Virat Kohli: ಗೆಲುವಿಗಾಗಿ ವಿರಾಟ್ ಟೆಂಪಲ್‌ ರನ್, ಆಸೀಸ್​ ವಿರುದ್ಧ ಕಿಂಗ್​ ಕೊಹ್ಲಿಅಬ್ಬರ ಫಿಕ್ಸ್

Virat Kohli: ವಿರಾಟ್ ಕೊಹ್ಲಿ ಅವರು ವರ್ಷದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದರು. ಗುವಾಹಟಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 113 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಅವರು ಆಶ್ರಮಕ್ಕೆ ಭೇಟಿ ನೀಡಿದ್ದರು.

First published:

  • 18

    Virat Kohli: ಗೆಲುವಿಗಾಗಿ ವಿರಾಟ್ ಟೆಂಪಲ್‌ ರನ್, ಆಸೀಸ್​ ವಿರುದ್ಧ ಕಿಂಗ್​ ಕೊಹ್ಲಿಅಬ್ಬರ ಫಿಕ್ಸ್

    ವರ್ಷದ ಮೊದಲ ತಿಂಗಳಲ್ಲೇ ಕೊಹ್ಲಿ 3 ಏಕದಿನ ಪಂದ್ಯಗಳಲ್ಲಿ ಎರಡು ಶತಕ ಬಾರಿಸಿದ್ದರು. ಆದರೆ ಕೊಹ್ಲಿ ಫಾರ್ಮ್​ಗೆ ಮರಳಿರುವುದರ ಹಿಂದೆ ಆಧ್ಯಾತ್ಮಿಕತೆಯ ಕೊಡುಗೆ ಏನಾದರೂ ಇದೆಯೇ? ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅವರು ದೇವಸ್ಥಾನಗಳು ಮತ್ತು ಆಧ್ಯಾತ್ಮಿಕ ತಿರುಗಾಟದಲ್ಲಿ ಹೆಚ್ಚು ಭಾಗವಹಿಸುತ್ತಿದ್ದಾರೆ.

    MORE
    GALLERIES

  • 28

    Virat Kohli: ಗೆಲುವಿಗಾಗಿ ವಿರಾಟ್ ಟೆಂಪಲ್‌ ರನ್, ಆಸೀಸ್​ ವಿರುದ್ಧ ಕಿಂಗ್​ ಕೊಹ್ಲಿಅಬ್ಬರ ಫಿಕ್ಸ್

    ದುಬೈನಲ್ಲಿ ಹೊಸ ವರ್ಷಾಚರಣೆ ಮುಗಿಸಿ ಭಾರತಕ್ಕೆ ಮರಳಿದ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಹಾಗೂ ಮಗಳೊಂದಿಗೆ ನೇರವಾಗಿ ವೃಂದಾವನಕ್ಕೆ ಆಗಮಿಸಿದ್ದರು. ಇಲ್ಲಿ ಬಾಬಾ ನೀಮ್ ಕರೌಲಿಯ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಒಂದು ಗಂಟೆ ಧ್ಯಾನವನ್ನೂ ಮಾಡಿದ್ದರು. ಈ ದಂಪತಿ ಬಾಬಾ ನೀಮ್ ಕರೌಲಿಯ ಅನುಯಾಯಿಗಳು. ಈ ಹಿಂದೆ ವಿರಾಟ್-ಅನುಷ್ಕಾ ಕೂಡ ನೈನಿತಾಲ್‌ನಲ್ಲಿರುವ ಬಾಬಾ ನೀಮ್ ಕರೌಲಿಯ ಕೈಂಚಿ ಧಾಮಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು.

    MORE
    GALLERIES

  • 38

    Virat Kohli: ಗೆಲುವಿಗಾಗಿ ವಿರಾಟ್ ಟೆಂಪಲ್‌ ರನ್, ಆಸೀಸ್​ ವಿರುದ್ಧ ಕಿಂಗ್​ ಕೊಹ್ಲಿಅಬ್ಬರ ಫಿಕ್ಸ್

    ಇದಾದ ನಂತರ ವಿರಾಟ್ ಮಾ ಆನಂದಮಯಿ ಆಶ್ರಮದ ಮಾತೃ ನಿವಾಸವನ್ನು ತಲುಪಿದ್ದರು. ಇಲ್ಲಿ ಅವರು ತಾಯಿ ಆನಂದಮಯಿಯ ಗುಡಿಸಲಿನಲ್ಲಿ ಒಂದು ಗಂಟೆ ಕಳೆದಿದ್ದರು. ಇದಾದ ನಂತರ ವಿರಾಟ್ ಮತ್ತು ಅನುಷ್ಕಾ ಕೂಡ ಪ್ರೇಮಾನಂದ ಗೋವಿಂದ್ ಶರಣ್ ಜಿ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು.

    MORE
    GALLERIES

  • 48

    Virat Kohli: ಗೆಲುವಿಗಾಗಿ ವಿರಾಟ್ ಟೆಂಪಲ್‌ ರನ್, ಆಸೀಸ್​ ವಿರುದ್ಧ ಕಿಂಗ್​ ಕೊಹ್ಲಿಅಬ್ಬರ ಫಿಕ್ಸ್

    ಭಗವಾನ್ ಕೃಷ್ಣನ ನಗರವಾದ ವೃಂದಾವನದಲ್ಲಿರುವ ಬಾಬಾ ನೀಮ್ ಕರೌಲಿಯ ಸಮಾಧಿಗೆ ಭೇಟಿ ನೀಡಿ ಮತ್ತು ಗೋವಿಂದ್ ಶರಣ್ ಜಿ ಮಹಾರಾಜ್ ಅವರಿಂದ ಆಶೀರ್ವಾದ ಪಡೆದಿದ್ದರು.

    MORE
    GALLERIES

  • 58

    Virat Kohli: ಗೆಲುವಿಗಾಗಿ ವಿರಾಟ್ ಟೆಂಪಲ್‌ ರನ್, ಆಸೀಸ್​ ವಿರುದ್ಧ ಕಿಂಗ್​ ಕೊಹ್ಲಿಅಬ್ಬರ ಫಿಕ್ಸ್

    ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಒಂದರಲ್ಲಿ ಅವರು 166 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಆಶ್ರಮ ಮತ್ತು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ನಂತರ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್​ ಮಾಡುತ್ತಿದ್ದಾರೆ.

    MORE
    GALLERIES

  • 68

    Virat Kohli: ಗೆಲುವಿಗಾಗಿ ವಿರಾಟ್ ಟೆಂಪಲ್‌ ರನ್, ಆಸೀಸ್​ ವಿರುದ್ಧ ಕಿಂಗ್​ ಕೊಹ್ಲಿಅಬ್ಬರ ಫಿಕ್ಸ್

    ವಿರಾಟ್ ಇದೀಗ ರಿಷಿಕೇಶದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಗುರು ಸ್ವಾಮಿ ದಯಾನಂದ ಗಿರಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. 2015ರಲ್ಲಿ ಪ್ರಧಾನಿ ಮೋದಿಯವರು ಸ್ವಾಮಿ ದಯಾನಂದ ಗಿರಿಯವರ ಆಶ್ರಮಕ್ಕೆ ಆಗಮಿಸಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಗಿರಿ ಅವರ ಆಶ್ರಮಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಉದ್ದೇಶದಿಂದ ವಿರಾಟ್ ಆಗಮಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ವಿರಾಟ್ ಇಲ್ಲಿನ ಬ್ರಹ್ಮಲಿನ್ ದಯಾನಂದ ಸರಸ್ವತಿಯ ಸಮಾಧಿಗೆ ಭೇಟಿ ನೀಡಿ ಗಂಗಾ ಆರತಿಯಲ್ಲಿ ಪಾಲ್ಗೊಂಡರು.

    MORE
    GALLERIES

  • 78

    Virat Kohli: ಗೆಲುವಿಗಾಗಿ ವಿರಾಟ್ ಟೆಂಪಲ್‌ ರನ್, ಆಸೀಸ್​ ವಿರುದ್ಧ ಕಿಂಗ್​ ಕೊಹ್ಲಿಅಬ್ಬರ ಫಿಕ್ಸ್

    ಏಷ್ಯಾಕಪ್‌ಗೂ ಮುನ್ನ ಕೊಹ್ಲಿ ಕ್ರಿಕೆಟ್‌ನಿಂದ ಸುದೀರ್ಘ ವಿರಾಮ ತೆಗೆದುಕೊಂಡಿದ್ದರು. ಈ ಸಮಯದಲ್ಲಿ ಅವರು ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡಿದ್ದರಂತೆ. ಬಳಿಕ ಅವರು ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ 3 ವರ್ಷಗಳ ಬರವನ್ನು ಕೊನೆಗೊಳಿಸಿದರು. ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ ಟಾಪ್ ಸ್ಕೋರರ್ ಆಗಿದ್ದರು.

    MORE
    GALLERIES

  • 88

    Virat Kohli: ಗೆಲುವಿಗಾಗಿ ವಿರಾಟ್ ಟೆಂಪಲ್‌ ರನ್, ಆಸೀಸ್​ ವಿರುದ್ಧ ಕಿಂಗ್​ ಕೊಹ್ಲಿಅಬ್ಬರ ಫಿಕ್ಸ್

    ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ತಂಡದ ಭಾಗವಾಗಿಲ್ಲ. ಇದೀಗ ಫೆಬ್ರವರಿ 9 ರಂದು ಆಸ್ಟ್ರೇಲಿಯಾ ವಿರುದ್ಧ ನೇರವಾಗಿ ಮೈದಾನಕ್ಕಿಳಿಯಲಿದ್ದಾರೆ.

    MORE
    GALLERIES