IPL 2023: ಐಪಿಎಲ್ ಸೀಸನ್ 16ನಲ್ಲಿ ಮ್ಯಾಚ್ ಫಿಕ್ಸಿಂಗ್ ಘಾಟು! ಆರ್‌ಸಿಬಿ ಬೌಲರ್‌ನ ಸಂಪರ್ಕಿಸಿದ ಅನಾಮಿಕ ವ್ಯಕ್ತಿ

Mohammad Siraj: ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಸಂಪರ್ಕಿಸಿದ ವ್ಯಕ್ತಿ ಬುಕ್ಕಿ ಅಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೈದರಾಬಾದ್ ಮೂಲದ ಚಾಲಕನಾಗಿದ್ದ ಈತ ಪಂದ್ಯಗಳ ಬೆಟ್ಟಿಂಗ್ ವ್ಯಸನಿಯಾಗಿದ್ದ.

First published:

  • 18

    IPL 2023: ಐಪಿಎಲ್ ಸೀಸನ್ 16ನಲ್ಲಿ ಮ್ಯಾಚ್ ಫಿಕ್ಸಿಂಗ್ ಘಾಟು! ಆರ್‌ಸಿಬಿ ಬೌಲರ್‌ನ ಸಂಪರ್ಕಿಸಿದ ಅನಾಮಿಕ ವ್ಯಕ್ತಿ

    ಐಪಿಎಲ್​ 2023ರ 16ನೇ ಸೀಸನ್​ನಲ್ಲಿ ಮತ್ತೊಮ್ಮೆ ಮ್ಯಾಚ್​ ಫಿಕ್ಸಿಂಗ್​ ಎಂಬ ಮಾತುಗಳು ಕೇಳಿಬರುತ್ತಿದೆ. ಅದರಲ್ಲಿಯೂ ಆರ್​ಸಿಬಿ ಸ್ಟಾರ್​ ವೇಗಿಗೆ ಬುಕ್ಕಿಯಿಂದ ಕರೆ ಬಂದಿತ್ತು ಎಂದು ತಿಳಿದುಬಂದಿದೆ. ಆದರೆ ಬೌಲರ್​ ಬಿಸಿಸಿಐಗೆ ನೇರವಾಗಿ ಮಾಹಿತಿ ನೀಡಿದ್ದಾರೆ.

    MORE
    GALLERIES

  • 28

    IPL 2023: ಐಪಿಎಲ್ ಸೀಸನ್ 16ನಲ್ಲಿ ಮ್ಯಾಚ್ ಫಿಕ್ಸಿಂಗ್ ಘಾಟು! ಆರ್‌ಸಿಬಿ ಬೌಲರ್‌ನ ಸಂಪರ್ಕಿಸಿದ ಅನಾಮಿಕ ವ್ಯಕ್ತಿ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ (ACU)ಮಾಹಿತಿ ನೀಡಿದ್ದು, ಕಳೆದ ಐಪಿಎಲ್ ಪಂದ್ಯದಲ್ಲಿ ಭಾರಿ ಸೋಲಿನ ನಂತರ ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ತಂಡದ ಆಂತರಿಕ ಮಾಹಿತಿಗಾಗಿ ಸಂಪರ್ಕಿಸಿದ್ದರು ಎಂದು ಹೇಳಿದ್ದಾರೆ.

    MORE
    GALLERIES

  • 38

    IPL 2023: ಐಪಿಎಲ್ ಸೀಸನ್ 16ನಲ್ಲಿ ಮ್ಯಾಚ್ ಫಿಕ್ಸಿಂಗ್ ಘಾಟು! ಆರ್‌ಸಿಬಿ ಬೌಲರ್‌ನ ಸಂಪರ್ಕಿಸಿದ ಅನಾಮಿಕ ವ್ಯಕ್ತಿ

    ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಸಂಪರ್ಕಿಸಿದ ವ್ಯಕ್ತಿ ಬುಕ್ಕಿ ಅಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೈದರಾಬಾದ್ ಮೂಲದ ಚಾಲಕನಾಗಿದ್ದ ಈತ ಪಂದ್ಯಗಳ ಬೆಟ್ಟಿಂಗ್ ವ್ಯಸನಿಯಾಗಿದ್ದ.

    MORE
    GALLERIES

  • 48

    IPL 2023: ಐಪಿಎಲ್ ಸೀಸನ್ 16ನಲ್ಲಿ ಮ್ಯಾಚ್ ಫಿಕ್ಸಿಂಗ್ ಘಾಟು! ಆರ್‌ಸಿಬಿ ಬೌಲರ್‌ನ ಸಂಪರ್ಕಿಸಿದ ಅನಾಮಿಕ ವ್ಯಕ್ತಿ

    ಸಾಕಷ್ಟು ಹಣ ಕಳೆದುಕೊಂಡಿದ್ದ ಅವರು, ಆಂತರಿಕ ಮಾಹಿತಿಗಾಗಿ ಸಿರಾಜ್ ಅವರನ್ನು ಸಂಪರ್ಕಿಸಿದ್ದಾರೆ. ಭಾರತೀಯ ಬೌಲರ್ ತಕ್ಷಣವೇ ಈ ಬಗ್ಗೆ ಮಾಹಿತಿ ನೀಡಿದರು ಎಂದು ಬಿಸಿಸಿಐ ಮಾಹಿತಿ ನೀಡಿದೆ. ಇದೀಗ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

    MORE
    GALLERIES

  • 58

    IPL 2023: ಐಪಿಎಲ್ ಸೀಸನ್ 16ನಲ್ಲಿ ಮ್ಯಾಚ್ ಫಿಕ್ಸಿಂಗ್ ಘಾಟು! ಆರ್‌ಸಿಬಿ ಬೌಲರ್‌ನ ಸಂಪರ್ಕಿಸಿದ ಅನಾಮಿಕ ವ್ಯಕ್ತಿ

    ಆದರೆ ಹೊಸ ಮಾಹಿತಿ ಪ್ರಕಾರ, ಐಪಿಎಲ್‌ಗೂ ಮುನ್ನ ಭಾರತ-ಆಸ್ಟ್ರೇಲಿಯಾ ಸರಣಿ ವೇಳೆ ಸಿರಾಜ್‌ನಿಂದ ಮಾಹಿತಿ ಕೇಳಲಾಗಿತ್ತು. ಅದಕ್ಕೂ ಐಪಿಎಲ್‌ಗೂ ಯಾವುದೇ ಸಂಬಂಧವಿಲ್ಲ ಎಂದು ವರದಿಯಾಗಿದೆ. ಆದರೆ ಮೊದಲೇ ಸಿರಾಜ್​ ಕರೆ ಮಾಡಿ ಮಾಹಿತಿ ನೀಡದ್ದಕ್ಕೆ ಇದೀಗ ಆರ್​ಸಿಬಿ ಬೌಲರ್​​ ಮೇಲೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    MORE
    GALLERIES

  • 68

    IPL 2023: ಐಪಿಎಲ್ ಸೀಸನ್ 16ನಲ್ಲಿ ಮ್ಯಾಚ್ ಫಿಕ್ಸಿಂಗ್ ಘಾಟು! ಆರ್‌ಸಿಬಿ ಬೌಲರ್‌ನ ಸಂಪರ್ಕಿಸಿದ ಅನಾಮಿಕ ವ್ಯಕ್ತಿ

    ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆಟಗಾರರು ಯಾರನ್ನಾದರೂ ಸಂಪರ್ಕಿಸಿದರೆ ತಕ್ಷಣ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಬೇಕು. ಇಲ್ಲದೇ ಇದ್ದಲ್ಲಿ ಅಂತಹ ಆಟಗಾರರು ಅಮಾನತು ಶಿಕ್ಷೆಗೆ ಒಳಗಾಗುತ್ತಾರೆ.

    MORE
    GALLERIES

  • 78

    IPL 2023: ಐಪಿಎಲ್ ಸೀಸನ್ 16ನಲ್ಲಿ ಮ್ಯಾಚ್ ಫಿಕ್ಸಿಂಗ್ ಘಾಟು! ಆರ್‌ಸಿಬಿ ಬೌಲರ್‌ನ ಸಂಪರ್ಕಿಸಿದ ಅನಾಮಿಕ ವ್ಯಕ್ತಿ

    ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಹೋಟೆಲ್‌ ಹಾಗೂ ಮೈದಾನದಲ್ಲಿ ಎಲ್ಲಾ ಆಟಗಾರರ ಮೇಲೆ ನಿಗಾ ಇಟ್ಟಿರುತ್ತದೆ. ಸದ್ಯ 2023ರ ಐಪಿಎಲ್‌ ಆವೃತ್ತಿಯಲ್ಲಿ ಈಗಾಗಲೇ ಆರ್‌ಸಿಬಿ ಪರ ಮೊಹಮ್ಮದ್‌ ಸಿರಾಜ್‌ 8 ವಿಕೆಟ್‌ಗಳನ್ನ ಪಡೆದು ಮಿಂಚಿದ್ದಾರೆ.

    MORE
    GALLERIES

  • 88

    IPL 2023: ಐಪಿಎಲ್ ಸೀಸನ್ 16ನಲ್ಲಿ ಮ್ಯಾಚ್ ಫಿಕ್ಸಿಂಗ್ ಘಾಟು! ಆರ್‌ಸಿಬಿ ಬೌಲರ್‌ನ ಸಂಪರ್ಕಿಸಿದ ಅನಾಮಿಕ ವ್ಯಕ್ತಿ

    ರಾಜಸ್ಥಾನ್ ರಾಯಲ್ಸ್ ಬಲೆಗೆ ಬಿದ್ದಿದ್ದಾರೆ 3 ಆಟಗಾರರಾದ ಎಸ್ ಶ್ರೀಶಾಂತ್, ಅಂಕಿತ್ ಚೌಹಾಣ್ ಮತ್ತು ಅಜಿತ್ ಚಾಂಡಿಲಾ ಸ್ಪಾಟ್ ಫಿಕ್ಸಿಂಗ್ ಆರೋಪ ಎದುರಿಸಿದ್ದರು. ಇದಾದ ಬಳಿಕ ಮೂವರ ಬಂಧನದ ಬಳಿಕ ಬಿಸಿಸಿಐ ಕೂಡ ನಿಷೇಧ ಹೇರಿತ್ತು. ಸಿಎಸ್‌ಕೆ ಅಧಿಕಾರಿ ಗುರುನಾಥ್ ಮೇಯಪ್ಪನ್ ಅವರನ್ನು ಮೇ 2013 ರಲ್ಲಿ ಬೆಟ್ಟಿಂಗ್ ಆರೋಪದ ಮೇಲೆ ಬಂಧಿಸಲಾಗಿತ್ತು. ಇದಾದ ಬಳಿಕ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ರಚಿಸಲು ನಿರ್ಧರಿಸಿತ್ತು.

    MORE
    GALLERIES