ಬಾಕ್ಸ್ ಆಫೀಸ್ನಲ್ಲಿ ಪಂದ್ಯದ ಟಿಕೆಟ್ ಮಾರಾಟ ಸಂದರ್ಭ ಅಭಿಮಾನಿಗಳು ಟಿಕೆಟ್ ಸಿಗದ ಕಾರಣ ಆಕ್ರೋಶಗೊಂಡು ಸ್ಟೇಡಿಯಂಗೆ ಮುತ್ತುಗೆ ಹಾಕಲು ಯತ್ನಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಸ್ವಲ್ಪ ಗೊಂದಲ ಏರ್ಪಟ್ಟ ಕಾರಣ ಪೊಲೀಸರು ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಇಂದು ಬೆಳಗ್ಗಿನಿಂದ ಆರ್ಸಿಬಿ ಅಭಿಮಾನಿಗಳು ಟಿಕೆಟ್ಗಾಗಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಾಲುಗಟ್ಟಿ ನಿಂತಿದ್ದರು.