ಸವದತ್ತಿ ಯಲ್ಲಮ್ಮ ದೇವಿಯ ಭಕ್ತರು ವಿಶಿಷ್ಟ ಕೆಲಸವೊಂದರಿಂದ ಸುದ್ದಿಯಲ್ಲಿದ್ದಾರೆ! ಸವದತ್ತಿ ಯಲ್ಲಮ್ಮನ ಜಾತ್ರೆಗೆ ಆಗಮಿಸಲು ಭಕ್ತರು ಬಳಸಿದ ವಿಧಾನದಿಂದ ಸಾರಿಗೆ ಸಂಸ್ಥೆಯೊಂದು ಚೇತರಿಸಿಕೊಳ್ಳುತ್ತಿದೆ. (ಸಾಂದರ್ಭಿಕ ಚಿತ್ರ)
2/ 7
ಸವದತ್ತಿ ಯಲ್ಲಮ್ಮನ ಗುಡ್ಡದ ಬನದ ಹುಣ್ಣಿಮೆ ಮತ್ತು ಭರತ ಹುಣ್ಣಿಮೆ ಜಾತ್ರೆಗಳಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಜಾತ್ರೆಗಳಿಗೆ ಸರ್ಕಾರಿ ಬಸ್ಗಳನ್ನು ಆಗಮಿಸುವ ಮೂಲಕ NWKSRTC ಗೆ ಆರ್ಥಿಕ ಚೈತನ್ಯ ತಂದಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಸವದತ್ತಿ ಯಲ್ಲಮ್ಮ ಜಾತ್ರೆಗೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಭಕ್ತರು ಹೆಚ್ಚಾಗಿ NWKSRTC ಬಸ್ ಬುಕ್ ಮೂಲಕವೇ ಆಗಮಿಸುವುದು ಹೆಚ್ಚು. (ಸಾಂದರ್ಭಿಕ ಚಿತ್ರ)
4/ 7
ಜನವರಿ 26 ರಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ತೆಯ ಚಿಕ್ಕೋಡಿಯ ನಿಪ್ಪಾಣಿ ಘಟಕದಲ್ಲಿ ಈವರೆಗೆ 611 ಬಸ್ಗಳನ್ನು ಸವದತ್ತಿ ಯಲ್ಲಮ್ಮನ ಭಕ್ತರು ಬುಕ್ ಮಾಡಿದ್ದಾರೆ. ಈವರೆಗೆ 1.97 ಕೋಟಿ ಆದಾಯ ಹರಿದುಬಂದಿದೆ. (ಸಾಂದರ್ಭಿಕ ಚಿತ್ರ)
5/ 7
ಬನದ ಹುಣ್ಣಿಮೆಗೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳು ಬುಕ್ ಆಗಿದ್ದವು. ಆ ವೇಳೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 22 ಲಕ್ಷ ಆದಾಯ ಬಂದಿತ್ತು. (ಸಾಂದರ್ಭಿಕ ಚಿತ್ರ)
6/ 7
ಒಟ್ಟಾರೆ ನಷ್ಟದ ಹಾದಿಯಲ್ಲಿ ಇದ್ದ ಇದ್ದ ಸಾರಿಗೆ ಸಂಸ್ಥೆ ಸವದತ್ತಿ ಯಲ್ಲಮ್ಮನ ಆಶೀರ್ವಾದದಿಂದ ಆರ್ಥಿಕ ಚೈತನ್ಯದ ದಾರಿ ಹಿಡಿದಿದೆ. (ಸಾಂದರ್ಭಿಕ ಚಿತ್ರ)
7/ 7
ಮಹಾರಾಷ್ಟ್ರದ ರಸ್ತೆ ಸಾರಿಗೆ ಬಸ್ಗಳಿಗಿಂತ ಕರ್ನಾಟಕದ ಸಾರಿಗೆ ಸಂಸ್ಥೆಯ ಬಸ್ಗಳನ್ನೇ ಯಲ್ಲಮ್ಮ ದೇವಿಯ ಭಕ್ತರು ಬಳಸುತ್ತಿರುವುದು ವಿಶೇಷವಾಗಿದೆ. (ಸಾಂದರ್ಭಿಕ ಚಿತ್ರ)
First published:
17
NWKSRTCಗೆ ಸವದತ್ತಿ ಯಲ್ಲಮ್ಮನ ಆಶೀರ್ವಾದ!
ಸವದತ್ತಿ ಯಲ್ಲಮ್ಮ ದೇವಿಯ ಭಕ್ತರು ವಿಶಿಷ್ಟ ಕೆಲಸವೊಂದರಿಂದ ಸುದ್ದಿಯಲ್ಲಿದ್ದಾರೆ! ಸವದತ್ತಿ ಯಲ್ಲಮ್ಮನ ಜಾತ್ರೆಗೆ ಆಗಮಿಸಲು ಭಕ್ತರು ಬಳಸಿದ ವಿಧಾನದಿಂದ ಸಾರಿಗೆ ಸಂಸ್ಥೆಯೊಂದು ಚೇತರಿಸಿಕೊಳ್ಳುತ್ತಿದೆ. (ಸಾಂದರ್ಭಿಕ ಚಿತ್ರ)
ಸವದತ್ತಿ ಯಲ್ಲಮ್ಮನ ಗುಡ್ಡದ ಬನದ ಹುಣ್ಣಿಮೆ ಮತ್ತು ಭರತ ಹುಣ್ಣಿಮೆ ಜಾತ್ರೆಗಳಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಜಾತ್ರೆಗಳಿಗೆ ಸರ್ಕಾರಿ ಬಸ್ಗಳನ್ನು ಆಗಮಿಸುವ ಮೂಲಕ NWKSRTC ಗೆ ಆರ್ಥಿಕ ಚೈತನ್ಯ ತಂದಿದ್ದಾರೆ. (ಸಾಂದರ್ಭಿಕ ಚಿತ್ರ)
ಸವದತ್ತಿ ಯಲ್ಲಮ್ಮ ಜಾತ್ರೆಗೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಭಕ್ತರು ಹೆಚ್ಚಾಗಿ NWKSRTC ಬಸ್ ಬುಕ್ ಮೂಲಕವೇ ಆಗಮಿಸುವುದು ಹೆಚ್ಚು. (ಸಾಂದರ್ಭಿಕ ಚಿತ್ರ)
ಜನವರಿ 26 ರಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ತೆಯ ಚಿಕ್ಕೋಡಿಯ ನಿಪ್ಪಾಣಿ ಘಟಕದಲ್ಲಿ ಈವರೆಗೆ 611 ಬಸ್ಗಳನ್ನು ಸವದತ್ತಿ ಯಲ್ಲಮ್ಮನ ಭಕ್ತರು ಬುಕ್ ಮಾಡಿದ್ದಾರೆ. ಈವರೆಗೆ 1.97 ಕೋಟಿ ಆದಾಯ ಹರಿದುಬಂದಿದೆ. (ಸಾಂದರ್ಭಿಕ ಚಿತ್ರ)