IPL 2023: ಆರ್‌ಸಿಬಿ ಗೆಲುವಿಗಾಗಿ ಮಂಜುನಾಥನ ಮೊರೆ! ಧರ್ಮಸ್ಥಳಕ್ಕೆ 1 ಲಕ್ಷ ಮೌಲ್ಯದ ದಿನಸಿ ಸಾಮಗ್ರಿ ದೇಣಿಗೆ ಕೊಟ್ಟ ಅಭಿಮಾನಿ!

IPL 2023: ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಸಖತ್​ ವೈರಲ್​ ಆಗುತ್ತಿದ್ದು, ಆರ್​ಸಿಬಿ ಅಭಿಮಾನಿಯೊಬ್ಬ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ದೇಣಿಗೆ ನೀಡಿದ್ದಾರೆ.

First published:

  • 17

    IPL 2023: ಆರ್‌ಸಿಬಿ ಗೆಲುವಿಗಾಗಿ ಮಂಜುನಾಥನ ಮೊರೆ! ಧರ್ಮಸ್ಥಳಕ್ಕೆ 1 ಲಕ್ಷ ಮೌಲ್ಯದ ದಿನಸಿ ಸಾಮಗ್ರಿ ದೇಣಿಗೆ ಕೊಟ್ಟ ಅಭಿಮಾನಿ!

    ಮೇ 8ರಂದು ಆರ್​ಸಿಬಿ ಮತ್ತು ಮುಂಬೈ ತಂಡಗಳು ಸೆಣಸಾಡಲಿದೆ. ಈ ಪಂದ್ಯವು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ.

    MORE
    GALLERIES

  • 27

    IPL 2023: ಆರ್‌ಸಿಬಿ ಗೆಲುವಿಗಾಗಿ ಮಂಜುನಾಥನ ಮೊರೆ! ಧರ್ಮಸ್ಥಳಕ್ಕೆ 1 ಲಕ್ಷ ಮೌಲ್ಯದ ದಿನಸಿ ಸಾಮಗ್ರಿ ದೇಣಿಗೆ ಕೊಟ್ಟ ಅಭಿಮಾನಿ!

    ಈಗಾಗಲೇ ಆರ್​ಸಿಬಿ ತಂಡದ ಅಭಿಮಾನಿಗಳ ಅಭಿಮಾನ ಎಷ್ಟರಮಟ್ಟಿಗಿದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಒಮ್ಮೆಯೂ ಕಪ್​ ಗೆಲ್ಲದಿದ್ದರೂ ಸಹ ಆರ್​ಸಿಬಿ ತಂಡದ ಮೇಲೆ ಅಭಿಮಾನಿಗಳ ಕ್ರೇಜ್​ ಸ್ವಲ್ಪವೂ ಕಡಿಮೆ ಆಗಿಲ್ಲ.

    MORE
    GALLERIES

  • 37

    IPL 2023: ಆರ್‌ಸಿಬಿ ಗೆಲುವಿಗಾಗಿ ಮಂಜುನಾಥನ ಮೊರೆ! ಧರ್ಮಸ್ಥಳಕ್ಕೆ 1 ಲಕ್ಷ ಮೌಲ್ಯದ ದಿನಸಿ ಸಾಮಗ್ರಿ ದೇಣಿಗೆ ಕೊಟ್ಟ ಅಭಿಮಾನಿ!

    ಇದಕ್ಕೆ ಪ್ರತಿ ವರ್ಷವೂ ತರಹೇವಾರಿ ಉದಾಹರಣೆಗಳು ಸಿಗುತ್ತಿರುತ್ತದೆ. ಆರ್​ಸಿಬಿ ಅಭಿಮಾನಿಗಳು ಅದೆಷ್ಟೋ ಬಾರಿ ದೇವರ ಮೊರೆ ಹೊದದ್ದು, ಆರ್​ಸಿಬಿ ಹೆಸರಲ್ಲಿ ದೇವರಿಗೆ ವಿಶೇಷ ಪೂಜೆ ಮಾಡಿಸುವುದು ಹೀಗೆ ವಿವಿಧ ರೀತಿಯಲ್ಲಿ ತಂಡಕ್ಕೆ ಸಪೋರ್ಟ್​ ಮಾಡುತ್ತಿದ್ದಾರೆ.

    MORE
    GALLERIES

  • 47

    IPL 2023: ಆರ್‌ಸಿಬಿ ಗೆಲುವಿಗಾಗಿ ಮಂಜುನಾಥನ ಮೊರೆ! ಧರ್ಮಸ್ಥಳಕ್ಕೆ 1 ಲಕ್ಷ ಮೌಲ್ಯದ ದಿನಸಿ ಸಾಮಗ್ರಿ ದೇಣಿಗೆ ಕೊಟ್ಟ ಅಭಿಮಾನಿ!

    ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಸಖತ್​ ವೈರಲ್​ ಆಗುತ್ತಿದ್ದು, ಆರ್​ಸಿಬಿ ಅಭಿಮಾನಿಯೊಬ್ಬ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ದೇಣಿಗೆ ನೀಡಿದ್ದಾರೆ. (ಇದು ವೈರಲ್​ ಫೋಟೋ)

    MORE
    GALLERIES

  • 57

    IPL 2023: ಆರ್‌ಸಿಬಿ ಗೆಲುವಿಗಾಗಿ ಮಂಜುನಾಥನ ಮೊರೆ! ಧರ್ಮಸ್ಥಳಕ್ಕೆ 1 ಲಕ್ಷ ಮೌಲ್ಯದ ದಿನಸಿ ಸಾಮಗ್ರಿ ದೇಣಿಗೆ ಕೊಟ್ಟ ಅಭಿಮಾನಿ!

    ಹೌದು, ಆರ್​ಸಿಬಿ ಅಭಿಮಾನಿಯೊಬ್ಬರು ಧರ್ಮಸ್ಥಳ ದೇವಸ್ಥಾನಕ್ಕೆ 850 ಕೆಜಿ ದಿನಸಿ ಸಾಮಗ್ರಿ ನೀಡಿದ್ದಾರೆ. ಇದರ ಅಂದಾಜು ಮೌಲ್ಯ ಸರಿಸುಮಾರು ಲಕ್ಷವಾಗುತ್ತದೆ ಎಂದು ವೈರಲ್​ ಆದ ಫೋಟೋದಲ್ಲಿದೆ. ಈ ಫೋಟೋ ಧರ್ಮಸ್ಥಳ ದೇವಸ್ಥಾನದ ರಸೀದಿ ಆಗಿದೆ. (ಇದು ವೈರಲ್​ ಫೋಟೋ)

    MORE
    GALLERIES

  • 67

    IPL 2023: ಆರ್‌ಸಿಬಿ ಗೆಲುವಿಗಾಗಿ ಮಂಜುನಾಥನ ಮೊರೆ! ಧರ್ಮಸ್ಥಳಕ್ಕೆ 1 ಲಕ್ಷ ಮೌಲ್ಯದ ದಿನಸಿ ಸಾಮಗ್ರಿ ದೇಣಿಗೆ ಕೊಟ್ಟ ಅಭಿಮಾನಿ!

    ಕಳೆದ ವರ್ಷವೂ ಸಹ ಇದೇ ರೀತಿಯ ಒಂದು ವಿಡಿಯೋ ವೈರಲ್​ ಆಗಿತ್ತು. ಅಭಿಮಾನಿಯೊಬ್ಬರು ಆರ್​ಸಿಬಿ ಬಾವುಟ ಹಿಡಿದು ತಾಯಿ ಚಾಮುಂಡೇಶ್ವರಿ ದೇವಾಲಯದ ಮುಂದೆ ನಿಂತು, ಈ ಬಾರಿ ಆರ್​ಸಿಬಿ ತಂಡ ಕಪ್​ ಗೆಲ್ಲಲಿ ಎಂದು ತೆಂಗಿನಕಾಯಿ ಹೊಡೆದ ವಿಡಿಯೋ ಸಖತ್​ ವೈರಲ್​ ಆಗಿತ್ತು.

    MORE
    GALLERIES

  • 77

    IPL 2023: ಆರ್‌ಸಿಬಿ ಗೆಲುವಿಗಾಗಿ ಮಂಜುನಾಥನ ಮೊರೆ! ಧರ್ಮಸ್ಥಳಕ್ಕೆ 1 ಲಕ್ಷ ಮೌಲ್ಯದ ದಿನಸಿ ಸಾಮಗ್ರಿ ದೇಣಿಗೆ ಕೊಟ್ಟ ಅಭಿಮಾನಿ!

    ಇನ್ನು, ಆರ್​ಸಿಬಿ ತಂಡ ಪ್ಲೇಆಫ್​ ಲೆಕ್ಕಾಚಾರ ಶುರುವಾಗಿದೆ. ಆರ್​ಸಿಬಿ ತಂಡಕ್ಕೆ ಉಳಿದ 4 ಪಂದ್ಯಗಳಲ್ಲಿ 4ರಲ್ಲಿಯೂ ಹೆಚ್ಚಿನ ರನ್​ರೇಟ್ ಮೂಲಕ ಗೆದ್ದರೆ ನೇರವಾಗಿ ಪ್ಲೇಆಫ್​ ಪ್ರವೇಶಿಸಲಿದೆ. ಬೆಂಗಳೂರು ತಂಡ 10 ಪಂದ್ಯದಲ್ಲಿ 5ರಲ್ಲಿ ಗೆದ್ದು 6ರಲ್ಲಿ ಸೋಲನ್ನಪ್ಪಿದೆ. ನೆಟ್ ​ರನ್​ರೇಟ್​ -0.209 ಇದ್ದು, ಮುಂದಿನ ಪಂದ್ಯಗಳನ್ನು ಉತ್ತಮ ರನ್​ರೇಟ್​ ಮೂಲಕ ಗೆಲ್ಲಬೇಕಿದೆ.

    MORE
    GALLERIES