ಗಾಯಾಳು ಯುವಕನನ್ನು ಮೂಡಿಗೆರೆಯ ಅಜಿತ್ ಎಂದು ಗುರುತಿಸಲಾಗಿದ್ದು, ಈತ ಬೇರೆ ಧರ್ಮದ ಯುವತಿಯ ಜೊತೆ ಸ್ನೇಹ ಸಲುಗೆ ಹೊಂದಿದ್ದ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
2/ 7
ಮುಂಜಾನೆ ನಾಲ್ಕು ಗಂಟೆಯ ವೇಳೆ ಆತನನ್ನು ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ಅಡ್ಡಗಟ್ಟಿದ 30 ಜನರ ಗುಂಪು ಅಜಿತ್ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದೆ.
3/ 7
ಆ ಬಳಿಕ ಬೀಟ್ನಲ್ಲಿದ್ದ ಪೊಲೀಸರು ಬಂದು ಹಲ್ಲೆಗೊಳಗಾದ ಸಂತ್ರಸ್ತ ಯುವಕನನ್ನು ರಕ್ಷಿಸಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
4/ 7
ಹಿಂದುತ್ವ ಪರ ಸಂಘಟನೆಗಳು ಮತ್ತು ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅಜಿತ್ ಮೇಲೆ ಹಲ್ಲೆಕೋರರ ಗುಂಪು ಕಳೆದ ಕೆಲ ಸಮಯದಿಂದ ಸಂಚು ಹಾಕಿ ಹಲ್ಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
5/ 7
30 ಜನರು ಹಲ್ಲೆ ನಡೆಸಿದ್ದರಿಂದ ಯುವಕ ಅಜಿತ್ನ ಮುಖ ಮೂತಿ ಮತ್ತು ಕಣ್ಣು ಊದಿಕೊಂಡಿದ್ದು, ಎದೆಗೂ ಚಾಕುವಿನಿಂದ ಗೀರಿದ ಗಾಯವಾಗಿದೆ. ಸದ್ಯ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
6/ 7
ಹಲ್ಲೆಗೊಳಗಾದ ಅಜಿತ್ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಪ್ರಕಾರ, ನನ್ನ ಮೇಲೆ ಕೆಲವು ಮುಸ್ಲಿಂ ಯುವಕರು ವೈಯಕ್ತಿಕ ದ್ವೇಷದ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
7/ 7
ಘಟನೆ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಹಲ್ಲೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
First published:
17
Mob Attack: ಬೇರೆ ಧರ್ಮದ ಯುವತಿಯ ಜೊತೆ ಸ್ನೇಹದ ಆರೋಪ, ಹಿಂದುತ್ವ ಪರ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!
ಗಾಯಾಳು ಯುವಕನನ್ನು ಮೂಡಿಗೆರೆಯ ಅಜಿತ್ ಎಂದು ಗುರುತಿಸಲಾಗಿದ್ದು, ಈತ ಬೇರೆ ಧರ್ಮದ ಯುವತಿಯ ಜೊತೆ ಸ್ನೇಹ ಸಲುಗೆ ಹೊಂದಿದ್ದ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
Mob Attack: ಬೇರೆ ಧರ್ಮದ ಯುವತಿಯ ಜೊತೆ ಸ್ನೇಹದ ಆರೋಪ, ಹಿಂದುತ್ವ ಪರ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!
ಹಿಂದುತ್ವ ಪರ ಸಂಘಟನೆಗಳು ಮತ್ತು ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅಜಿತ್ ಮೇಲೆ ಹಲ್ಲೆಕೋರರ ಗುಂಪು ಕಳೆದ ಕೆಲ ಸಮಯದಿಂದ ಸಂಚು ಹಾಕಿ ಹಲ್ಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
Mob Attack: ಬೇರೆ ಧರ್ಮದ ಯುವತಿಯ ಜೊತೆ ಸ್ನೇಹದ ಆರೋಪ, ಹಿಂದುತ್ವ ಪರ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!
30 ಜನರು ಹಲ್ಲೆ ನಡೆಸಿದ್ದರಿಂದ ಯುವಕ ಅಜಿತ್ನ ಮುಖ ಮೂತಿ ಮತ್ತು ಕಣ್ಣು ಊದಿಕೊಂಡಿದ್ದು, ಎದೆಗೂ ಚಾಕುವಿನಿಂದ ಗೀರಿದ ಗಾಯವಾಗಿದೆ. ಸದ್ಯ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.