IND vs PAK: ಟೀಂ ಇಂಡಿಯಾ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!
IND vs PAK: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ವಿಷಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಆದರೆ ಪಾಕ್ಗೆ ಭಾರತ ತಂಡ ಕಳುಹಿಸಲು ಬಿಸಿಸಿಐ ನಿರಾಕರಿಸಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಕ್ರಿಕೆಟ್ ವಿಚಾರ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದ್ದು, ಉಭಯ ದೇಶಗಳ ಕ್ರಿಕೆಟ್ ಮಂಡಳಿ ಈ ಕುರಿತು ಸಭೆ ನಡೆಸುತ್ತಿದೆ.
2/ 8
2023ರ ಏಷ್ಯಾಕಪ್ಗೆ ಭಾರತ ಪಾಕಿಸ್ತಾನಕ್ಕೆ ಹೋಗದಿರಲು ನಿರ್ಧರಿಸಿದೆ. ಇದಾದ ನಂತರ 2023ರ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ತಂಡ ಹೇಳುತ್ತಿದೆ. ಆದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.
3/ 8
ಏಷ್ಯಾಕಪ್ನ ಆತಿಥ್ಯವು ಪಾಕಿಸ್ತಾನದ ಕೈಯಲ್ಲಿದೆ. ಆದರೆ ಭಾರತದ ಎಲ್ಲಾ ಪಂದ್ಯಗಳು ಯುಎಇಯಲ್ಲಿ ನಡೆಯಬೇಕು ಎಂದು ಭಾರತ ಭೇಡಿಕೆ ಇಟ್ಟಿದೆ. ಒಂದು ವೇಳೆ ಟೀಂ ಇಂಡಿಯಾ ಫೈನಲ್ವರೆಗೆ ಪ್ರಯಾಣಿಸಿದರೂ ಅದು ಯುಎಇಯಲ್ಲಿಯೇ ನಡೆಬೇಕು ಎಂದಿದೆ.
4/ 8
ಆದರೆ ಈ ನಿರ್ಧಾರಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೇಸರ ವ್ಯಕ್ತಪಡಿಸಿದೆ. ಆದರೆ, ಪಾಕಿಸ್ತಾನವು ಭಾರತವನ್ನು ತನ್ನ ತವರಿಗೆ ಏಕೆ ಆಹ್ವಾನಿಸಲು ಬಯಸುತ್ತದೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ವಿಚಾರವಾಗಿ ನೋಡುವುದಾದರೆ.
5/ 8
ಪಾಕಿಸ್ತಾನವು ಪ್ರಸ್ತುತ ಆರ್ಥಿಕ ಪರಿಸ್ಥಿತಿಯೊಂದಿಗೆ ಹೋರಾಡುತ್ತಿದೆ. ಭಾರತ ಆಗಮನದಿಂದ ಪಾಕಿಸ್ತಾನಕ್ಕೆ ದೊಡ್ಡ ಲಾಭ ಸಿಗಬಹುದು. ಅಲ್ಲಿನ ಆರ್ಥಿಕತೆಯನ್ನು ಏನಾದರೂ ಉಳಿಸಲು ಸಾಧ್ಯವಾದರೆ, ಅದು ಕ್ರಿಕೆಟ್ನಿಂದ ಮಾತ್ರ ಎಂಬ ಮಾತುಗಳು ಕೇಳಿಬರುತ್ತಿದೆ.
6/ 8
ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಪರ್ಧೆ ಎಂದರೆ ಸಂಪೂರ್ಣ ವಿಶ್ವವೇ ಕಾಯುತ್ತಿರುತ್ತದೆ. ಈ ಬದ್ಧ ಪ್ರತಿಸ್ಪರ್ಧಿಗಳ ನಡುವಿನ ಪಂದ್ಯ ನೋಡಲು ಜನರು ದುಬಾರಿ ಟಿಕೆಟ್ಗಳನ್ನು ಖರೀದಿಸಲು ಹಿಂಜರಿಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಮ್ಮ ತವರಿನಲ್ಲಿ ಆಡುವುದು ಪಾಕಿಸ್ತಾನಕ್ಕೆ ವರದಾನವಾಗಲಿದೆ.
7/ 8
ಇದರಿಂದಾಗಿ ಪಾಕಿಸ್ತಾನದ ಆರ್ಥಿಕತೆ ಕೊಂಚ ಚೇತರಿಕೆ ಕಾಣಲಿದೆ ಎನ್ನುವುದು ಪಾಕ್ನ ಉದ್ದೇಶ ಎನ್ನಲಾಗುತ್ತಿದೆ. ಆದರೆ ಈ ವಿಚಾರದ ಬಳಿಕ ಅನೇಕರು ಪಾಕ್ ಈ ರೀತಿಯ ಉದ್ದೇಶ ಸರಿಯಲ್ಲ ಎಂದು ಹೇಳುತ್ತಿದ್ದಾರೆ.
8/ 8
ಅಲ್ಲದೇ ಭಾರತ ಈಗಾಗಲೇ ಪಾಕ್ಗೆ ಹೋಗಲು ನಿರಾಕರಿಸಿದೆ. ಇದರ ನಡುವೆ, ಪಾಕ್ ಪಿಎಸ್ಎಲ್ ನಡೆಯುವ ವೇಳೆ ಈಗಾಗಲೇ 2 ಬಾರಿ ಉಗ್ರರ ದಾಳಿಗಳು ನಡೆದಿವೆ. ಹೀಗಾಗಿ ಭಾರತೀಯರು ಸುರಕ್ಷತೆಯ ದೃಷ್ಟಿಯೂ ಇಲ್ಲಿ ಮುಖ್ಯವಾಗುತ್ತದೆ.
First published:
18
IND vs PAK: ಟೀಂ ಇಂಡಿಯಾ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಕ್ರಿಕೆಟ್ ವಿಚಾರ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದ್ದು, ಉಭಯ ದೇಶಗಳ ಕ್ರಿಕೆಟ್ ಮಂಡಳಿ ಈ ಕುರಿತು ಸಭೆ ನಡೆಸುತ್ತಿದೆ.
IND vs PAK: ಟೀಂ ಇಂಡಿಯಾ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!
2023ರ ಏಷ್ಯಾಕಪ್ಗೆ ಭಾರತ ಪಾಕಿಸ್ತಾನಕ್ಕೆ ಹೋಗದಿರಲು ನಿರ್ಧರಿಸಿದೆ. ಇದಾದ ನಂತರ 2023ರ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ತಂಡ ಹೇಳುತ್ತಿದೆ. ಆದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.
IND vs PAK: ಟೀಂ ಇಂಡಿಯಾ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!
ಏಷ್ಯಾಕಪ್ನ ಆತಿಥ್ಯವು ಪಾಕಿಸ್ತಾನದ ಕೈಯಲ್ಲಿದೆ. ಆದರೆ ಭಾರತದ ಎಲ್ಲಾ ಪಂದ್ಯಗಳು ಯುಎಇಯಲ್ಲಿ ನಡೆಯಬೇಕು ಎಂದು ಭಾರತ ಭೇಡಿಕೆ ಇಟ್ಟಿದೆ. ಒಂದು ವೇಳೆ ಟೀಂ ಇಂಡಿಯಾ ಫೈನಲ್ವರೆಗೆ ಪ್ರಯಾಣಿಸಿದರೂ ಅದು ಯುಎಇಯಲ್ಲಿಯೇ ನಡೆಬೇಕು ಎಂದಿದೆ.
IND vs PAK: ಟೀಂ ಇಂಡಿಯಾ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!
ಆದರೆ ಈ ನಿರ್ಧಾರಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೇಸರ ವ್ಯಕ್ತಪಡಿಸಿದೆ. ಆದರೆ, ಪಾಕಿಸ್ತಾನವು ಭಾರತವನ್ನು ತನ್ನ ತವರಿಗೆ ಏಕೆ ಆಹ್ವಾನಿಸಲು ಬಯಸುತ್ತದೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ವಿಚಾರವಾಗಿ ನೋಡುವುದಾದರೆ.
IND vs PAK: ಟೀಂ ಇಂಡಿಯಾ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!
ಪಾಕಿಸ್ತಾನವು ಪ್ರಸ್ತುತ ಆರ್ಥಿಕ ಪರಿಸ್ಥಿತಿಯೊಂದಿಗೆ ಹೋರಾಡುತ್ತಿದೆ. ಭಾರತ ಆಗಮನದಿಂದ ಪಾಕಿಸ್ತಾನಕ್ಕೆ ದೊಡ್ಡ ಲಾಭ ಸಿಗಬಹುದು. ಅಲ್ಲಿನ ಆರ್ಥಿಕತೆಯನ್ನು ಏನಾದರೂ ಉಳಿಸಲು ಸಾಧ್ಯವಾದರೆ, ಅದು ಕ್ರಿಕೆಟ್ನಿಂದ ಮಾತ್ರ ಎಂಬ ಮಾತುಗಳು ಕೇಳಿಬರುತ್ತಿದೆ.
IND vs PAK: ಟೀಂ ಇಂಡಿಯಾ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!
ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಪರ್ಧೆ ಎಂದರೆ ಸಂಪೂರ್ಣ ವಿಶ್ವವೇ ಕಾಯುತ್ತಿರುತ್ತದೆ. ಈ ಬದ್ಧ ಪ್ರತಿಸ್ಪರ್ಧಿಗಳ ನಡುವಿನ ಪಂದ್ಯ ನೋಡಲು ಜನರು ದುಬಾರಿ ಟಿಕೆಟ್ಗಳನ್ನು ಖರೀದಿಸಲು ಹಿಂಜರಿಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಮ್ಮ ತವರಿನಲ್ಲಿ ಆಡುವುದು ಪಾಕಿಸ್ತಾನಕ್ಕೆ ವರದಾನವಾಗಲಿದೆ.
IND vs PAK: ಟೀಂ ಇಂಡಿಯಾ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!
ಇದರಿಂದಾಗಿ ಪಾಕಿಸ್ತಾನದ ಆರ್ಥಿಕತೆ ಕೊಂಚ ಚೇತರಿಕೆ ಕಾಣಲಿದೆ ಎನ್ನುವುದು ಪಾಕ್ನ ಉದ್ದೇಶ ಎನ್ನಲಾಗುತ್ತಿದೆ. ಆದರೆ ಈ ವಿಚಾರದ ಬಳಿಕ ಅನೇಕರು ಪಾಕ್ ಈ ರೀತಿಯ ಉದ್ದೇಶ ಸರಿಯಲ್ಲ ಎಂದು ಹೇಳುತ್ತಿದ್ದಾರೆ.
IND vs PAK: ಟೀಂ ಇಂಡಿಯಾ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!
ಅಲ್ಲದೇ ಭಾರತ ಈಗಾಗಲೇ ಪಾಕ್ಗೆ ಹೋಗಲು ನಿರಾಕರಿಸಿದೆ. ಇದರ ನಡುವೆ, ಪಾಕ್ ಪಿಎಸ್ಎಲ್ ನಡೆಯುವ ವೇಳೆ ಈಗಾಗಲೇ 2 ಬಾರಿ ಉಗ್ರರ ದಾಳಿಗಳು ನಡೆದಿವೆ. ಹೀಗಾಗಿ ಭಾರತೀಯರು ಸುರಕ್ಷತೆಯ ದೃಷ್ಟಿಯೂ ಇಲ್ಲಿ ಮುಖ್ಯವಾಗುತ್ತದೆ.