Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

Bangalore Rain Updates: ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯೂ ಮೋಡ ಕವಿದಿದ್ದು, ಮಧ್ಯಾಹ್ನದಿಂದ ಮತ್ತೆ ಮಳೆ ಶುರುವಾಗುವ ಸಾಧ್ಯತೆಯಿದೆ. ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರದಲ್ಲಿ ಸುಮಾರು ಮೂನ್ನೂರಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. ಒಂದು ವಠಾರದ ಐವತ್ತಕ್ಕೂ ಹೆಚ್ಚು ಮನೆ ಸಂಪೂರ್ಣ ಕೆಸರುಮಯವಾಗಿದೆ.

First published:

  • 125

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರು ಶುಕ್ರವಾರ ಅಕ್ಷರಶಃ ಕೆರೆಯಂತಾಗಿತ್ತು. ಎಲ್ಲಿ ನೋಡಿದರೂ ಮಳೆಯ ನೀರು, ಅಲ್ಲಲ್ಲಿ ತೇಲಿಬಂದ ಕಾರು, ಬೈಕುಗಳು, ಮನೆಯೊಳಗೆ ನುಗ್ಗಿದ ಕೆಂಪು ನೀರು, ಮಳೆಗೆ ಕುಸಿದ ಗೋಡೆಗಳು, ಮುರಿದು ಬಿದ್ದ ಮರಗಳು, ರಾಜಕಾಲುವೆ ಯಾವುದು, ರಸ್ತೆ ಯಾವುದು ಎಂಬು ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿತ್ತು.

    MORE
    GALLERIES

  • 225

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಇಂದು ಬೆಳಗ್ಗೆಯೂ ಮೋಡ ಕವಿದಿದ್ದು, ಮಧ್ಯಾಹ್ನದಿಂದ ಮತ್ತೆ ಮಳೆ ಶುರುವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಇಂದು ಕೂಡ ಹಳದಿ ಅಲರ್ಟ್​ ಘೋಷಿಸಿದೆ.

    MORE
    GALLERIES

  • 325

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರು ನಲುಗಿ ಹೋಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿತ್ತು. ಬಸವನಗುಡಿ, ಕತ್ರಿಗುಪ್ಪೆ, ಗಿರಿನಗರ, ಜಯನಗರ, ಹೊಸಕೆರೆಹಳ್ಳಿ, ಬನಶಂಕರಿ, ಬಿಟಿಎಂ ಲೇಔಟ್, ನಾಯಂಡನಹಳ್ಳಿ, ಬ್ಯಾಟರಾಯನಪುರ, ಹನುಮಂತನಗರ, ವಿದ್ಯಾಪೀಠ ಸುತ್ತಮುತ್ತ ಜನಜೀವನ ಅಸ್ತವ್ಯಸ್ತಗೊಂಡಿತ್ತು.

    MORE
    GALLERIES

  • 425

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಹೊಸಕೆರೆಹಳ್ಳಿಯಲ್ಲಿ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿವೆ. ಹೊಸಕೆರೆಹಳ್ಳಿಯಲ್ಲಿ ಮನೆಯಲ್ಲಿ ಸಿಲುಕಿದ ಮಕ್ಕಳು ಮತ್ತು ನವಜಾತ ಶಿಶುವನ್ನು ಸ್ಥಳೀಯರು ರಕ್ಷಿಸಿದ್ದಾರೆ. ಹೊಸಕೆರೆಹಳ್ಳಿ ನಾಲ್ಕನೇ ರಸ್ತೆಯಲ್ಲಿರುವ ಶೀಟಿನ ಮನೆಯಲ್ಲಿದ್ದ ಕೃಷ್ಣಮೂರ್ತಿ ಕುಟುಂಬಸ್ಥರು ಕೂಗುತ್ತ ಸಹಾಯಕ್ಕಾಗಿ ಮೊರೆಯಿಡುತ್ತಿದ್ದರು.

    MORE
    GALLERIES

  • 525

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ತಕ್ಷಣ ಮನೆಯೊಳಗೆ ಓಡಿದ ಸ್ಥಳೀಯರು ಎದೆಯೆತ್ತರಕ್ಕೆ ನಿಂತ ನೀರಿನ ನಡುವೆಯೂ ಮನೆಯೊಳಗಿದ್ದ ಎರಡು ವರುಷದ ಮಗು, 15 ದಿನದ ನವಜಾತ ಶಿಶು, ತಾಯಿ ಲಕ್ಷ್ಮಿ ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದರು.

    MORE
    GALLERIES

  • 625

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ನವರಾತ್ರಿಯ ಏಳನೇ ದಿನವೇ‌ ಮಳೆ ಅಬ್ಬರಿಸಿದ್ದು, ವರುಣನ‌ ಆರ್ಭಟಕ್ಕೆ ನಿನ್ನೆ ಸಿಲಿಕಾನ್ ಸಿಟಿಯ ಜನರು ಅಕ್ಷರಶ: ತತ್ತರಿಸಿದ್ದಾರೆ. ಬೆಂಗಳೂರಿನ ನೈಋತ್ಯ ಮತ್ತು ದಕ್ಷಿಣ ಭಾಗದಲ್ಲಿ ನಿನ್ನೆ 10.3 ಸೆಂ.ಮೀ ಮಳೆ ಸುರಿದಿದೆ.

    MORE
    GALLERIES

  • 725

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಇಂದು ಮತ್ತು ನಾಳೆ ಎರಡು ದಿನ ರಾಜಧಾನಿ ಬೆಂಗಳೂರಿನಲ್ಲಿ‌ ಮತ್ತೆ ಮಳೆ ಮುಂದುವರೆಯುವ ಸಾಧ್ಯತೆಯಿದೆ.

    MORE
    GALLERIES

  • 825

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ರಾಜಕಾಲುವೆ ಪ್ರಮಾಣಕ್ಕಿಂತ ದುಪ್ಪಟ್ಟಾಗಿ ರಸ್ತೆಗಳಲ್ಲಿ ಪ್ರವಾಹದಂತೆ ಹರಿದಿದ್ದ ಮಳೆ ನೀರಿನಿಂದ ನಿನ್ನೆ ರಾತ್ರಿ ಪ್ರವಾಹದಂತೆ ಕೆಲ ಪ್ರದೇಶಗಳಲ್ಲಿ ಮಳೆ ನೀರು ತುಂಬಿತ್ತು.

    MORE
    GALLERIES

  • 925

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಹೊಸಕೆರೆಹಳ್ಳಿ ಭಾಗ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳೆಲ್ಲವೂ ಕೊಚ್ಚೆಯಂತೆ ಮಾರ್ಪಾಡಾಗಿತ್ತು.

    MORE
    GALLERIES

  • 1025

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ವರುಣನ ಆರ್ಭಟ ಶುರುವಾಗಿದ್ದು, ಹೊಸಕೆರೆಹಳ್ಳಿ ಕೆರೆಯಂತಾಗಿತ್ತು. ಇಲ್ಲಿಯ ದತ್ತಾತ್ರೇಯ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು.

    MORE
    GALLERIES

  • 1125

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ರಸ್ತೆಯಲ್ಲಿಯೇ 4-8 ಅಡಿ ಮಳೆ ನೀರು ನಿಂತಿತ್ತು. ರಾಜಕಾಲುವೆ 15 ಅಡಿ ಮೀರಿ ಹರಿಯುತ್ತಿತ್ತು. 250 ಮನೆಗಳು, 40 ಶೆಡ್, 50 ಗುಡಿಸಲಿಗೆ ಮಳೆ ನೀರಿನ ಹಾನಿಯಾಗಿದೆ. ರಾತ್ರಿಯಿಡೀ ನಿದ್ರೆಯಿಲ್ಲದೆ ಕಳೆದ‌ ಹೊಸಕೆರೆಹಳ್ಳಿ‌ ನಿವಾಸಿಗಳು ಇಂದು ಬೆಳಗ್ಗೆ ಮನೆಯೊಳಗಿನ ನುಗ್ಗಿದ ನೀರು ಹೊರ ಹಾಕಿದರು.

    MORE
    GALLERIES

  • 1225

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನಾಶವಾಗಿವೆ. ದಿನ ಬಳಕೆಯ ವಸ್ತುಗಳ ಜೊತೆ ಹಬ್ಬಕ್ಕೆ ತಂದಿಟ್ಟಿದ್ದ ವಸ್ತುಗಳು ನೀರು ಪಾಲಾಗಿವೆ.

    MORE
    GALLERIES

  • 1325

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    . ಹೊಸಕೆರೆಹಳ್ಳಿಯಲ್ಲಿ ದತ್ತಾತ್ರೇಯ ದೇವಸ್ಥಾನದ ಕಾಂಪೌಂಡ್ ಕುಸಿತವಾಗಿದೆ. ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿ ಕೆಸರಂತಾಗಿದೆ.

    MORE
    GALLERIES

  • 1425

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ): ಬೆಂಗಳೂರಿನಲ್ಲಿ ಈಗಾಗಲೇ ನಿನ್ನೆ ಸುರಿದ ಮಳೆಗೆ ಜನರು ತತ್ತರಿಸಿಹೋಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೂಡ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

    MORE
    GALLERIES

  • 1525

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನದಿಂದ ಸುರಿದ ಮಳೆಯಿಂದ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆ ಉಕ್ಕಿ ಹರಿದ ಪರಿಣಾಮದಿಂದ ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿವೆ.

    MORE
    GALLERIES

  • 1625

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಬನಶಂಕರಿ, ಬಸವನಗುಡಿ, ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ಮೈಸೂರು ರಸ್ತೆಯಲ್ಲಿ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿದೆ.

    MORE
    GALLERIES

  • 1725

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಇನ್ನೂ ಕೂಡ ಮನೆಯೊಳಗಿನ ನೀರನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಲೇ ಇದೆ. ನಿನ್ನೆ ಸಂಜೆ ಹೊಸಕೆರೆಹಳ್ಳಿಯಲ್ಲಿ ಮನೆಯೊಳಗೆ ನೀರು ನುಗ್ಗಿದ್ದರಿಂದ ಬಾಣಂತಿ ಮತ್ತು 15 ದಿನದ ಮಗು ಕೂಡ ಮಳೆ ನೀರಿನಲ್ಲಿ ಸಿಲುಕಿದ್ದರು.

    MORE
    GALLERIES

  • 1825

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಮನೆಯೊಳಗೆ ನೀರು ನುಗ್ಗಿದ್ದರಿಂದ ಹೊರಗೆ ಬರಲಾರದಂತಾಗಿತ್ತು. ಈ ವೇಳೆ ಅವರ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಬಾಣಂತಿ ಮತ್ತು ಮಗುವನ್ನು ರಕ್ಷಿಸಿದ್ದಾರೆ.

    MORE
    GALLERIES

  • 1925

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಮಳೆಯಿಂದ ಪ್ರವಾಹದಲ್ಲಿ ಸಿಲುಕಿದ್ದ ತಾಯಿ ಮತ್ತು ಹಸುಗೂಸನ್ನು ಎದುರಿನ ಮನೆಯ 2ನೇ ಮಹಡಿಗೆ ಶಿಫ್ಟ್​ ಮಾಡಲಾಯಿತು.

    MORE
    GALLERIES

  • 2025

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ದತ್ತಾತ್ರೇಯ ನಗರದಲ್ಲಿ ಸುಮಾರು ಮೂನ್ನೂರಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. ಒಂದು ವಠಾರದ ಐವತ್ತಕ್ಕೂ ಹೆಚ್ಚು ಮನೆ ಸಂಪೂರ್ಣ ಕೆಸರುಮಯವಾಗಿದೆ.

    MORE
    GALLERIES

  • 2125

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ವರುಣನ‌ ಆರ್ಭಟಕ್ಕೆ ನಿನ್ನೆ ಸಿಲಿಕಾನ್ ಸಿಟಿಯ ಜನರು ಅಕ್ಷರಶ: ತತ್ತರಿಸಿದ್ದಾರೆ. ಬೆಂಗಳೂರಿನ ನೈಋತ್ಯ ಮತ್ತು ದಕ್ಷಿಣ ಭಾಗದಲ್ಲಿ ನಿನ್ನೆ 10.3 ಸೆಂ.ಮೀ ಮಳೆ ಸುರಿದಿದೆ.

    MORE
    GALLERIES

  • 2225

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ರಾಜಕಾಲುವೆ ಪ್ರಮಾಣಕ್ಕಿಂತ ದುಪ್ಪಟ್ಟಾಗಿ ರಸ್ತೆಗಳಲ್ಲಿ ಪ್ರವಾಹದಂತೆ ಹರಿದಿದ್ದ ಮಳೆ ನೀರಿನಿಂದ ನಿನ್ನೆ ರಾತ್ರಿ ಪ್ರವಾಹದಂತೆ ಕೆಲ ಪ್ರದೇಶಗಳಲ್ಲಿ ಮಳೆ ನೀರು ತುಂಬಿತ್ತು.

    MORE
    GALLERIES

  • 2325

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ದತ್ತಾತ್ರೇಯ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ರಸ್ತೆಯಲ್ಲಿಯೇ 4-8 ಅಡಿ ಮಳೆ ನೀರು ನಿಂತಿತ್ತು. ರಾಜಕಾಲುವೆ 15 ಅಡಿ ಮೀರಿ ಹರಿಯುತ್ತಿತ್ತು.

    MORE
    GALLERIES

  • 2425

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಹೊಸಕೆರೆಹಳ್ಳಿ‌ ನಿವಾಸಿಗಳು ಇಂದು ಬೆಳಗ್ಗೆ ಮನೆಯೊಳಗಿನ ನುಗ್ಗಿದ ನೀರು ಹೊರ ಹಾಕಿದರು.

    MORE
    GALLERIES

  • 2525

    Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ; 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಇಂದು ಬೆಳಗ್ಗೆಯೂ ಮೋಡ ಕವಿದಿದ್ದು, ಮಧ್ಯಾಹ್ನದಿಂದ ಮತ್ತೆ ಮಳೆ ಶುರುವಾಗುವ ಸಾಧ್ಯತೆಯಿದೆ.

    MORE
    GALLERIES