Dhoni-Jadeja Rift: ಸಿಎಸ್​ಕೆ ಜೊತೆ ಜಡೇಜಾ ಮುನಿಸು, ಮತ್ತೊಂದು ಟ್ವೀಟ್ ಮಾಡಿ ಟಾಂಗ್! ಜಡ್ಡು ಚೆನ್ನೈ ಟೀಂ ಬಿಡೋದು ಪಕ್ಕಾನಾ?

ಜಡೇಜಾ ಮತ್ತು ಧೋನಿ ಅಭಿಮಾನಿಗಳ ವಿವಾದ ಇನ್ನಷ್ಟು ಗಾಢವಾಗುತ್ತಿದೆ. ತನ್ನನ್ನು ಕೀಳಾಗಿ ಕಾಣುತ್ತಿರುವ ಧೋನಿ ಅಭಿಮಾನಿಗಳ ವಿರುದ್ಧ ಆಲ್​ರೌಂಡರ್​ ನೇರವಾಗಿ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.

First published:

  • 17

    Dhoni-Jadeja Rift: ಸಿಎಸ್​ಕೆ ಜೊತೆ ಜಡೇಜಾ ಮುನಿಸು, ಮತ್ತೊಂದು ಟ್ವೀಟ್ ಮಾಡಿ ಟಾಂಗ್! ಜಡ್ಡು ಚೆನ್ನೈ ಟೀಂ ಬಿಡೋದು ಪಕ್ಕಾನಾ?

    ಧೋನಿ ಅಭಿಮಾನಿಗಳ ಓವರ್ ರಿಯಾಕ್ಷನ್​ ನೋಡಿ ನಿನ್ನೆಯವರೆಗೂ ಸೈಲೆಂಟ್ ಆಗಿ ನೋವು ಅನುಭವಿಸಿದ್ದ ಜಡೇಜಾ ಇದೀಗ ನೇರವಾಗಿ ಎಂಎಸ್​ಡಿ ಅಭಿಮಾನಿಗಳನ್ನು ಉದ್ದೇಶಿಸಿ ಟಾಂಗ್ ನೀಡಿದ್ದಾರೆ. ಪರೋಕ್ಷ ಟ್ವೀಟ್‌ ಮಾಡುವ ಮೂಲಕ ಎಲ್ಲರಿಗೂ ಅರ್ಥವಾಗುವಂತೆ ಕೌಂಟರ್‌ ಕೊಟ್ಟಿದ್ದಾರೆ.

    MORE
    GALLERIES

  • 27

    Dhoni-Jadeja Rift: ಸಿಎಸ್​ಕೆ ಜೊತೆ ಜಡೇಜಾ ಮುನಿಸು, ಮತ್ತೊಂದು ಟ್ವೀಟ್ ಮಾಡಿ ಟಾಂಗ್! ಜಡ್ಡು ಚೆನ್ನೈ ಟೀಂ ಬಿಡೋದು ಪಕ್ಕಾನಾ?

    ಕ್ವಾಲಿಫೈಯರ್ ಪಂದ್ಯದಲ್ಲಿ 22 ರನ್ ಗಳಿಸಿದ್ದ ಜಡೇಜಾ, ಮಿಲ್ಲರ್ ಮತ್ತು ಶನಕಾ ಅವರ ವಿಕೆಟ್ ಪಡೆದರು. ಈ ಆಲ್ ರೌಂಡರ್ ಪ್ರದರ್ಶನ ಚೆನ್ನೈ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಇದರೊಂದಿಗೆ ಜಡೇಜಾ ಪಂದ್ಯದ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ಪಡೆದುಕೊಂಡರು.

    MORE
    GALLERIES

  • 37

    Dhoni-Jadeja Rift: ಸಿಎಸ್​ಕೆ ಜೊತೆ ಜಡೇಜಾ ಮುನಿಸು, ಮತ್ತೊಂದು ಟ್ವೀಟ್ ಮಾಡಿ ಟಾಂಗ್! ಜಡ್ಡು ಚೆನ್ನೈ ಟೀಂ ಬಿಡೋದು ಪಕ್ಕಾನಾ?

    ಈ ಫೋಟೋವನ್ನು ಟ್ವೀಟ್ ಮಾಡಿರುವ, ಜಡೇಜಾ ಅದರಲ್ಲಿ 'ಅಪ್​ಸ್ಟಾಕ್​ಗೆ ನನ್ನ ಸಾಮರ್ಥ್ಯ ಗೊತ್ತಿದೆ, ಆದರೆ ಕೆಲವು  ,ಸಿಎಸ್​ಕೆ ಅಭಿಮಾನಿಗಳಿಗೆ ಗೊತ್ತಿಲ್ಲ' ಎಂದು ಶೀರ್ಷಿಕೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದವರಿಗೆ ಇದು ಧೋನಿ ಅಭಿಮಾನಿಗಳ ಮಾಡಿರುವ ಟ್ವೀಟ್ ಎಂದು ಸುಲಭವಾಗಿ ಅರ್ಥವಾಗುತ್ತದೆ.

    MORE
    GALLERIES

  • 47

    Dhoni-Jadeja Rift: ಸಿಎಸ್​ಕೆ ಜೊತೆ ಜಡೇಜಾ ಮುನಿಸು, ಮತ್ತೊಂದು ಟ್ವೀಟ್ ಮಾಡಿ ಟಾಂಗ್! ಜಡ್ಡು ಚೆನ್ನೈ ಟೀಂ ಬಿಡೋದು ಪಕ್ಕಾನಾ?

    ಕೊನೆ ಪಂದ್ಯದಲ್ಲಿ 50 ರನ್​ ಬಿಟ್ಟುಕೊಟ್ಟಿದ್ದ ಜಡೇಜಾ ಮೇಲೆ ಧೋನಿ ಗರಂ ಆಗಿದ್ದರು. ಆದರೆ ಅದೇ ವೇಳೇ ಜಡ್ಡು ಕೂಡ ಧೋನಿ ಮಾತಿಗೆ ತಿರುಗೇಟು ಕೊಟ್ಟಿದ್ದರು ಎನ್ನಲಾಗಿತ್ತು. ಈ ಘಟನೆ ನಂತರ ಅವರು ಟ್ವಿಟರ್​ನಲ್ಲಿ ' ಕರ್ಮವು ನಿಮ್ಮ ಬಳಿಗೆ ಬರಲಿದೆ, ಅದು ಶೀಘ್ರವಾಗಿ ಅಥವಾ ತಡವಾಗಿಯಾದರೂ ಬರುತ್ತದೆ ಎಂದು ಪೋಸ್ಟ್ ಮಾಡಿದ್ದರು. ಅಲ್ಲದೆ ಎರಡು ವಾರಗಳಿಂದ ಜಡೇಜಾ ಅನುಭವಿಸುತ್ತಿರುವ ನೋವಿಗೆ ಇದು ಎಂದು ವ್ಯಕ್ತಿಯೊಬ್ಬರು ಬರೆದ ಪೋಸ್ಟ್​ಅನ್ನು ಕೂಡ ಜಡೇಜಾ ಲೈಕ್ ಮಾಡಿದ್ದರು.

    MORE
    GALLERIES

  • 57

    Dhoni-Jadeja Rift: ಸಿಎಸ್​ಕೆ ಜೊತೆ ಜಡೇಜಾ ಮುನಿಸು, ಮತ್ತೊಂದು ಟ್ವೀಟ್ ಮಾಡಿ ಟಾಂಗ್! ಜಡ್ಡು ಚೆನ್ನೈ ಟೀಂ ಬಿಡೋದು ಪಕ್ಕಾನಾ?

    ವಾಸ್ತವವಾಗಿ, ಕಳೆದ ವರ್ಷದಿಂದ ಜಡೇಜಾ ಅವರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಭಿನ್ನಾಭಿಪ್ರಾಯಗಳನ್ನು ಹೊಂದಿತ್ತು. ಈ ವರ್ಷ ಧೋನಿ ತಂಡಕ್ಕಾಗಿ ಆಡುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಜಡೇಜಾ ಕೂಡ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ವಿರುದ್ಧ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ವರ್ಷ ಅವರು ಚೆನ್ನೈ ತಂಡದಲ್ಲಿದ್ದಾರೆ.

    MORE
    GALLERIES

  • 67

    Dhoni-Jadeja Rift: ಸಿಎಸ್​ಕೆ ಜೊತೆ ಜಡೇಜಾ ಮುನಿಸು, ಮತ್ತೊಂದು ಟ್ವೀಟ್ ಮಾಡಿ ಟಾಂಗ್! ಜಡ್ಡು ಚೆನ್ನೈ ಟೀಂ ಬಿಡೋದು ಪಕ್ಕಾನಾ?

    ಧೋನಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿರುವ ಜಡೇಜಾ ಕಳೆದ ವರ್ಷದಿಂದ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಶೀತಲ ಸಮರದಲ್ಲಿದ್ದಾರೆ. ಮ್ಯಾನೇಜ್‌ಮೆಂಟ್‌ನಿಂದ ತನಗೆ ಮನ್ನಣೆ ಸಿಗುವುದಿಲ್ಲ ಎಂದು ಜಡೇಜಾ ಭಾವಿಸುತ್ತಿದ್ದಾರೆ. ಜೊತೆಗೆ ಅಭಿಮಾನಿಗಳು ಸಹ ಅವರನ್ನು ಬೇಗ ಔಟ್ ಆಗಲಿ ಎಂದು ಬಯಸುತ್ತಿರುವುದರಿಂದ ಅವರು ಮತ್ತಷ್ಟು ಹತಾಶೆಗೆ ಒಳಗಾಗುವಂತೆ ಮಾಡಿದೆ.

    MORE
    GALLERIES

  • 77

    Dhoni-Jadeja Rift: ಸಿಎಸ್​ಕೆ ಜೊತೆ ಜಡೇಜಾ ಮುನಿಸು, ಮತ್ತೊಂದು ಟ್ವೀಟ್ ಮಾಡಿ ಟಾಂಗ್! ಜಡ್ಡು ಚೆನ್ನೈ ಟೀಂ ಬಿಡೋದು ಪಕ್ಕಾನಾ?

    ಈ ಋತುವಿನ ಕೊನೆಯ ಲೀಗ್ ಪಂದ್ಯದಲ್ಲಿ ಧೋನಿ ಮತ್ತು ಜಡೇಜಾ ನಡುವೆ ಮಾತಿನ ಚಕಮಕಿ ನಡೆದಿರುವುದು ಜಡೇಜಾ ಸಿಎಸ್​ಕೆಯಿಂದ ಹೊರ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    MORE
    GALLERIES