WTC Final: ಸೂರ್ಯಕುಮಾರ್ ಯಾದವ್​​ಗೆ ಬಿಗ್​ಶಾಕ್​ ಕೊಟ್ಟ ಬಿಸಿಸಿಐ!

WTC Final: ಕೆಎಲ್​ ರಾಹುಲ್ ಗಾಯಗೊಂಡಿರುವ ಕಾರಣ ಆತನಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದರು. ಇದರೊಂದಿಗೆ ಐಪಿಎಲ್​ 2023ರ ಆವೃತ್ತಿಯೊಂದಿಗೆ ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್​​ ನಿಂದ ಕೂಡ ರಾಹುಲ್ ಹೊರ ಬಿದ್ದಿದ್ದರು.

First published:

  • 19

    WTC Final: ಸೂರ್ಯಕುಮಾರ್ ಯಾದವ್​​ಗೆ ಬಿಗ್​ಶಾಕ್​ ಕೊಟ್ಟ ಬಿಸಿಸಿಐ!

    ಐಪಿಎಲ್​ 2023ರ ಭಾಗವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್​ ಕೆಎಲ್ ರಾಹುಲ್​​ ಗಾಯಗೊಂಡಿದ್ದರು.

    MORE
    GALLERIES

  • 29

    WTC Final: ಸೂರ್ಯಕುಮಾರ್ ಯಾದವ್​​ಗೆ ಬಿಗ್​ಶಾಕ್​ ಕೊಟ್ಟ ಬಿಸಿಸಿಐ!

    ಕೆಎಲ್​ ರಾಹುಲ್ ಗಾಯಗೊಂಡಿರುವ ಕಾರಣ ಆತನಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದರು. ಇದರೊಂದಿಗೆ ಐಪಿಎಲ್​ 2023ರ ಆವೃತ್ತಿಯೊಂದಿಗೆ ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್​​ ನಿಂದ ಕೂಡ ರಾಹುಲ್ ಹೊರ ಬಿದ್ದಿದ್ದರು.

    MORE
    GALLERIES

  • 39

    WTC Final: ಸೂರ್ಯಕುಮಾರ್ ಯಾದವ್​​ಗೆ ಬಿಗ್​ಶಾಕ್​ ಕೊಟ್ಟ ಬಿಸಿಸಿಐ!

    ಸದ್ಯ ಗಾಯಗೊಂಡಿರುವ ಕೆಎಲ್​ ರಾಹುಲ್​​ ಸ್ಥಾನಕ್ಕೆ ಬೇರೆ ಆಟಗಾರನ ಹೆಸರನ್ನು ಬಿಸಿಸಿಐ ಘೋಷಣೆ ಮಾಡಿದೆ. ಆದರೆ ರಾಹುಲ್​ ಸ್ಥಾನಕ್ಕೆ ಸೂರ್ಯ ಕುಮಾರ್ ಯಾದವ್​ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಊಹೆ ಮಾಡಿದ್ದರು.

    MORE
    GALLERIES

  • 49

    WTC Final: ಸೂರ್ಯಕುಮಾರ್ ಯಾದವ್​​ಗೆ ಬಿಗ್​ಶಾಕ್​ ಕೊಟ್ಟ ಬಿಸಿಸಿಐ!

    ಎಲ್ಲರ ನಿರೀಕ್ಷೆಯನ್ನು ಉಲ್ಟಾ ಮಾಡಿರುವ ಬಿಸಿಸಿಐಗೆ ಸೂರ್ಯ ಕುಮಾರ್​​ಗೆ ಶಾಕ್ ಕೊಟ್ಟು, ರಾಹುಲ್ ಸ್ಥಾನದಲ್ಲಿ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿದೆ. ಈ ಕುರಿತಂತೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

    MORE
    GALLERIES

  • 59

    WTC Final: ಸೂರ್ಯಕುಮಾರ್ ಯಾದವ್​​ಗೆ ಬಿಗ್​ಶಾಕ್​ ಕೊಟ್ಟ ಬಿಸಿಸಿಐ!

    ಇನ್ನು, ಸ್ಟ್ಯಾಂಡ್​ ಬೈ ಪ್ಲೇಯರ್​ ಆಗಿ ಸೂರ್ಯ ಕುಮಾರ್ ಯಾದವ್​​, ಮುಕೇಶ್ ಯಾದವ್​, ಋತುರಾಜ್​ ಅವರನ್ನು ಆಯ್ಕೆ ಮಾಡಿದೆ. ಆದರೆ ರಾಹುಲ್​ ಸ್ಥಾನದಲ್ಲಿ ಇಶಾನ್​ ಕಿಶನ್​ರನ್ನು ಆಯ್ಕೆ ಮಾಡಿರುವುದು ಟೀಂ ಇಂಡಿಯಾ ಅಭಿಮಾನಿಗಳ ನಡುವೆ ಭಾರೀ ಚರ್ಚೆಗೆ ಕಾರಣವಾಗಿದೆ.

    MORE
    GALLERIES

  • 69

    WTC Final: ಸೂರ್ಯಕುಮಾರ್ ಯಾದವ್​​ಗೆ ಬಿಗ್​ಶಾಕ್​ ಕೊಟ್ಟ ಬಿಸಿಸಿಐ!

    ಸದ್ಯ ನಡೆಯುತ್ತಿರುವ ಐಪಿಎಲ್​ ಆವೃತ್ತಿಯಲ್ಲಿ ಇಶಾನ್ ಕಿಶನ್​ ನಿರೀಕ್ಷಿತ ರೀತಿಯಲ್ಲಿ ಬ್ಯಾಟ್ ಮಾಡುತ್ತಿಲ್ಲ. ಕೆಲ ಪಂದ್ಯಗಳಲ್ಲಿ ಉತ್ತಮ ಸ್ಕೋರ್ ಬಂದರೂ ಮ್ಯಚ್​​ ವಿನ್ನಿಂಗ್ ಇನ್ನಿಂಗ್ಸ್​ ಮಾತ್ರ ಬಂದಿಲ್ಲ. ಇದೇ ವೇಳೆ ವಿಕೆಟ್ ಹಿಂದೆ ಕೂಡ ಕಿಶನ್​ ಪ್ರದರ್ಶನ ನಿರಾಸೆ ಮೂಡಿಸಿದೆ.

    MORE
    GALLERIES

  • 79

    WTC Final: ಸೂರ್ಯಕುಮಾರ್ ಯಾದವ್​​ಗೆ ಬಿಗ್​ಶಾಕ್​ ಕೊಟ್ಟ ಬಿಸಿಸಿಐ!

    ಆದರೆ, ಬಿಸಿಸಿಐ ಮಾತ್ರ ವಿಕೆಟ್ ಕೀಪರ್ ಸ್ಥಾನದಲ್ಲಿ ಇಶಾನ್ ಕಿಶನ್​ರನ್ನು ಆಯ್ಕೆ ಮಾಡಿದೆ ಎನ್ನಲಾಗಿದೆ. ಬಿಸಿಸಿಐ ಯೋಜನೆ ಅನ್ವಯ, ರಾಹುಲ್​ ವಿಶ್ವ ಟೆಸ್ಟ್​ ಚಾಂಪಿಯನ್ಶಿಪ್​ನಲ್ಲಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಬೇಕಿತ್ತು. ರಾಹುಲ್​ಗೆ ಬ್ಯಾಕ್​​ಅಪ್​ ಆಗಿ ಶ್ರೀಕರ್ ಭರತ್​​ರನ್ನು ಆಯ್ಕೆ ಮಾಡಲಾಗಿತ್ತು.

    MORE
    GALLERIES

  • 89

    WTC Final: ಸೂರ್ಯಕುಮಾರ್ ಯಾದವ್​​ಗೆ ಬಿಗ್​ಶಾಕ್​ ಕೊಟ್ಟ ಬಿಸಿಸಿಐ!

    ರಾಹುಲ್​​ ಗಾಯಗೊಂಡಿರುವ ಕಾರಣ ಎರಡನೇ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್​ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಬಿಸಿಸಿಐನ ಈ ಆಯ್ಕೆಯನ್ನು ಹಲವರು ವಿಮರ್ಶೆ ಮಾಡುತ್ತಿದ್ದಾರೆ. ಸದ್ಯ ಟೀಂ ಇಂಡಿಯಾದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಶ್ರೀಕರ್ ಭರತ್​, ಇಶಾನ್​ ಕಿಶನ್​ ಅವರಿಗಿಂತ ವೃದ್ಧಿಮಾನ್ ಸಾಹಾ ಉತ್ತಮ ವಿಕೆಟ್ ಕೀಪರ್ ಆಗಿದ್ದಾರೆ.

    MORE
    GALLERIES

  • 99

    WTC Final: ಸೂರ್ಯಕುಮಾರ್ ಯಾದವ್​​ಗೆ ಬಿಗ್​ಶಾಕ್​ ಕೊಟ್ಟ ಬಿಸಿಸಿಐ!

    ಐಪಿಎಲ್ 2023ರ ಆವೃತ್ತಿಯಲ್ಲೂ ಕೂಡ ವೃದ್ಧಿಮಾನ್ ಸಾಹಾ ವಿಕೆಟ್ ಕೀಪರ್ ಹಾಗೂ ಬ್ಯಾಟಿಂಗ್​​​ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇತ್ತ ಕಿಶನ್​​ಗೆ ಹೊಲಿಸಿಕೊಂಡರೆ ವಿಕೆಟ್ ಕೀಪಿಂಗ್​​, ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದ್ದರಿಂದ ಸಾಹಾಗೆ ಅವಕಾಶ ನೀಡದೆ ಇಶಾನ್​ರನ್ನು ಆಯ್ಕೆ ಮಾಡಿದ್ದ ಬಿಸಿಸಿಐ ವಿರುದ್ಧ ಹಲವು ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

    MORE
    GALLERIES