Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!
Yuzvendra Chahal: ಅವರ ಸಲಹೆಯಂತೆ ಬಾಲ್ ಮಾಡಿದಾಗ ಡುಮಿನಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಅಷ್ಟು ನಿಖರವಾಗಿ ಧೋನಿ ಬೌಲಿಂಗ್ ಮಾಡಲು ಸೂಚನೆ ನೀಡುತ್ತಾರೆ ಎಂದು ಚಹಲ್ ತಿಳಿಸಿದರು.
ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಭಾರತೀಯ ತಂಡದ ಇತರರಿಗೆ ಸ್ಪೂರ್ತಿದಾಯಕ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ. ಧೋನಿ ಪ್ರಸ್ತುತ ತಂಡದ ನಾಯಕರಾಗದಿದ್ದರೂ ತಂಡದ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವುದರಲ್ಲಿ ಇನ್ನೂ ಸಕ್ರೀಯರಾಗಿದ್ದಾರೆ.
2/ 10
ಇದೇ ಕಾರಣಕ್ಕೆ ಧೋನಿ ನಾಯಕತ್ವ ತ್ಯಜಿಸಿದಾಗ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ನೀವು ಯಾವಾಗಲೂ ನನಗೆ ನಾಯಕರಾಗಿರುತ್ತೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
3/ 10
ಇದೀಗ ಮತ್ತೊಮ್ಮೆ ಧೋನಿ ತಂಡದಲ್ಲಿನ ಇತರೆ ಆಟಗಾರರನ್ನು ಹೇಗೆ ಪ್ರಭಾವಿಸಿದ್ದಾರೆ ಎಂಬುದನ್ನು ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ಬಹಿರಂಗಪಡಿಸಿದ್ದಾರೆ.
4/ 10
ಸಂದರ್ಶನವೊಂದರಲ್ಲಿ ಮಾತನಾಡಿದ ಚಹಲ್, ಧೋನಿ ಒಂದಾರ್ಥದಲ್ಲಿ ಸಮಸ್ಯೆ ನಿವಾರಕರು. ಹಲವು ಬಾರಿ ಮೈದಾನದಲ್ಲಿನ ನಮ್ಮ ಸಮಸ್ಯೆಯನ್ನ ಪರಿಹರಿಸಿದ್ದಾರೆ.
5/ 10
ಪಂದ್ಯದ ವೇಳೆ ಧೋನಿ ನೀಡುವ ಸಲಹೆಗಳಿಂದಲೇ ಹಲವು ಬಾರಿ ವಿಕೆಟ್ ಪಡೆದಿದ್ದೇನೆ. ಯಾರಿಗೆ, ಯಾವಾಗ, ಹೇಗೆ ಬೌಲಿಂಗ್ ಮಾಡಬೇಕೆಂದು ಧೋನಿ ಸಲಹೆ ನೀಡುತ್ತಾರೆ. ಅದುವೇ ತಂಡದ ಗೆಲುವಿಗೆ ಕಾರಣವಾಗಿತ್ತೆ ಎಂದು ಚಹಲ್ ತಿಳಿಸಿದರು.
6/ 10
ನನ್ನ ಹಾಗೂ ಕುಲ್ದೀಪ್ ಯಾದವ್ ಅವರ ಸಮಸ್ಯೆಗಳನ್ನು ಪರಿಹರಿಸುವುದೇ ಧೋನಿ. ನಮ್ಮ ಬೌಲಿಂಗ್ನಲ್ಲಿ ಸಿಕ್ಸರ್, ಫೋರ್ಗಳು ಬಾರಿಸಿದ್ರೆ, ಧೋನಿ ನಮಗೆ ಮಾರ್ಗದರ್ಶನ ನೀಡುತ್ತಾರೆ.
7/ 10
ನಮ್ಮ ಬಳಿ ಬಂದು ಹೆಗಲ ಮೇಲೆ ಕೈಹಾಕಿ, ಗೂಗ್ಲಿ ಎಸೆದರೆ ಆತನಿಗೆ ಆಡಲಾಗುವುದಿಲ್ಲ ಸರಿಯಾಗಿ ಹೇಳುತ್ತಾರೆ. ಹೀಗೆ ಗೂಗ್ಲಿ ಎಸೆದು ನಾನು ವಿಕೆಟ್ ಕೂಡ ಪಡೆದಿರುವೆ ಎಂದರು ಚಹಲ್.
8/ 10
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಅವರ ಸಲಹೆಯಂತೆ ಬೌಲಿಂಗ್ ಮಾಡಿದ್ದರಿಂದ ನನಗೆ 5 ವಿಕೆಟ್ ಪಡೆಯಲು ಸಾಧ್ಯವಾಯ್ತು. ಎಡಗೈ ಬ್ಯಾಟ್ಸ್ಮನ್ ಡುಮಿನಿ ತುಂಬಾ ಹೊತ್ತು ಕ್ರೀಸ್ ಕಚ್ಚಿ ಆಡುತ್ತಿದ್ದರು. ನಾನು ಕೂಡ ಅವರ ವಿಕೆಟ್ ಉರುಳಿಸಲು ಯತ್ನಿಸುತ್ತಿದ್ದೆ.
9/ 10
ಇದೇ ವೇಳೆ ಧೋನಿ ನನಗೆ ನೇರವಾಗಿ ಸ್ಟಂಪ್ನ್ನು ಗುರಿಯಾಗಿಸಿ ಚೆಂಡೆಸೆಯಲು ಹೇಳಿದ್ರು. ಅವರ ಸಲಹೆಯಂತೆ ಬಾಲ್ ಮಾಡಿದಾಗ ಡುಮಿನಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಅಷ್ಟು ನಿಖರವಾಗಿ ಧೋನಿ ಬೌಲಿಂಗ್ ಮಾಡಲು ಸೂಚನೆ ನೀಡುತ್ತಾರೆ ಎಂದು ಚಹಲ್ ತಿಳಿಸಿದರು.
10/ 10
ಧೋನಿ
First published:
110
Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!
ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಭಾರತೀಯ ತಂಡದ ಇತರರಿಗೆ ಸ್ಪೂರ್ತಿದಾಯಕ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ. ಧೋನಿ ಪ್ರಸ್ತುತ ತಂಡದ ನಾಯಕರಾಗದಿದ್ದರೂ ತಂಡದ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವುದರಲ್ಲಿ ಇನ್ನೂ ಸಕ್ರೀಯರಾಗಿದ್ದಾರೆ.
Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!
ಪಂದ್ಯದ ವೇಳೆ ಧೋನಿ ನೀಡುವ ಸಲಹೆಗಳಿಂದಲೇ ಹಲವು ಬಾರಿ ವಿಕೆಟ್ ಪಡೆದಿದ್ದೇನೆ. ಯಾರಿಗೆ, ಯಾವಾಗ, ಹೇಗೆ ಬೌಲಿಂಗ್ ಮಾಡಬೇಕೆಂದು ಧೋನಿ ಸಲಹೆ ನೀಡುತ್ತಾರೆ. ಅದುವೇ ತಂಡದ ಗೆಲುವಿಗೆ ಕಾರಣವಾಗಿತ್ತೆ ಎಂದು ಚಹಲ್ ತಿಳಿಸಿದರು.
Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಅವರ ಸಲಹೆಯಂತೆ ಬೌಲಿಂಗ್ ಮಾಡಿದ್ದರಿಂದ ನನಗೆ 5 ವಿಕೆಟ್ ಪಡೆಯಲು ಸಾಧ್ಯವಾಯ್ತು. ಎಡಗೈ ಬ್ಯಾಟ್ಸ್ಮನ್ ಡುಮಿನಿ ತುಂಬಾ ಹೊತ್ತು ಕ್ರೀಸ್ ಕಚ್ಚಿ ಆಡುತ್ತಿದ್ದರು. ನಾನು ಕೂಡ ಅವರ ವಿಕೆಟ್ ಉರುಳಿಸಲು ಯತ್ನಿಸುತ್ತಿದ್ದೆ.
Yuzvendra Chahal: ನಮ್ಮಿಬ್ಬರ ಸಮಸ್ಯೆಗಳಿಗೆ ಧೋನಿಯೇ ಪರಿಹಾರ..!
ಇದೇ ವೇಳೆ ಧೋನಿ ನನಗೆ ನೇರವಾಗಿ ಸ್ಟಂಪ್ನ್ನು ಗುರಿಯಾಗಿಸಿ ಚೆಂಡೆಸೆಯಲು ಹೇಳಿದ್ರು. ಅವರ ಸಲಹೆಯಂತೆ ಬಾಲ್ ಮಾಡಿದಾಗ ಡುಮಿನಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಅಷ್ಟು ನಿಖರವಾಗಿ ಧೋನಿ ಬೌಲಿಂಗ್ ಮಾಡಲು ಸೂಚನೆ ನೀಡುತ್ತಾರೆ ಎಂದು ಚಹಲ್ ತಿಳಿಸಿದರು.