ಬ್ಯಾನರ್ ವಿಚಾರವಾಗಿ ಹಿಂದುತ್ವಪರ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ಬಿಜೆಪಿ ನಾಯಕರೇ ಸೂಚನೆ ನೀಡಿದ್ದು ಎಂದು ಪುತ್ತೂರಿನಾದ್ಯಂತ ಸುದ್ದಿ ಹಬ್ಬುತ್ತಿದ್ದು, ಈ ಪ್ರಕರಣವನ್ನು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿ ಶಾಸಕ ಹರೀಶ್ ಪೂಂಜಾ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧವೂ ಹಿಂದೂಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.