ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಹೊರಗುಳಿದಿರುವ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಭವಿಷ್ಯದ ಊಹಾಪೋಹಗಳು ಹರಿದಾಡುತ್ತಿದೆ.
2/ 10
ವಿದಾಯದ ಊಹಾಪೋಹಗಳ ಬೆನ್ನಲ್ಲೇ ಧೋನಿ ಜಾರ್ಖಂಡ್ ರಣಜಿ ತಂಡದೊಂದಿಗೆ ಗುರುವಾರ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ್ದಾರೆ.
3/ 10
ಒಂದೆಡೆ ಧೋನಿ ಕ್ರಿಕೆಟ್ ಕೆರಿಯರ್ ಮುಕ್ತಾಯದ ಸುದ್ದಿಗಳು ಮುನ್ನೆಲೆಗೆ ಬರುತ್ತಿದ್ದಂತೆ 38 ವರ್ಷದ ಧೋನಿ ರಾಂಚಿಯಲ್ಲಿ ಅಭ್ಯಾಸ ಆರಂಭಿಸಿ ಗಮನ ಸೆಳೆದರು.
4/ 10
ಪ್ರಸ್ತುತ ಆಸ್ಟ್ರೇಲಿಯಾ ಸರಣಿಯಿಂದ ಹಾಗೂ ಮುಂಬರುವ ನ್ಯೂಜಿಲೆಂಡ್ ಸರಣಿಯಿಂದ ಧೋನಿಯನ್ನು ಕೈ ಬಿಡಲಾಗಿದ್ದು, ಹೀಗಾಗಿ ದಿಢೀರಣೆ ಅಭ್ಯಾಸದಲ್ಲಿ ಕಾಣಿಸಿಕೊಳ್ಳುವ ಮೂಲಕ ಕ್ರಿಕೆಟ್ಗೆ ಮರಳುವ ಸೂಚನೆ ನೀಡಿದ್ದಾರೆ.
5/ 10
ಧೋನಿ ನಮ್ಮೊಂದಿಗೆ ಅಭ್ಯಾಸ ಮಾಡಲು ಬರುತ್ತಿದ್ದಾರೆಂದು ಎಂಬುದು ತಿಳಿದಿರಲಿಲ್ಲ. ಇದನ್ನು ನೋಡಿ ಖುಷಿಯಷ್ಟೇ ಅಲ್ಲದೆ ಆಶ್ಚರ್ಯಕರವಾಗಿತ್ತು. ಅವರು ಸ್ವಲ್ಪ ಸಮಯ ಬ್ಯಾಟಿಂಗ್ ಮಾಡಿದರು ಎಂದು ಜಾರ್ಖಂಡ್ ತಂಡದ ಆಟಗಾರರು ತಿಳಿಸಿದ್ದಾರೆ.
6/ 10
ಇನ್ನು ಜಾರ್ಖಂಡ್ ತನ್ನ ಮುಂದಿನ ರಂಜಿ ಪಂದ್ಯವನ್ನು ಭಾನುವಾರದಿಂದ ರಾಂಚಿಯಲ್ಲಿ ಉತ್ತರಾಖಂಡ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಧೋನಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ.
7/ 10
ಜುಲೈ 9 ರಂದು ನಡೆದ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಬಳಿಕ ಧೋನಿ ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ.
8/ 10
ಹೀಗಾಗಿ ಧೋನಿ ಶೀಘ್ರದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಕಳೆದ ವರ್ಷ ಎ ಗ್ರೇಡ್ ಗುತ್ತಿಗೆ ಪಡೆದಿದ್ದ ಧೋನಿಯನ್ನು ಈ ಬಾರಿ ಯಾವುದೇ ಪಟ್ಟಿಯಲ್ಲಿ ಪರಿಗಣಿಸಲಾಗಿಲ್ಲ.
9/ 10
ಈ ಹಿನ್ನೆಲೆಯಲ್ಲಿ ಬಿಸಿಸಿಐನ ನಿರ್ಧಾರ ಧೋನಿಯ ಯುಗಾಂತ್ಯದ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರ ನಡುವೆ ಟೀಂ ಇಂಡಿಯಾ ಕೋಚ್ ಕೂಡ ಮಾತನಾಡಿದ್ದಾರೆ.
10/ 10
ಧೋನಿ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅವರನ್ನು ಟೀಂ ಇಂಡಿಯಾ ಆಯ್ಕೆಗೆ ಪರಿಗಣಿಸದಂತೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಟಿ20 ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳಬಹುದು ಎಂದು ರವಿಶಾಸ್ತ್ರಿ ಹೇಳಿದ್ದಾರೆ.
First published:
110
ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ
ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಹೊರಗುಳಿದಿರುವ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಭವಿಷ್ಯದ ಊಹಾಪೋಹಗಳು ಹರಿದಾಡುತ್ತಿದೆ.
ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ
ಪ್ರಸ್ತುತ ಆಸ್ಟ್ರೇಲಿಯಾ ಸರಣಿಯಿಂದ ಹಾಗೂ ಮುಂಬರುವ ನ್ಯೂಜಿಲೆಂಡ್ ಸರಣಿಯಿಂದ ಧೋನಿಯನ್ನು ಕೈ ಬಿಡಲಾಗಿದ್ದು, ಹೀಗಾಗಿ ದಿಢೀರಣೆ ಅಭ್ಯಾಸದಲ್ಲಿ ಕಾಣಿಸಿಕೊಳ್ಳುವ ಮೂಲಕ ಕ್ರಿಕೆಟ್ಗೆ ಮರಳುವ ಸೂಚನೆ ನೀಡಿದ್ದಾರೆ.
ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ
ಧೋನಿ ನಮ್ಮೊಂದಿಗೆ ಅಭ್ಯಾಸ ಮಾಡಲು ಬರುತ್ತಿದ್ದಾರೆಂದು ಎಂಬುದು ತಿಳಿದಿರಲಿಲ್ಲ. ಇದನ್ನು ನೋಡಿ ಖುಷಿಯಷ್ಟೇ ಅಲ್ಲದೆ ಆಶ್ಚರ್ಯಕರವಾಗಿತ್ತು. ಅವರು ಸ್ವಲ್ಪ ಸಮಯ ಬ್ಯಾಟಿಂಗ್ ಮಾಡಿದರು ಎಂದು ಜಾರ್ಖಂಡ್ ತಂಡದ ಆಟಗಾರರು ತಿಳಿಸಿದ್ದಾರೆ.
ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ
ಇನ್ನು ಜಾರ್ಖಂಡ್ ತನ್ನ ಮುಂದಿನ ರಂಜಿ ಪಂದ್ಯವನ್ನು ಭಾನುವಾರದಿಂದ ರಾಂಚಿಯಲ್ಲಿ ಉತ್ತರಾಖಂಡ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಧೋನಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ.
ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ
ಹೀಗಾಗಿ ಧೋನಿ ಶೀಘ್ರದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಕಳೆದ ವರ್ಷ ಎ ಗ್ರೇಡ್ ಗುತ್ತಿಗೆ ಪಡೆದಿದ್ದ ಧೋನಿಯನ್ನು ಈ ಬಾರಿ ಯಾವುದೇ ಪಟ್ಟಿಯಲ್ಲಿ ಪರಿಗಣಿಸಲಾಗಿಲ್ಲ.
ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ
ಧೋನಿ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅವರನ್ನು ಟೀಂ ಇಂಡಿಯಾ ಆಯ್ಕೆಗೆ ಪರಿಗಣಿಸದಂತೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಟಿ20 ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳಬಹುದು ಎಂದು ರವಿಶಾಸ್ತ್ರಿ ಹೇಳಿದ್ದಾರೆ.