ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?
ಭಾರತಕ್ಕೆ ಮೂರು ಐಸಿಸಿ ಟ್ರೋಫಿ ತಂದುಕೊಟ್ಟಿರುವ ಧೋನಿಗಿಂತ, ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದು ಕೊಟ್ಟ ಕಪಿಲ್ ದೇವ್ಗಿಂತಲೂ ಸೌರವ್ ಗಂಗೂಲಿ ಶ್ರೇಷ್ಠ ನಾಯಕ ಎಂದು ಭಾರತದ ಮಾಜಿ ಕ್ರಿಕೆಟಿಗ ಮಣೀಂದರ್ ಸಿಂಗ್ ತಿಳಿಸಿದ್ದಾರೆ.
ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಇಬ್ಬರು ಶ್ರೇಷ್ಠ ನಾಯಕರು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ಪಂದ್ಯಗಳಲ್ಲಿ ಅತ್ಯಂತ ಆಕ್ರಮಣಕಾರಿ ತಂಡವಾಗಿ ಪರಿವರ್ತನೆಗೊಂಡಿತು.
2/ 11
2000 ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್ನಿಂದ ತತ್ತರಿಸಿದ್ದ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡ ಗಂಗೂಲಿ, ಯುವ ಆಟಗಾರರಲ್ಲಿ ಹೊಸ ಆಶಾಕಿರಣ ಮೂಡಿಸಿ ಉತ್ತಮ ಪ್ರದರ್ಶನವನ್ನು ಹೊರ ತೆಗೆಯುವ ಮೂಲಕ ಭವಿಷ್ಯವನ್ನು ರೂಪಿಸಿದರು.
3/ 11
ಕಪಿಲ್ ದೇವ್, ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಹಲವು ಅದ್ಭುತ ನಾಯಕರನ್ನು ಭಾರತೀಯ ಕ್ರಿಕೆಟ್ ಕಂಡಿದೆ.
4/ 11
ಕಪಿಲ್ ದೇವ್ ಹಾಗೂ ಎಂ.ಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಮುಡಿಗೇರಿಸಿಕೊಡಿದೆ. ಅಲ್ಲದೆ, ಇವರಿಬ್ಬರ ನಾಯಕತ್ವದಲ್ಲಿ ರಾಷ್ಟ್ರೀಯ ತಂಡ ಹಲವು ಐಸಿಸಿ ಟೂರ್ನಿಗಳನ್ನು ಗೆದ್ದಿದೆ.
5/ 11
ಆದರೆ, ಭಾರತ ತಂಡದ ಮಾಜಿ ಆಟಗಾರ ಮಣೀಂದರ್ ಸಿಂಗ್, ಸೌರವ್ ಗಂಗೂಲಿ ಭಾರತ ತಂಡದ ಶ್ರೇಷ್ಠ ನಾಯಕ ಎಂದು ಪ್ರತಿಪಾದಿಸಿದ್ದಾರೆ.
6/ 11
ಭಾರತಕ್ಕೆ ಮೂರು ಐಸಿಸಿ ಟ್ರೋಫಿ ತಂದುಕೊಟ್ಟಿರುವ ಧೋನಿಗಿಂತ, ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದು ಕೊಟ್ಟ ಕಪಿಲ್ ದೇವ್ಗಿಂತಲೂ ಸೌರವ್ ಗಂಗೂಲಿ ಶ್ರೇಷ್ಠ ನಾಯಕ ಎಂದು ಭಾರತದ ಮಾಜಿ ಕ್ರಿಕೆಟಿಗ ಮಣೀಂದರ್ ಸಿಂಗ್ ತಿಳಿಸಿದ್ದಾರೆ.
7/ 11
ಕಪಿಲ್ ದೇವ್ ನಮಗೆ ವಿಶ್ವಕಪ್ ತಂದುಕೊಟ್ಟಿದ್ದಾರೆ. ಸೌರವ್ ಗಂಗೂಲಿ ಕಟ್ಟಿದ ತಂಡ ಹಾಗೂ ಹಲವು ಪ್ರತಿಭೆಗಳನ್ನು ಬೆಳೆಸಿದ ಕಾರಣದಿಂದ ಧೋನಿ ವಿಶ್ವಕಪ್ ಗೆದ್ದರು. ದಾದಾ ನಾಯಕನಾಗಿ ಮಾಡಿದ್ದ ಹಲವು ಕಾರ್ಯಗಳು ಎಂ.ಎಸ್ ಧೋನಿಗೆ ಲಾಭವಾಯಿತು- ಮಣೀಂದರ್ ಸಿಂಗ್.
8/ 11
ವಿಶ್ವದ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಆಟಗಾರರಲ್ಲಿ ರೂಪಿಸಿದ್ದು ಗಂಗೂಲಿ, ಹಾಗಾಗಿ, ಇದರ ಶ್ರೇಯ ಗಂಗೂಲಿಗೆ ದಕ್ಕಬೇಕು ಎಂದು ಮಣೀಂದರ್ ಸಿಂಗ್ ಹಿಮದೂಸ್ತಾನ್ ಟೈಮ್ಸ್ಗೆ ತಿಳಿಸಿದರು.
9/ 11
ಧೋನಿ ಅದೃಷ್ಟವಂತ. ಏಕೆಂದರೆ ಅವರು ನಾಯಕರಾಗುವ ಮುನ್ನ ಗಂಗೂಲಿ ನಾಯಕರಾಗಿದ್ದರು. ಗಂಗೂಲಿ ವಿಶ್ವದ ಯಾವುದೇ ತಂಡವನ್ನಾದರೂ ಮಣಿಸಬಲ್ಲ ತಂಡವನ್ನು ಕಟ್ಟಿದ್ದರು. ಆ ತಂಡವನ್ನು ಧೋನಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು- ಮಣೀಂದರ್ ಸಿಂಗ್.
10/ 11
ಸೌರವ್ ಗಂಗೂಲಿಯನ್ನು ಅತ್ಯುತ್ತಮ ಭಾರತೀಯ ನಾಯಕ. ಏಕೆಂದರೆ ಅವರು ಪ್ರತಿಭೆಯನ್ನು ಗುರುತಿಸುತ್ತಿದ್ದರು.
11/ 11
ಇದಕ್ಕೆ ಉದಾಹರಣೆಯಂದರೆ, ದಾದಾ ನಾಯಕನಾದ ಮೇಲೆ ಮಂಕಾಗಿದ್ದ ಯುವರಾಜ್ ಸಿಂಗ್ರನ್ನು ಹೊರತಂದರೂ, ತಂಡದಿಂದ ಹೊರಗಿಟ್ಟಿದ್ದ ಸ್ಪಿನ್ನರ್ ಹರ್ಭಜನ್ಗೆ ಅವಕಾಶ ನೀಡಿದರು ಎಂದು ಮಣೀಂದರ್ ಗಂಗೂಲಿ ನಾಯಕತ್ವ ಏಕೆ ಶ್ರೇಷ್ಠ ಎಂದು ವಿವರಿಸಿದ್ದಾರೆ.
First published:
111
ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?
ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಇಬ್ಬರು ಶ್ರೇಷ್ಠ ನಾಯಕರು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ಪಂದ್ಯಗಳಲ್ಲಿ ಅತ್ಯಂತ ಆಕ್ರಮಣಕಾರಿ ತಂಡವಾಗಿ ಪರಿವರ್ತನೆಗೊಂಡಿತು.
ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?
2000 ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್ನಿಂದ ತತ್ತರಿಸಿದ್ದ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡ ಗಂಗೂಲಿ, ಯುವ ಆಟಗಾರರಲ್ಲಿ ಹೊಸ ಆಶಾಕಿರಣ ಮೂಡಿಸಿ ಉತ್ತಮ ಪ್ರದರ್ಶನವನ್ನು ಹೊರ ತೆಗೆಯುವ ಮೂಲಕ ಭವಿಷ್ಯವನ್ನು ರೂಪಿಸಿದರು.
ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?
ಕಪಿಲ್ ದೇವ್ ಹಾಗೂ ಎಂ.ಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಮುಡಿಗೇರಿಸಿಕೊಡಿದೆ. ಅಲ್ಲದೆ, ಇವರಿಬ್ಬರ ನಾಯಕತ್ವದಲ್ಲಿ ರಾಷ್ಟ್ರೀಯ ತಂಡ ಹಲವು ಐಸಿಸಿ ಟೂರ್ನಿಗಳನ್ನು ಗೆದ್ದಿದೆ.
ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?
ಭಾರತಕ್ಕೆ ಮೂರು ಐಸಿಸಿ ಟ್ರೋಫಿ ತಂದುಕೊಟ್ಟಿರುವ ಧೋನಿಗಿಂತ, ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದು ಕೊಟ್ಟ ಕಪಿಲ್ ದೇವ್ಗಿಂತಲೂ ಸೌರವ್ ಗಂಗೂಲಿ ಶ್ರೇಷ್ಠ ನಾಯಕ ಎಂದು ಭಾರತದ ಮಾಜಿ ಕ್ರಿಕೆಟಿಗ ಮಣೀಂದರ್ ಸಿಂಗ್ ತಿಳಿಸಿದ್ದಾರೆ.
ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?
ಕಪಿಲ್ ದೇವ್ ನಮಗೆ ವಿಶ್ವಕಪ್ ತಂದುಕೊಟ್ಟಿದ್ದಾರೆ. ಸೌರವ್ ಗಂಗೂಲಿ ಕಟ್ಟಿದ ತಂಡ ಹಾಗೂ ಹಲವು ಪ್ರತಿಭೆಗಳನ್ನು ಬೆಳೆಸಿದ ಕಾರಣದಿಂದ ಧೋನಿ ವಿಶ್ವಕಪ್ ಗೆದ್ದರು. ದಾದಾ ನಾಯಕನಾಗಿ ಮಾಡಿದ್ದ ಹಲವು ಕಾರ್ಯಗಳು ಎಂ.ಎಸ್ ಧೋನಿಗೆ ಲಾಭವಾಯಿತು- ಮಣೀಂದರ್ ಸಿಂಗ್.
ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?
ವಿಶ್ವದ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಆಟಗಾರರಲ್ಲಿ ರೂಪಿಸಿದ್ದು ಗಂಗೂಲಿ, ಹಾಗಾಗಿ, ಇದರ ಶ್ರೇಯ ಗಂಗೂಲಿಗೆ ದಕ್ಕಬೇಕು ಎಂದು ಮಣೀಂದರ್ ಸಿಂಗ್ ಹಿಮದೂಸ್ತಾನ್ ಟೈಮ್ಸ್ಗೆ ತಿಳಿಸಿದರು.
ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?
ಧೋನಿ ಅದೃಷ್ಟವಂತ. ಏಕೆಂದರೆ ಅವರು ನಾಯಕರಾಗುವ ಮುನ್ನ ಗಂಗೂಲಿ ನಾಯಕರಾಗಿದ್ದರು. ಗಂಗೂಲಿ ವಿಶ್ವದ ಯಾವುದೇ ತಂಡವನ್ನಾದರೂ ಮಣಿಸಬಲ್ಲ ತಂಡವನ್ನು ಕಟ್ಟಿದ್ದರು. ಆ ತಂಡವನ್ನು ಧೋನಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು- ಮಣೀಂದರ್ ಸಿಂಗ್.
ಶ್ರೇಷ್ಠ ತಂಡ ಕಟ್ಟಿದ್ದು ಗಂಗೂಲಿ, ಲಾಭ ಪಡೆದಿದ್ದು ಮಾತ್ರ ಧೋನಿ; ಮಾಜಿ ಕ್ರಿಕೆಟಿಗನ ಹೇಳಿಕೆ ನಿಜವೇ?
ಇದಕ್ಕೆ ಉದಾಹರಣೆಯಂದರೆ, ದಾದಾ ನಾಯಕನಾದ ಮೇಲೆ ಮಂಕಾಗಿದ್ದ ಯುವರಾಜ್ ಸಿಂಗ್ರನ್ನು ಹೊರತಂದರೂ, ತಂಡದಿಂದ ಹೊರಗಿಟ್ಟಿದ್ದ ಸ್ಪಿನ್ನರ್ ಹರ್ಭಜನ್ಗೆ ಅವಕಾಶ ನೀಡಿದರು ಎಂದು ಮಣೀಂದರ್ ಗಂಗೂಲಿ ನಾಯಕತ್ವ ಏಕೆ ಶ್ರೇಷ್ಠ ಎಂದು ವಿವರಿಸಿದ್ದಾರೆ.