’ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿಗೆ ಧೋನಿ ಸ್ವಭಾವ ಕಾರಣ‘ - ಹೀಗೆಂದರು RCB ತಂಡದ ಮಾಜಿ ನಾಯಕ
ಎಂ.ಎಸ್ ಧೋನಿಯೇ ಸಿಎಸ್ಕೆ ಸ್ಟ್ರೆಂಥ್. ಎಂಎಸ್ಡಿ ಇಲ್ಲದ ಸಿಎಸ್ಕೆ ತಂಡವನ್ನು ಯಾರು ಊಹಿಸಲು ಸಾಧ್ಯವಿಲ್ಲ. ಇವರು ಕ್ಯಾಪ್ಟನ್ ಅನ್ನೋ ಕಾರಣಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾಷೆ, ಪ್ರದೇಶ ಎನ್ನದೇ ಭಾರತದ ವಿವಿಧ ಮೂಲೆಗಳಿಂದ ಬೆಂಬಲ ನೀಡ್ತಾರೆ ಎಂಎಸ್ಡಿ ಫ್ಯಾನ್ಸ್.
ಮೂರು ಬಾರಿ ಐಪಿಎಲ್ ಫೈನಲ್ಗೆ, ಎರಡು ಬಾರಿ ಚಾಂಪಿಯನ್ಸ್ ಲೀಗ್ ಮುಡಿಗೇರಿಸಿಕೊಂಡಿರುವ ತಂಡ ಚೆನ್ನೈ ಸೂಪರ್ ಕಿಂಗ್ಸ್. ಈ ತಂಡದ ಯಶಸ್ಸಿಗೆ ನಾಯಕ ಎಂ.ಎಸ್ ಧೋನಿಯೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
2/ 7
ಎಂ.ಎಸ್ ಧೋನಿಯೇ ಸಿಎಸ್ಕೆ ಸ್ಟ್ರೆಂಥ್. ಎಂಎಸ್ಡಿ ಇಲ್ಲದ ಸಿಎಸ್ಕೆ ತಂಡವನ್ನು ಯಾರು ಊಹಿಸಲು ಸಾಧ್ಯವಿಲ್ಲ. ಇವರು ಕ್ಯಾಪ್ಟನ್ ಅನ್ನೋ ಕಾರಣಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾಷೆ, ಪ್ರದೇಶ ಎನ್ನದೇ ಭಾರತದ ವಿವಿಧ ಮೂಲೆಗಳಿಂದ ಬೆಂಬಲ ನೀಡ್ತಾರೆ ಎಂಎಸ್ಡಿ ಫ್ಯಾನ್ಸ್.
3/ 7
ಹೀಗಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿಗೆ ಧೋನಿ ಹೇಗೆ ಕಾರಣ ಎಂಬ ಬಗ್ಗೆ ಆರ್ಸಿಬಿ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಸಿಎಸ್ಕೆ ಯಶಸ್ಸಿಗೆ ಎಂ.ಎಸ್ ಧೋನಿಯ ಬಿಹೇವಿಯರ್, ಪ್ರೀಫ್ಲಾನ್ ಕಾರಣ ಎಂದಿದ್ದಾರೆ ದ್ರಾವಿಡ್.
4/ 7
ಧೋನಿಯರಿಗೆ ಉತ್ತಮ ಜನಸಂಪರ್ಕ ಇದೆ. ಅಲ್ಲದೇ ಸಿಎಸ್ಕೆ ತಂಡದ ಸಿಬ್ಬಂದಿಯೂ ಈ ಟೀಮ್ ಆಟಗಾರರೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವಂತೆ ಧೋನಿ ನೋಡಿಕೊಳ್ಳುತ್ತಾರೆ. ಆಟಗಾರರೊಂದಿಗೆ ಧೋನಿ ಎಲ್ಲಾ ರೀತಿಯಲ್ಲೂ ಬೆರೆಯುತ್ತಾರೆ. ಜೂನಿಯರ್ಗಳ ಜತೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಧೋನಿಗೆ ಅರಿವಿದೆ ಎನ್ನುತ್ತಾರೆ ದ್ರಾವಿಡ್.
5/ 7
'ಧೋನಿ ವೃತ್ತಿಪರತೆ ಯಾವತ್ತೂ ಬದಲಾಗಲ್ಲ. ಎಲ್ಲವನ್ನೂ ಸ್ಟಡೀ ಮಾಡಿಯೇ ಅನುಷ್ಠಾನ ಮಾಡುತ್ತಾರೆ. ತಂಡದ ಯಶಸ್ಸಿನ ಇವರದ್ದೇ ಪ್ರಮುಖ ಪಾತ್ರ ಎಂದು ದ್ರಾವಿಡ್ ಧೋನಿಯನ್ನು ಕೊಂಡಾಡಿದರು.
6/ 7
ಎಂಎಸ್ಡಿ ಸ್ವಭಾವವೇ ಹಾಗೆ. ಪಂದ್ಯ ನಡೆಯುವ ಕಣದಲ್ಲಿಯೇ ಎದುರಾಳಿ ಬ್ಯಾಟ್ಸ್ಮನ್ಗಳನ್ನು ನೋಡಿ ತಂತ್ರಗಳ ಕುರಿತು ನಿರ್ಣಯಿಸುವ ಆತ್ಮವಿಶ್ವಾಸ ಧೋನಿಗೆ ಮಾತ್ರ ಇದೆ ಎಂದು ಹೊಗಳಿದರು ದ್ರಾವಿಡ್.
7/ 7
ಇನ್ನು, ಕಳೆದ ಎರಡು ವರ್ಷಗಳಿಂದ ಧೋನಿ, ಫಾರ್ಮ್ ಕೈ ಕೊಟ್ಟಿದೆ. ಮೊದಲಿನ ತರ ಬ್ಯಾಟಿಂಗ್ ಮಾಡೋಕೆ, ಧೋನಿಯಿಂದ ಸಾಧ್ಯ ಆಗ್ತಿಲ್ಲ. ಕಳೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಧೋನಿ, ತಮ್ಮ ಖ್ಯಾತಿಗೆ ತಕ್ಕದಾಗಿ ಆಡಲಿಲ್ಲ. ಇದರಿಂದ ಧೋನಿ ನಿವೃತ್ತಿಯಾಗ್ಬೇಕು ಅನ್ನೋ ಮಾತುಗಳು ಕೇಳಿ ಬರ್ತಿವೆ.