ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ವಿವೇಕಾನಂದರ ಬರಹಗಳು ಕೂಡ ಸಾಕಷ್ಟು ಪ್ರಭಾವ ಬೀರಿದೆ ಎಂಬುದಕ್ಕೆ ಗಾಂಧಿಜೀ, ಸುಭಾಷ್ ಚಂದ್ರ ಬೋಸ್ ಅವರ ಮಾತುಗಳೇ ಸಾಕ್ಷಿ. ಶ್ರೇಷ್ಠ ಚಿಂತಕ, ಬೋಧಕ ಮತ್ತು ಮಾನವೀಯತೆಯ ಪ್ರಚಾರಕ್ಕೆ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಅಂದಾಜು ಮಾಡಲಾಗುವುದಿಲ್ಲ. ಇವೆಲ್ಲದರ ನಡುವೆ ಮತ್ತೊಂದು ಅಚ್ಚರಿಯ ವಿಷಯವೆಂದರೆ ವಿವೇಕಾನಂದರು ಕ್ರಿಕೆಟ್ ಆಡಿರುವುದು...