ಚಾರ್ ಧಾಮ್ ಯಾತ್ರೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದನ್ನು ಅದೃಷ್ಟ ಎನ್ನುತ್ತಾರೆ. ಭಗವಂತನ ಕೃಪೆಯಿಂದ ಮಾತ್ರ ಇದು ಸಾಧ್ಯ ಎನ್ನುತ್ತಾರೆ. ಈ ಪ್ರವಾಸವು ನಿಜಕ್ಕೂ ಸಾಹಸಗಳಿಂದ ತುಂಬಿದೆ. ಸರಿಯಾದ ರಸ್ತೆಗಳಿಲ್ಲ ಮತ್ತು ಎತ್ತರದ ಪರ್ವತಗಳಲ್ಲಿ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗಬೇಕಾಗಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಬೇಕು. ಆಗ ಮಾತ್ರ ನೀವು ಪ್ರಯಾಣಿಸಬಹುದು. (ಚಿತ್ರ ಕೃಪೆ - uttarakhandtourism.gov.in)