Karnataka Elections 2023: ಕರ್ನಾಟಕದಲ್ಲೂ AIADMK ಅದೃಷ್ಟ ಪರೀಕ್ಷೆ, ಬಿಎಸ್‌ವೈ ಜೊತೆ ತಮಿಳುನಾಡು ನಾಯಕರ ಮಾತುಕತೆ

ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಪುಗುಳೇಂದಿ, ಬೆಂಗಳೂರಿನ ಶಿವಾಜಿನಗರ, ಗಾಂಧಿನಗರ ಮತ್ತು ಕೋಲಾರ ಜಿಲ್ಲೆಯ ಕೆಜಿಎಫ್ ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಮನವಿ ಸಲ್ಲಿಸಿದ್ದಾರೆ.

First published:

  • 17

    Karnataka Elections 2023: ಕರ್ನಾಟಕದಲ್ಲೂ AIADMK ಅದೃಷ್ಟ ಪರೀಕ್ಷೆ, ಬಿಎಸ್‌ವೈ ಜೊತೆ ತಮಿಳುನಾಡು ನಾಯಕರ ಮಾತುಕತೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ದಿನಾಂಕ ಘೋಷಣೆಯಾಗಿದ್ದು, ಇದರೊಂದಿಗೆ ಅಖಾಡ ಸಜ್ಜಾಗಿದೆ. ಇದೇ ವೇಳೆ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸಲು ತಮಿಳುನಾಡಿನ ಎಐಎಂಡಿಕೆ (AIMDK) ಪನ್ನೀರಸೆಲ್ವಂ ಬಣದ ಆಸಕ್ತಿ ತೋರಿದೆ.

    MORE
    GALLERIES

  • 27

    Karnataka Elections 2023: ಕರ್ನಾಟಕದಲ್ಲೂ AIADMK ಅದೃಷ್ಟ ಪರೀಕ್ಷೆ, ಬಿಎಸ್‌ವೈ ಜೊತೆ ತಮಿಳುನಾಡು ನಾಯಕರ ಮಾತುಕತೆ

    ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ತಮಿಳುನಾಡು ಮಾಜಿ ಸಿಎಂ ಮತ್ತು ಎಐಎಡಿಎಂಕೆ ಉಚ್ಛಾಟಿತ ನಾಯಕ ಓ. ಪನ್ನೀರಸೆಲ್ವಂ ಬಣದ ನಾಯಕ, ಕರ್ನಾಟ ರಾಜ್ಯ ಎಐಎಂಡಿಕೆ ಅಧ್ಯಕ್ಷ  ಪುಗುಳೇಂದಿ ಭೇಟಿ ಮಾಡಿದ್ದಾರೆ.

    MORE
    GALLERIES

  • 37

    Karnataka Elections 2023: ಕರ್ನಾಟಕದಲ್ಲೂ AIADMK ಅದೃಷ್ಟ ಪರೀಕ್ಷೆ, ಬಿಎಸ್‌ವೈ ಜೊತೆ ತಮಿಳುನಾಡು ನಾಯಕರ ಮಾತುಕತೆ

    ಬಿಎಸ್​ವೈ ಭೇಟಿಯ ಸಂದರ್ಭದಲ್ಲಿ ಪನ್ನೀರಸೆಲ್ವಂ ಬಣದ ಆಯೋಗ ಕರ್ನಾಟಕದಲ್ಲಿ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಅಲ್ಲದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ 10 ಪ್ಲಸ್ ಕ್ಷೇತ್ರಗಳನ್ನು ಪಡೆದುಕೊಳ್ಳಲು ಶೇಕಡಾ 60ಕ್ಕಿಂತ ಹೆಚ್ಚು ಅಲ್ಪಸಂಖ್ಯಾತರಿರುವ ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಭರವಸೆ ನೀಡಿತ್ತು.

    MORE
    GALLERIES

  • 47

    Karnataka Elections 2023: ಕರ್ನಾಟಕದಲ್ಲೂ AIADMK ಅದೃಷ್ಟ ಪರೀಕ್ಷೆ, ಬಿಎಸ್‌ವೈ ಜೊತೆ ತಮಿಳುನಾಡು ನಾಯಕರ ಮಾತುಕತೆ

    ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಪುಗುಳೇಂದಿ, ಬೆಂಗಳೂರಿನ ಶಿವಾಜಿನಗರ, ಗಾಂಧಿನಗರ ಮತ್ತು ಕೋಲಾರ ಜಿಲ್ಲೆಯ ಕೆಜಿಎಫ್ ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಮನವಿ ಸಲ್ಲಿಸಿದ್ದಾರೆ.

    MORE
    GALLERIES

  • 57

    Karnataka Elections 2023: ಕರ್ನಾಟಕದಲ್ಲೂ AIADMK ಅದೃಷ್ಟ ಪರೀಕ್ಷೆ, ಬಿಎಸ್‌ವೈ ಜೊತೆ ತಮಿಳುನಾಡು ನಾಯಕರ ಮಾತುಕತೆ

    ವಿಶೇಷ ಎಂದರೆ ಎಐಎಡಿಎಂಕೆ ಮತ್ತೊಂದು ಬಣದ ನಾಯಕರಾದ, ತಮಿಳುನಾಡಿನ ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಬಣ ನೇರವಾಗಿ ಬಿಜೆಪಿ ಹೈಕಮಾಂಡ್ ಅವರಿಗೆ ಮನವಿ ಮಾಡಿ, ಕರ್ನಾಟಕ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಮನವಿ ಮಾಡಿದೆ. ಇದರ ಬೆನ್ನಲ್ಲೇ ಇಂದು ಪನ್ನೀರಸೆಲ್ವಂ ಬಣ ಬಿಎಸ್​ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು, ತೀವ್ರ ಕುತೂಹಲ ಮೂಡಿಸಿದೆ.

    MORE
    GALLERIES

  • 67

    Karnataka Elections 2023: ಕರ್ನಾಟಕದಲ್ಲೂ AIADMK ಅದೃಷ್ಟ ಪರೀಕ್ಷೆ, ಬಿಎಸ್‌ವೈ ಜೊತೆ ತಮಿಳುನಾಡು ನಾಯಕರ ಮಾತುಕತೆ

    ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮೇ 10 ರಂದು ನಡೆಯಲಿದ್ದು, ಮೇ 13ರಂದು ಫಲಿತಾಂಶ ಲಭ್ಯವಾಗಲಿದೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Karnataka Elections 2023: ಕರ್ನಾಟಕದಲ್ಲೂ AIADMK ಅದೃಷ್ಟ ಪರೀಕ್ಷೆ, ಬಿಎಸ್‌ವೈ ಜೊತೆ ತಮಿಳುನಾಡು ನಾಯಕರ ಮಾತುಕತೆ

    ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 20ರ ವರೆಗೂ ಅವಕಾಶ ನೀಡಲಾಗಿದೆ. ಏಪ್ರಿಲ್ 21 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES