'ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿಮ್ಮ ಬೆಂಬಲ ಹೀಗೇ ಇರಲಿ'; ಕರ್ನಾಟಕ ರಣಜಿ ತಂಡದಿಂದ ಕನ್ನಡಿಗರಲ್ಲಿ ಮನವಿ

Karnataka Cricket Team: ಈ ಬಾರಿಯೂ ಟ್ರೋಫಿ ಗೆಲ್ಲುವಲ್ಲಿ ಎಡವಿದ ಕರ್ನಾಟಕ ತಂಡ, 'ನಮ್ಮ ತಪ್ಪುಗಳನ್ನು ತಿದ್ದುಕೊಂಡು ಮುಂದಿನ ವರ್ಷ ಮತ್ತೊಮ್ಮೆ ಬರುತ್ತೇವೆ. ನಿಮ್ಮ ಬೆಂಬಲ ಹೀಗೇ ಇರಲಿ' ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಕನ್ನಡದಲ್ಲೇ ಬರೆದುಕೊಂಡಿದೆ.

First published:

  • 110

    'ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿಮ್ಮ ಬೆಂಬಲ ಹೀಗೇ ಇರಲಿ'; ಕರ್ನಾಟಕ ರಣಜಿ ತಂಡದಿಂದ ಕನ್ನಡಿಗರಲ್ಲಿ ಮನವಿ

    2019-20ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬೆಂಗಾಲ್ ವಿರುದ್ಧ ಸೋಲು ಕಾಣುವ ಮೂಲಕ ಟ್ರೋಫಿಗೆ ಮುತ್ತಿಕ್ಕುವ ಕನಸು ಭಗ್ನಗೊಂಡಿತು.

    MORE
    GALLERIES

  • 210

    'ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿಮ್ಮ ಬೆಂಬಲ ಹೀಗೇ ಇರಲಿ'; ಕರ್ನಾಟಕ ರಣಜಿ ತಂಡದಿಂದ ಕನ್ನಡಿಗರಲ್ಲಿ ಮನವಿ

    ಬಂಗಾಳ ನೀಡಿದ್ದ 351 ರನ್​ಗಳ ಟಾರ್ಗೆಟ್ ಬೆನ್ನಟ್ಟುವಲ್ಲಿ ಎಡವಿದ ರಾಜ್ಯ ತಂಡ  177 ರನ್​ಗೆ ಆಲೌಟ್ ಆಗುವ ಮೂಲಕ 174 ರನ್ ಅಂತರದಿಂದ ಹೀನಾಯ ಸೋಲಿಗೆ ಶರಣಾಯಿತು.

    MORE
    GALLERIES

  • 310

    'ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿಮ್ಮ ಬೆಂಬಲ ಹೀಗೇ ಇರಲಿ'; ಕರ್ನಾಟಕ ರಣಜಿ ತಂಡದಿಂದ ಕನ್ನಡಿಗರಲ್ಲಿ ಮನವಿ

    ಈ ಮೂಲಕ ಕರುಣ್ ನಾಯರ್ ಪಡೆ ಸತತ ಮೂರನೇ ವರ್ಷವೂ ಸೆಮಿಫೈನಲ್ ಹಂತದಿಂದಲೇ ನಿರ್ಗಮನದ ಹಾದಿ ಹಿಡಿಯಿತು.

    MORE
    GALLERIES

  • 410

    'ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿಮ್ಮ ಬೆಂಬಲ ಹೀಗೇ ಇರಲಿ'; ಕರ್ನಾಟಕ ರಣಜಿ ತಂಡದಿಂದ ಕನ್ನಡಿಗರಲ್ಲಿ ಮನವಿ

    ಸೆಮಿ ಫೈನಲ್​ನಲ್ಲಿ ಕೆ. ಎಲ್ ರಾಹುಲ್, ಮನೀಶ್ ಪಾಂಡೆಯಂತಹ ಅಂತರಾಷ್ಟ್ರೀಯ ಅನುಭವಿ ಆಟಗಾರರಿದ್ದರೂ ಕರ್ನಾಟಕ ಗೆಲುವು ಸಾಧಿಸುವಲ್ಲಿ ಎಡವಿತು. ಅದರಲ್ಲು ನಾಯಕ ಕರುಣ್ ನಾಯರ್ ಟೂರ್ನಿಯಿದ್ದಕ್ಕೂ ಅತ್ಯಂತ ಕಳಪೆ ಪ್ರದರ್ಶನ ತೋರಿದರು.

    MORE
    GALLERIES

  • 510

    'ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿಮ್ಮ ಬೆಂಬಲ ಹೀಗೇ ಇರಲಿ'; ಕರ್ನಾಟಕ ರಣಜಿ ತಂಡದಿಂದ ಕನ್ನಡಿಗರಲ್ಲಿ ಮನವಿ

    ಪ್ರಸಕ್ತ ದೇಶಿಯ ಟೂರ್ನಿಗಳಾದ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕರ್ನಾಟಕ ಮತ್ತೊಂದು ಪ್ರಶಸ್ತಿ ಎತ್ತುವ ಕನಸು ಕೊನೆಗೂ ಕೈಗೂಡಲಿಲ್ಲ.

    MORE
    GALLERIES

  • 610

    'ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿಮ್ಮ ಬೆಂಬಲ ಹೀಗೇ ಇರಲಿ'; ಕರ್ನಾಟಕ ರಣಜಿ ತಂಡದಿಂದ ಕನ್ನಡಿಗರಲ್ಲಿ ಮನವಿ

    ಇತ್ತ ಬೆಂಗಾಲ್ ತಂಡ 2007ನೇ ಇಸವಿಯ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಹಂತಕ್ಕೆ ಪ್ರವೇಶಿಸಿದೆ.

    MORE
    GALLERIES

  • 710

    'ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿಮ್ಮ ಬೆಂಬಲ ಹೀಗೇ ಇರಲಿ'; ಕರ್ನಾಟಕ ರಣಜಿ ತಂಡದಿಂದ ಕನ್ನಡಿಗರಲ್ಲಿ ಮನವಿ

    ಕಳೆದೊಂದು ದಶತಕದ ರಣಜಿ ಟ್ರೋಫಿಯಲ್ಲಿ ಒಟ್ಟು ನಾಲ್ಕು ಬಾರಿ ಸೆಮಿ ಫೈನಲ್​ನಲ್ಲಿ ಎಡವಿರುವ ಕರ್ನಾಟಕ ಕ್ರಿಕೆಟ್ ತಂಡ 2014-15 ಹಾಗೂ 2013-14ನೇ ಸಾಲಿನಲ್ಲಿ ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಆಲಂಕರಿಸಿತ್ತು.

    MORE
    GALLERIES

  • 810

    'ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿಮ್ಮ ಬೆಂಬಲ ಹೀಗೇ ಇರಲಿ'; ಕರ್ನಾಟಕ ರಣಜಿ ತಂಡದಿಂದ ಕನ್ನಡಿಗರಲ್ಲಿ ಮನವಿ

    2009-10ರಲ್ಲಿ ರನ್ನರ್ ಅಪ್ ಆಗಿದ್ದ ರಾಜ್ಯ ತಂಡ, 2011-12ಹಾಗೂ 2012-13 ರಲ್ಲೂ ಎರಡು ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದರೆ, 2015-16 ರಲ್ಲಿ ಮಾತ್ರ ಲೀಗ್ ಹಂತದಲ್ಲೇ ನಿರ್ಗಮಿಸಿತ್ತು. ಇನ್ನೂ 2016-17 ರಲ್ಲೂ ಕ್ವಾರ್ಟರ್ ಫೈನಲ್​ನಲ್ಲಿ ಹಾದಿ ಅಂತ್ಯಗೊಳಿಸಿತ್ತು.

    MORE
    GALLERIES

  • 910

    'ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿಮ್ಮ ಬೆಂಬಲ ಹೀಗೇ ಇರಲಿ'; ಕರ್ನಾಟಕ ರಣಜಿ ತಂಡದಿಂದ ಕನ್ನಡಿಗರಲ್ಲಿ ಮನವಿ

    ಸದ್ಯ ಈ ಬಾರಿಯೂ ಟ್ರೋಫಿ ಗೆಲ್ಲುವಲ್ಲಿ ಎಡವಿದ ಕರ್ನಾಟಕ ತಂಡ, 'ನಮ್ಮ ತಪ್ಪುಗಳನ್ನು ತಿದ್ದುಕೊಂಡು ಮುಂದಿನ ವರ್ಷ ಮತ್ತೊಮ್ಮೆ ಬರುತ್ತೇವೆ. ನಿಮ್ಮ ಬೆಂಬಲ ಹೀಗೇ ಇರಲಿ' ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಕನ್ನಡದಲ್ಲೇ ಬರೆದುಕೊಂಡಿದೆ.

    MORE
    GALLERIES

  • 1010

    'ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿಮ್ಮ ಬೆಂಬಲ ಹೀಗೇ ಇರಲಿ'; ಕರ್ನಾಟಕ ರಣಜಿ ತಂಡದಿಂದ ಕನ್ನಡಿಗರಲ್ಲಿ ಮನವಿ

    'ಆಟದಲ್ಲಿ ಸೋಲು ಗೆಲುವು ಇದ್ದದ್ದೇ. ಆದರೆ ಇಂತ ಬಲಿಷ್ಠ ತಂಡವಾಗಿದ್ದರೂ ಸೆಮಿಫೈನಲ್ ಅನ್ನು ಸತತ ಮೂರು ವರ್ಷಗಳಿಂದ ದಾಟಲಾಗುತ್ತಿಲ್ಲ ಎನ್ನುವುದು ತುಂಬಾ ನೋವಿನ ಸಂಗತಿ. ನಿಮ್ಮ ಬೆಂಬಲಕ್ಕೆ ನಾವು ಸದಾ ಚಿರಋಣಿ. ನಮ್ಮ ತಪ್ಪುಗಳನ್ನು ತಿದ್ದುಕೊಂಡು ಮುಂದಿನ ವರ್ಷ ಮತ್ತೊಮ್ಮೆ ಬರುತ್ತೇವೆ. ನಿಮ್ಮ ಬೆಂಬಲ ಹೀಗೇ ಇರಲಿ #ಜೈಕರ್ನಾಟಕ' ಎಂದು ಬರೆದು ಮುಂದಿನ ವರ್ಷ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ನೀಡಿದೆ.

    MORE
    GALLERIES