Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

Vandana Das: ಕೇರಳದಲ್ಲಿ ಡಾ.ವಂದನಾ ದಾಸ್ ಹತ್ಯೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಕೇಳಿಬಂದಿದೆ . ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದ ಅಪರಾಧಿ ವೈದ್ಯರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದರೆ ಪೊಲೀಸರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದೆ.

First published:

  • 111

    Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

    ಕೇರಳದಲ್ಲಿ ಡಾ.ವಂದನಾ ದಾಸ್ ಹತ್ಯೆ ಪ್ರಕರಣ ಪೊಲೀಸರ ಕೊರಳಿಗೆ ತಗಲು ಹಾಕಿಕೊಂಡಿದೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆತಂದಾಗ ಆತ ವೈದ್ಯರನ್ನು ಕೊಲ್ಲುವಾಗ ಆಕೆಯನ್ನು ರಕ್ಷಿಸುವ ಕರ್ತವ್ಯ ಪೊಲೀಸರದ್ದಲ್ಲವೇ? ಏಕೆ ಮಾಡಲಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿದೆ. (Photo: Facebook)

    MORE
    GALLERIES

  • 211

    Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

    ಕೊಲ್ಲಂನ ಕೊಟ್ಟಾರಕರ ತಾಲೂಕಾ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ಡಾ. ವಂದನಾ ದಾಸ್ ಹತ್ಯೆಯ ವೈಫಲ್ಯವನ್ನು ಹೈಕೋರ್ಟ್‌ನಲ್ಲಿ ಪೊಲೀಸರು ಒಪ್ಪಿಕೊಂಡಿದ್ದಾರೆ. ವಂದನಾಗೆ ರಕ್ಷಣೆ ನೀಡುವ ಜವಾಬ್ದಾರಿ ಅವರ ಮೇಲಿತ್ತು ಎಂದು ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು. (Photo: Facebook)

    MORE
    GALLERIES

  • 311

    Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

    ಡಾ.ವಂದನಾ ದಾಸ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ ನ್ಯಾಯಾಲಯ ಪೊಲೀಸರಿಗೆ ಚಾಟಿ ಬೀಸಿದೆ. ಪೊಲೀಸ್ ವ್ಯವಸ್ಥೆ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಫೋನ್ ಸಂಭಾಷಣೆಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಸ್ತಾಂತರಿಸಿದ್ದಾರೆ. ಆರೋಪಿ ಸಂದೀಪ್ ಆಸ್ಪತ್ರೆಗೆ ಬರುವ ದೃಶ್ಯಗಳಿವೆ. (Photo: Facebook)

    MORE
    GALLERIES

  • 411

    Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

    ಸಂದೀಪ್​ನನ್ನು ಪ್ರೊಸಿಜರ್​ ರೂಮಿಗೆ ಕರೆದೊಯ್ಯುವಾಗ ಪೊಲೀಸರು ಎಲ್ಲಿದ್ದರು? ಆರೋಪಿ ಆರು ಬಾರಿ ಚಾಕುವಿನಿಂದ ಇರಿದಿದ್ದಾಗ ಆಕೆಯನ್ನು ರಕ್ಷಿಸಲು ಪೊಲೀಸರು ಬರಲಿಲ್ಲವೇಕೆ? ಎಂದೂ ನ್ಯಾಯಾಲಯ ಪ್ರಶ್ನಿಸಿದೆ. ಸತ್ಯಾಂಶ ತಿಳಿಸುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ. (Photo: Facebook)

    MORE
    GALLERIES

  • 511

    Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

    ದಾಳಿ ನಡೆದ ಬಗೆಯನ್ನು ಹೈಕೋರ್ಟ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉಸ್ತುವಾರಿ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ನ್ಯಾಯಾಲಯದ ಪ್ರಶ್ನೆಗಳನ್ನು ಉತ್ತರಿಸಿದ್ದಾರೆ. ಎಡಿಜಿಪಿ ಅವರು ನ್ಯಾಯಾಲಯಕ್ಕೆ ಮೊದಲ ಫೋನ್ ಕರೆಯಿಂದ ಕೊನೆವರೆಗೆ ಏನಾಯಿತು ಎಂಬುದನ್ನು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿವರಿಸಿದರು.(Photo: Facebook)

    MORE
    GALLERIES

  • 611

    Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

    ದಾಳಿ ನಡೆದ ಬಗೆಯನ್ನು ಹೈಕೋರ್ಟ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉಸ್ತುವಾರಿ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ನ್ಯಾಯಾಲಯದ ಪ್ರಶ್ನೆಗಳನ್ನು ಉತ್ತರಿಸಿದ್ದಾರೆ. ಎಡಿಜಿಪಿ ಅವರು ನ್ಯಾಯಾಲಯಕ್ಕೆ ಮೊದಲ ಫೋನ್ ಕರೆಯಿಂದ ಕೊನೆವರೆಗೆ ಏನಾಯಿತು ಎಂಬುದನ್ನು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿವರಿಸಿದರು.(Photo: Facebook)

    MORE
    GALLERIES

  • 711

    Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

    ಆರೋಪಿ ವೈದ್ಯರನ್ನು ಕೊಲ್ಲುವ ಮುನ್ನ ನರ್ಸ್ ಸಂದೀಪ್​ಗೆರ ಕಾಲಿನ ಗಾಯವನ್ನು ಸ್ವಚ್ಛಗೊಳಿಸಲು ಕಾಲನ್ನು ಕೆಳಗಿಳಿಸುವಂತೆ ಕೇಳಿಕೊಂಡಿದ್ದಾರೆ. ನರ್ಸ್ ಹೇಳಿದಂತೆ ಆರೋಪಿ ಕೇಳದ ಕಾರಣ ಅವರ ಸಂಬಂಧಿ ರಾಜೇಂದ್ರನ್ ಪಿಳ್ಳೈ ಅವರ ಕಾಲನ್ನು ಬಲವಂತವಾಗಿ ಕೆಳಗಿಳಿಸಿದ್ದರಿಂದ ಸಂದೀಪ್ ಕೋಪಗೊಂಡಿದ್ದಾನೆ. ಅದೇ ಸಂದರ್ಭದಲ್ಲಿ ಚಾಕು ತೆಗದುಕೊಂಡ ಆರೋಪಿ ವೈದ್ಯೆಯನ್ನು ಕೊಂದಿದ್ದಾನೆ ಎಂದು ಎಡಿಜಿಪಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. (Photo: Facebook)

    MORE
    GALLERIES

  • 811

    Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

    ಡಾ.ವಂದನಾದಾಸ್ ಹತ್ಯೆಯನ್ನು ಖಂಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ಮತ್ತು ನ್ಯಾಯಾಲಯದ ಮೇಲೆ ಟೀಕೆಗಳ ಸುರಿಮಳೆಗೈಯ್ಯಲಾಗುತ್ತಿದೆ. ವಿಚಾರಣೆ ವೇಳೆ ನ್ಯಾಯಾಲಯವೂ ಈ ವಿಷಯದ ಮೇಲೂ ಸ್ಪಂದಿಸಿದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ ಯಾವುದೇ ಪಕ್ಷಪಾತ ತೋರುವುದಿಲ್ಲ ಹಾಗೂ ನ್ಯಾಯಾಲಯದ ಮೇಲಿನ ಜನರ ನಂಬಿಕೆಗೆ ದ್ರೋಹ ಬಗೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. (Photo: Facebook)

    MORE
    GALLERIES

  • 911

    Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

    ಡಾ.ವಂದನಾದಾಸ್ ಹತ್ಯೆಯನ್ನು ಖಂಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ಮತ್ತು ನ್ಯಾಯಾಲಯದ ಮೇಲೆ ಟೀಕೆಗಳ ಸುರಿಮಳೆಗೈಯ್ಯಲಾಗುತ್ತಿದೆ. ವಿಚಾರಣೆ ವೇಳೆ ನ್ಯಾಯಾಲಯವೂ ಈ ವಿಷಯದ ಮೇಲೂ ಸ್ಪಂದಿಸಿದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ ಯಾವುದೇ ಪಕ್ಷಪಾತ ತೋರುವುದಿಲ್ಲ ಹಾಗೂ ನ್ಯಾಯಾಲಯದ ಮೇಲಿನ ಜನರ ನಂಬಿಕೆಗೆ ದ್ರೋಹ ಬಗೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. (Photo: Facebook)

    MORE
    GALLERIES

  • 1011

    Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

    ಮತ್ತೊಂದೆಡೆ ಡಾ. ವಂದನಾದಾಸ್ ಹತ್ಯೆ ಕುರಿತು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ವಿ.ಕೆ.ಸನೋಜ್ ಪ್ರತಿಕ್ರಿಯಿಸಿದ್ದಾರೆ. ವಂದನಾ ಹತ್ಯೆ ದುರದೃಷ್ಟಕರ. ಕೊಲೆ ಮಾಡಿದ ಸಂದೀಪ್ ಹಳೆ ಕ್ರಿಮಿನಲ್ ಆಗಿದ್ದು, ಮಾದಕ ವ್ಯಸನಿಯಾಗಿದ್ದ ಎಂದು ಹೇಳಲಾಗುತ್ತಿದೆ. (Photo: Facebook)

    MORE
    GALLERIES

  • 1111

    Doctor: ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದ ಆರೋಪಿಯಿಂದ ವೈದ್ಯೆ ಕೊಲೆ! ಪೊಲೀಸರ ನಿರ್ಲಕ್ಷ್ಯಕ್ಕೆ ಕೋರ್ಟ್ ಛೀಮಾರಿ

    ಅದು ಏನೇ ಆದರೂ, ಈ ಘಟನೆ ಅತ್ಯಂತ ನೋವಿನ ಘಟನೆ ಎಂದು ಹೇಳಿದ್ದಾರೆ. ಡ್ರಗ್ಸ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವುದಾಗಿ ಡಿವೈಎಫ್‌ಐ ಘೋಷಿಸಿದೆ. ರಾಜ್ಯ ಸಿಎಂ ಪಿಣರಾಯಿ ವಿಜಯನ್, ಸಚಿವರು, ಸಾರ್ವಜನಿಕರು ಡಾ.ವಂದನಾದಾಸ್ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಕುಟುಂಬ ಸದಸ್ಯರಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.(Photo: Facebook)

    MORE
    GALLERIES