ಸನ್ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರ, ಕನ್ನಡಿಗ ಮಯಾಂಕ್ ಅರ್ಗವಾಲ್ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಈ ವರ್ಷದ ಇರಾನಿ ಕಪ್ನಲ್ಲಿ ರೆಸ್ಟ್ಆಫ್ ಇಂಡಿಯಾದ ನಾಯಕರಾಗಿ ಆಯ್ಕೆ ಆಗಿದ್ದಾರೆ.
2/ 7
ಮಾರ್ಚ್ 1 ರಿಂದ 5 ರವರೆಗೆ ಇರಾನಿ ಕಪ್ ಅಂಗವಾಗಿ ಈ ಪಂದ್ಯ ನಡೆಯಲಿದೆ. ಆದಾಗ್ಯೂ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಸ್ಥಳವನ್ನು ಇಂದೋರ್ಗೆ ಸ್ಥಳಾಂತರಿಸಿದ್ದರಿಂದ ಇರಾನಿ ಕಪ್ ಪಂದ್ಯವನ್ನು ಗ್ವಾಲಿಯರ್ಗೆ ಸ್ಥಳಾಂತರಿಸಲಾಯಿತು.
3/ 7
ಈ ಪಂದ್ಯದಲ್ಲಿ ರೆಸ್ಟ್ಆಫ್ ಇಂಡಿಯಾ 2022ರ ರಣಜಿ ಋತುವಿನ ಚಾಂಪಿಯನ್ ಮಧ್ಯಪ್ರದೇಶವನ್ನು ಎದುರಿಸಲಿದೆ. ಈ ಕ್ರಮದಲ್ಲಿ ಮಯಾಂಕ್ ಅಗರ್ವಾಲ್ ರೆಸ್ಟ್ಆಫ್ ಇಂಡಿಯಾ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
4/ 7
ಈ ವರ್ಷದ ರಣಜಿ ಟೂರ್ನಿಯಲ್ಲಿ ಮಯಾಂಕ್ ಅದ್ಭುತ ಪ್ರದರ್ಶನ ನೀಡಿದ್ದರು. ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಆದರೆ ಆ ಪಂದ್ಯದಲ್ಲಿ ಕರ್ನಾಟಕ ಸೋಲನುಭವಿಸಿತ್ತು.
5/ 7
ಮಯಾಂಕ್ ಅಗರ್ವಾಲ್ ಜೊತೆಗೆ ಸನ್ ರೈಸರ್ಸ್ ನ ಮತ್ತೊಬ್ಬ ಆಟಗಾರ ರೆಸ್ಟ್ಆಫ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಅಂತಿಮವಾಗಿ ಕನ್ನಡಿಗನಿಗೆ ಮತ್ತೊಮ್ಮೆ ತಂಡದ ನಾಯಕತ್ವ ದೊರಕಿದೆ.
6/ 7
ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಮಿನಿ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ರೂ. 8.25 ಕೋಟಿಗೆ ಸನ್ರೈಸರ್ಸ್ ಹೈದರಾಬಾದ್ ಖರೀದಿಸಿದೆ. ಮಯಾಂಕ್ ಈ ಋತುವಿನಲ್ಲಿ ಅಭಿಷೇಕ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
7/ 7
ಇನ್ನು, ಈ ತಂಡದಲ್ಲಿ ಸರ್ಫರಾಜ್ ಖಾನ್ ಆಯ್ಕೆಯಾಗಿಲ್ಲ. ಅವರ ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಅಲ್ಲದೇ ಹೈದರಾಬಾದ್ ತಂಡದ ನಾಯಕನಾಗಿ ದಕ್ಷಿಣ ಆಫ್ರಿಕಾದ ಆಟಗಾರ ಏಡೆನ್ ಮಾರ್ಕಮ್ ಅವರನ್ನು ಆಯ್ಕೆ ಮಾಡಲಾಗಿದೆ.
First published:
17
Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್ ಖಾನ್ಗಿಲ್ಲ ಸ್ಥಾನ
ಸನ್ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರ, ಕನ್ನಡಿಗ ಮಯಾಂಕ್ ಅರ್ಗವಾಲ್ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಈ ವರ್ಷದ ಇರಾನಿ ಕಪ್ನಲ್ಲಿ ರೆಸ್ಟ್ಆಫ್ ಇಂಡಿಯಾದ ನಾಯಕರಾಗಿ ಆಯ್ಕೆ ಆಗಿದ್ದಾರೆ.
Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್ ಖಾನ್ಗಿಲ್ಲ ಸ್ಥಾನ
ಮಾರ್ಚ್ 1 ರಿಂದ 5 ರವರೆಗೆ ಇರಾನಿ ಕಪ್ ಅಂಗವಾಗಿ ಈ ಪಂದ್ಯ ನಡೆಯಲಿದೆ. ಆದಾಗ್ಯೂ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಸ್ಥಳವನ್ನು ಇಂದೋರ್ಗೆ ಸ್ಥಳಾಂತರಿಸಿದ್ದರಿಂದ ಇರಾನಿ ಕಪ್ ಪಂದ್ಯವನ್ನು ಗ್ವಾಲಿಯರ್ಗೆ ಸ್ಥಳಾಂತರಿಸಲಾಯಿತು.
Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್ ಖಾನ್ಗಿಲ್ಲ ಸ್ಥಾನ
ಈ ಪಂದ್ಯದಲ್ಲಿ ರೆಸ್ಟ್ಆಫ್ ಇಂಡಿಯಾ 2022ರ ರಣಜಿ ಋತುವಿನ ಚಾಂಪಿಯನ್ ಮಧ್ಯಪ್ರದೇಶವನ್ನು ಎದುರಿಸಲಿದೆ. ಈ ಕ್ರಮದಲ್ಲಿ ಮಯಾಂಕ್ ಅಗರ್ವಾಲ್ ರೆಸ್ಟ್ಆಫ್ ಇಂಡಿಯಾ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್ ಖಾನ್ಗಿಲ್ಲ ಸ್ಥಾನ
ಈ ವರ್ಷದ ರಣಜಿ ಟೂರ್ನಿಯಲ್ಲಿ ಮಯಾಂಕ್ ಅದ್ಭುತ ಪ್ರದರ್ಶನ ನೀಡಿದ್ದರು. ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಆದರೆ ಆ ಪಂದ್ಯದಲ್ಲಿ ಕರ್ನಾಟಕ ಸೋಲನುಭವಿಸಿತ್ತು.
Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್ ಖಾನ್ಗಿಲ್ಲ ಸ್ಥಾನ
ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಮಿನಿ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ರೂ. 8.25 ಕೋಟಿಗೆ ಸನ್ರೈಸರ್ಸ್ ಹೈದರಾಬಾದ್ ಖರೀದಿಸಿದೆ. ಮಯಾಂಕ್ ಈ ಋತುವಿನಲ್ಲಿ ಅಭಿಷೇಕ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್ ಖಾನ್ಗಿಲ್ಲ ಸ್ಥಾನ
ಇನ್ನು, ಈ ತಂಡದಲ್ಲಿ ಸರ್ಫರಾಜ್ ಖಾನ್ ಆಯ್ಕೆಯಾಗಿಲ್ಲ. ಅವರ ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಅಲ್ಲದೇ ಹೈದರಾಬಾದ್ ತಂಡದ ನಾಯಕನಾಗಿ ದಕ್ಷಿಣ ಆಫ್ರಿಕಾದ ಆಟಗಾರ ಏಡೆನ್ ಮಾರ್ಕಮ್ ಅವರನ್ನು ಆಯ್ಕೆ ಮಾಡಲಾಗಿದೆ.