ಅದು ಇಲ್ಲದಿದ್ದರೆ, ಗುಜರಾತ್ 17 ಅಥವಾ 18ನೇ ಓವರ್ನಲ್ಲಿ ಗೆಲ್ಲುತ್ತಿತ್ತು. ಆಟಗಾರನೊಬ್ಬ ತಂಡಕ್ಕಿಂತ ವೈಯಕ್ತಿಕ ದಾಖಲೆಗಳಿಗಾಗಿ ಆಟವಾಡಬಾರದು. ಇದರಿಂದ ಭವಿಷ್ಯದಲ್ಲಿ ಅವರನ್ನು ತಂಡದಿಂದ ಬೇಗ ಕೈಬಿಡುವ ಸಾಧ್ಯತೆ ಇರುತ್ತದೆ. ಯುವ ಆಟಗಾರರು ಸರಿಯಾದ ಸಮಯದಲ್ಲಿ ಅದರ ಬಗ್ಗೆ ಯೋಚಿಸಬೇಕು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.