RCB 2023: ಆರ್​ಸಿಬಿ ಸ್ಟಾಫ್​ನಲ್ಲಿ 14 ತಮಿಳಿಗರು, ಬೆಂಗಳೂರಿಗೆ ಸ್ವಲ್ಪ ಮರ್ಯಾದೆ ಕೊಡಿ ಎಂದ ವಿಜಯ್​ ಭಾರದ್ವಾಜ್​

RCB 2023: ವಿಜಯ್​ ಭಾರದ್ವಾಜ್​ ಅವರು ಆರ್​ಸಿಬಿ ಪ್ರಾಂಚೈಸಿ ಬಗ್ಗೆ ಆಕ್ರೋಶಗೊಂಡಿದ್ದು, ಬೆಂಗಳೂರು ಹೆಸರಿಗೆ ಮರ್ಯಾದೆ ಕೊಡುವುದನ್ನು ಕಲಿಯಿರಿ ಎಂದು ಹೇಳಿದ್ದಾರೆ. ಅಲ್ಲದೇ ತಾವಾಗಿದ್ದರೆ ಸಂಪೂರ್ಣ ತಂಡವನ್ನು ಬದಲಿಸುವುದಾಗಿ ಹೇಳಿದ್ದಾರೆ.

First published:

  • 17

    RCB 2023: ಆರ್​ಸಿಬಿ ಸ್ಟಾಫ್​ನಲ್ಲಿ 14 ತಮಿಳಿಗರು, ಬೆಂಗಳೂರಿಗೆ ಸ್ವಲ್ಪ ಮರ್ಯಾದೆ ಕೊಡಿ ಎಂದ ವಿಜಯ್​ ಭಾರದ್ವಾಜ್​

    ಐಪಿಎಲ್ 2023ರಲ್ಲಿ (IPL 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು. ಇಡೀ ಋತುವಿನಲ್ಲಿ, ಈ ತಂಡವು 11 ಆಟಗಾರರೊಂದಿಗೆ ಆಡಿಲ್ಲ. ಬದಲಿಗೆ ಅಗ್ರ-4 ಆಟಗಾರರ ಮೇಲೆ ಮಾತ್ರ ತಂಡಕ್ಕಾಗಿ ಆಡುತ್ತಿದ್ದಂತೆ ಕಂಡುಬಂದಿತು.

    MORE
    GALLERIES

  • 27

    RCB 2023: ಆರ್​ಸಿಬಿ ಸ್ಟಾಫ್​ನಲ್ಲಿ 14 ತಮಿಳಿಗರು, ಬೆಂಗಳೂರಿಗೆ ಸ್ವಲ್ಪ ಮರ್ಯಾದೆ ಕೊಡಿ ಎಂದ ವಿಜಯ್​ ಭಾರದ್ವಾಜ್​

    ಋತುವಿನ ಉದ್ದಕ್ಕೂ ವಿರಾಟ್ ಕೊಹ್ಲಿ (Virat Kohli),ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬ್ಯಾಟ್ಸ್‌ಮನ್‌ಗಳಿಂದ ರನ್‌ಗಳು ಹೊರಬಂದವು. ಬೌಲಿಂಗ್ ಸಮಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನವೂ ಉತ್ತಮವಾಗಿತ್ತು.

    MORE
    GALLERIES

  • 37

    RCB 2023: ಆರ್​ಸಿಬಿ ಸ್ಟಾಫ್​ನಲ್ಲಿ 14 ತಮಿಳಿಗರು, ಬೆಂಗಳೂರಿಗೆ ಸ್ವಲ್ಪ ಮರ್ಯಾದೆ ಕೊಡಿ ಎಂದ ವಿಜಯ್​ ಭಾರದ್ವಾಜ್​

    ಇವರುಗಳನ್ನು ಹೊರತುಪಡಿಸಿ ಉಳಿದವರ ಆಟ ನಿರಾಶಾದಾಯಕವಾಗಿತ್ತು. ಇದರಿಂದಾಗಿ ಅಭಿಮಾನಿಗಳ ಜೊತೆಗೆ ಮಾಜಿ ಕ್ರಿಕೆಟಿಗರು ಸಹ ಆರ್​​ಸಿಬಿ ತಂಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 47

    RCB 2023: ಆರ್​ಸಿಬಿ ಸ್ಟಾಫ್​ನಲ್ಲಿ 14 ತಮಿಳಿಗರು, ಬೆಂಗಳೂರಿಗೆ ಸ್ವಲ್ಪ ಮರ್ಯಾದೆ ಕೊಡಿ ಎಂದ ವಿಜಯ್​ ಭಾರದ್ವಾಜ್​

    ಹೌದು, ಮಾಜಿ ಕ್ರಿಕೆಟಿಗ ವಿಜಯ್​ ಭಾರದ್ವಾಜ್​ ಸಹ ಆರ್​ಸಿಬಿ ಮೇಲೆ ಸಿಟ್ಟಾಗಿದ್ದಾರೆ. ಅವರು ಡ್ರೆಸ್ಸಿಂಗ್‌ ರೂಂ ಶೋ ಯೂಟ್ಯೂಬ್​ ವಿಡಿಯೋದಲ್ಲಿ ಶ್ರೀನಿವಾಸ್‌ ಮೂರ್ತಿ ಜೊತೆಗಿನ ಮಾತುಕತೆ ವೇಳೆ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 57

    RCB 2023: ಆರ್​ಸಿಬಿ ಸ್ಟಾಫ್​ನಲ್ಲಿ 14 ತಮಿಳಿಗರು, ಬೆಂಗಳೂರಿಗೆ ಸ್ವಲ್ಪ ಮರ್ಯಾದೆ ಕೊಡಿ ಎಂದ ವಿಜಯ್​ ಭಾರದ್ವಾಜ್​

    ಇದೇ ವೇಳೆ ದಿನೇಶ್‌ ಕಾರ್ತಿಕ್​ರನ್ನು ಆರ್‌ಸಿಬಿ ಕೈಬಿಡುವುದು ಖಚಿತ ಎಂದು ಅವರು ಹೇಳಿದ್ದು, ಹರ್ಷಲ್‌ ಪಟೇಲ್‌ ಮತ್ತು ವನಿಂದು ಹಸರಂಗ ಕುರಿತು ನಾನು ಏನನ್ನೂ ಹೇಳುವುದಿಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 67

    RCB 2023: ಆರ್​ಸಿಬಿ ಸ್ಟಾಫ್​ನಲ್ಲಿ 14 ತಮಿಳಿಗರು, ಬೆಂಗಳೂರಿಗೆ ಸ್ವಲ್ಪ ಮರ್ಯಾದೆ ಕೊಡಿ ಎಂದ ವಿಜಯ್​ ಭಾರದ್ವಾಜ್​

    ವಿಕೆಟ್​ ಕೀಪರ್ ದಿನೇಶ್‌ ಕಾರ್ತಿಕ್​ಗೆ ಆರ್​ಸಿಬಿ ಪ್ರಾಂಚೈಸಿ ಕೋಚ್​ ಆಗಿ ನೇಮಿಸಲಿ. ಹೇಗಿದ್ದರೂ ಆರ್​​ಸಿಬಿ ಕೋಚಿಂಗ್​ ಸ್ಟಾಫ್​​ನಲ್ಲಿ 14 ಜನ ತಮಿಳಿಗರಿದ್ದಾರೆ. ಇವರೊಂದಿಗೆ ದಿನೇಶ್​ ಕಾರ್ತಿಕ್​ ಅವರು ಸೇರಿಕೊಳ್ಳಲಿ ಎಂದಿದ್ದಾರೆ.

    MORE
    GALLERIES

  • 77

    RCB 2023: ಆರ್​ಸಿಬಿ ಸ್ಟಾಫ್​ನಲ್ಲಿ 14 ತಮಿಳಿಗರು, ಬೆಂಗಳೂರಿಗೆ ಸ್ವಲ್ಪ ಮರ್ಯಾದೆ ಕೊಡಿ ಎಂದ ವಿಜಯ್​ ಭಾರದ್ವಾಜ್​

    ವಿಜಯ್​ ಭಾರದ್ವಾಜ್​ ಅವರು ಆರ್​ಸಿಬಿ ಪ್ರಾಂಚೈಸಿ ಬಗ್ಗೆ ಆಕ್ರೋಶಗೊಂಡಿದ್ದು, ಬೆಂಗಳೂರು ಹೆಸರಿಗೆ ಮರ್ಯಾದೆ ಕೊಡುವುದನ್ನು ಕಲಿಯಿರಿ ಎಂದು ಹೇಳಿದ್ದಾರೆ. ಅಲ್ಲದೇ ತಾವಾಗಿದ್ದರೆ ಸಂಪೂರ್ಣ ತಂಡವನ್ನು ಬದಲಿಸುವುದಾಗಿ ಹೇಳಿದ್ದಾರೆ.

    MORE
    GALLERIES