮಳೆ ಬೆೆನ್ನಲ್ಲೇ ಕಳಪೆ ಕಾಮಗಾರಿ ಬಯಲು

    ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ನ ನಿರ್ಗಮನ ದ್ವಾರ ಹಾಗೂ ಒಳ ಭಾಗದಲ್ಲಿ ಮಳೆ ನೀರು ಸೋರಿಕೆಯಾಗಿದೆ.

    MORE
    GALLERIES

  • 47

    Bengaluru: ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ವಿಮಾನ ನಿಲ್ದಾಣದಲ್ಲಿ ಸೋರಿಕೆ! 2 ದಿನಗಳ ಮಳೆ ಬೆೆನ್ನಲ್ಲೇ ಕಳಪೆ ಕಾಮಗಾರಿ ಬಯಲು

    ಕಳೆದ‌ ನವೆಂಬರ್ ನಲ್ಲಿ ಪ್ರಧಾನಿ ಮೋದಿ ಅವರು ಎರಡನೇ ಟರ್ಮಿನಲ್ ಉದ್ಘಾಟನೆ ಮಾಡಿದ್ದರು, ಬಿದರಿನ ವಿಶೇಷ ತಂತ್ರಜ್ಞಾನದಿಂದ ಟರ್ಮಿನಲ್ ನಿರ್ಮಾಣ ಮಾಡಲಾಗಿತ್ತು.

    MORE
    GALLERIES

  • 57

    Bengaluru: ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ವಿಮಾನ ನಿಲ್ದಾಣದಲ್ಲಿ ಸೋರಿಕೆ! 2 ದಿನಗಳ ಮಳೆ ಬೆೆನ್ನಲ್ಲೇ ಕಳಪೆ ಕಾಮಗಾರಿ ಬಯಲು

    ವಿಶೇಷ ತಂತ್ರಜ್ಞಾನ ಒಳಗೊಂಡ ವಿಮಾನ ನಿಲ್ಥಾಣದ ನೂತನ ಟರ್ಮಿನಲ್ ಕೆಲ ದಿನಗಳ ಹಿಂದಷ್ಟೇ ಉದ್ಘಾಟನೆಯಾಗಿತ್ತು. ಆದರೆ ಸದ್ಯ ಮಳೆ ನೀರು ಒಳಗಡೆ ಬಂದ ಕಾರಣ ಅವ್ಯವಸ್ಥೆ ಉಂಟಾಗಿದೆ.

    MORE
    GALLERIES

  • 67

    Bengaluru: ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ವಿಮಾನ ನಿಲ್ದಾಣದಲ್ಲಿ ಸೋರಿಕೆ! 2 ದಿನಗಳ ಮಳೆ ಬೆೆನ್ನಲ್ಲೇ ಕಳಪೆ ಕಾಮಗಾರಿ ಬಯಲು

    ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ ಬೆಂಗಳೂರಿನ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಬೆಂಗಳೂರು ನಗರದ ಹಲವೆಡೆ ಕಳೆದ ಎರಡು ದಿನಗಳಿಂದ ಭರ್ಜರಿ ಮಳೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru: ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ವಿಮಾನ ನಿಲ್ದಾಣದಲ್ಲಿ ಸೋರಿಕೆ! 2 ದಿನಗಳ ಮಳೆ ಬೆೆನ್ನಲ್ಲೇ ಕಳಪೆ ಕಾಮಗಾರಿ ಬಯಲು

    ಉಳಿದಂತೆ ಪೂರ್ವ ಮುಂಗಾರು ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನ ಮಳೆ ಮುಂದುವರೆಯುವ ಕುರಿತಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    MORE
    GALLERIES