Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು
ತಿರುಪತಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪಾರ್ಟ್ಮೆಂಟ್ಗಳು ತುಂಬಿವೆ. ಪರಿಣಾಮ ಟಿಟಿಡಿ ಭಕ್ತರಿಗೆ ತಮ್ಮ ಭೇಟಿಯನ್ನು ಮುಂದೂಡುವಂತೆ ಮನವಿ ಮಾಡಿದೆ.
ತಿರುಮಲ ದೇವಾಲಯದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದ್ದಾರೆ. ಮೂರು ದಿನಗಳ ರಜೆ ಇದ್ದ ಕಾರಣ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
2/ 7
ತಿರುಪತಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪಾರ್ಟ್ಮೆಂಟ್ಗಳು ತುಂಬಿವೆ. ಪರಿಣಾಮ ಟಿಟಿಡಿ ಭಕ್ತರಿಗೆ ತಮ್ಮ ಭೇಟಿಯನ್ನು ಮುಂದೂಡುವಂತೆ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)
3/ 7
ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಸುಮಾರು 48 ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದೆ. ಇಂದು ಸಂಜೆಯೊಳಗೆ ಭಕ್ತರ ಸಂಖ್ಯೆ ಕಡಿಮೆಯಾಗದಿದ್ದರೆ, ನಾಳೆ ಬೆಳಗ್ಗೆಯವರೆಗೆ ಕ್ಯೂ ಲೈನ್ಗಳಲ್ಲಿ ಭಕ್ತರ ಪ್ರವೇಶವನ್ನು ರದ್ದುಗೊಳಿಸಲು ಟಿಟಿಡಿ ಮುಂದಾಗಿದೆ. ಈ ಸಂಬಂಧ ಸಿಬ್ಬಂದಿಗೆ ಟಿಟಿಡಿ ಇಒ ಧರ್ಮಾರೆಡ್ಡಿ ಸೂಚನೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ಕೌಂಟರ್ಗಳಲ್ಲಿ ಇರುವ ಭಕ್ತರಿಗೆ ಅಗತ್ಯವಿರುವ ಕುಡಿಯುವ ನೀರು, ಅನ್ನದಾಸೋಹವನ್ನು ಪೂರೈಸಲಾಗುತ್ತಿದೆ. ಸರ್ವದರ್ಶನದ ಟಿಕೆಟ್ ಇಲ್ಲದೆ ಬರುವ ಭಕ್ತರಿಂದ ವೈಕುಂಠ ಕ್ಯೂ ಕಾಂಪ್ಲೇಕ್ಸ್-2ರಲ್ಲಿ ಕಂಪಾರ್ಟ್ಮೆಂಟ್, ನಾರಾಯಣಗಿರಿ ಶೇಡ್ಗಳು ತುಂಬಿದೆ. (ಸಾಂದರ್ಭಿಕ ಚಿತ್ರ)
5/ 7
ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ 30 ಕಂಪಾರ್ಟ್ಮೆಂಟ್ಗಳಲ್ಲಿ ಭಕ್ತರು ಕಾದು ಕುಳಿತಿದ್ದಾರೆ. ಇದರೊಂದಿಗೆ ಭಕ್ತರ ಕ್ಯೂ ಗೋಗರ್ಭಂ ಜಲಾಶಯದ ವರೆಗೂ ಬಂದು ನಿಂತಿದೆ. (ಸಾಂದರ್ಭಿಕ ಚಿತ್ರ)
6/ 7
ಉಳಿದಂತೆ ಮಾರ್ಚ್ ತಿಂಗಳಿನಲ್ಲಿ 20.57 ಲಕ್ಷ ಭಕ್ತರು ದೇವರ ದರ್ಶನ ಪಡೆದುಕೊಂಡಿದ್ದಾರೆ. ಪರಿಣಾಮ ಮಾರ್ಚ್ ತಿಂಗಳ ಹುಂಡಿ ಆದಾಯ ದಾಖಲೆ ಬರೆದಿದೆ. ಹುಂಡಿಯಲ್ಲಿ ಬರೋಬ್ಬರಿ 120 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಉಳಿದಂತೆ ಒಂದು ಕೋಟಿ ಎರಡು ಲಕ್ಷ ಭಕ್ತರಿಗೆ ಲಡ್ಡು ನೀಡಲಾಗಿದೆ. 38.17 ಲಕ್ಷ ಭಕ್ತರಿಗೆ ಅನ್ನದಾಸೋಹ ನೀಡಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)
First published:
17
Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು
ತಿರುಮಲ ದೇವಾಲಯದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದ್ದಾರೆ. ಮೂರು ದಿನಗಳ ರಜೆ ಇದ್ದ ಕಾರಣ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು
ತಿರುಪತಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪಾರ್ಟ್ಮೆಂಟ್ಗಳು ತುಂಬಿವೆ. ಪರಿಣಾಮ ಟಿಟಿಡಿ ಭಕ್ತರಿಗೆ ತಮ್ಮ ಭೇಟಿಯನ್ನು ಮುಂದೂಡುವಂತೆ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)
Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು
ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಸುಮಾರು 48 ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದೆ. ಇಂದು ಸಂಜೆಯೊಳಗೆ ಭಕ್ತರ ಸಂಖ್ಯೆ ಕಡಿಮೆಯಾಗದಿದ್ದರೆ, ನಾಳೆ ಬೆಳಗ್ಗೆಯವರೆಗೆ ಕ್ಯೂ ಲೈನ್ಗಳಲ್ಲಿ ಭಕ್ತರ ಪ್ರವೇಶವನ್ನು ರದ್ದುಗೊಳಿಸಲು ಟಿಟಿಡಿ ಮುಂದಾಗಿದೆ. ಈ ಸಂಬಂಧ ಸಿಬ್ಬಂದಿಗೆ ಟಿಟಿಡಿ ಇಒ ಧರ್ಮಾರೆಡ್ಡಿ ಸೂಚನೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)
Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು
ಕೌಂಟರ್ಗಳಲ್ಲಿ ಇರುವ ಭಕ್ತರಿಗೆ ಅಗತ್ಯವಿರುವ ಕುಡಿಯುವ ನೀರು, ಅನ್ನದಾಸೋಹವನ್ನು ಪೂರೈಸಲಾಗುತ್ತಿದೆ. ಸರ್ವದರ್ಶನದ ಟಿಕೆಟ್ ಇಲ್ಲದೆ ಬರುವ ಭಕ್ತರಿಂದ ವೈಕುಂಠ ಕ್ಯೂ ಕಾಂಪ್ಲೇಕ್ಸ್-2ರಲ್ಲಿ ಕಂಪಾರ್ಟ್ಮೆಂಟ್, ನಾರಾಯಣಗಿರಿ ಶೇಡ್ಗಳು ತುಂಬಿದೆ. (ಸಾಂದರ್ಭಿಕ ಚಿತ್ರ)
Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು
ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ 30 ಕಂಪಾರ್ಟ್ಮೆಂಟ್ಗಳಲ್ಲಿ ಭಕ್ತರು ಕಾದು ಕುಳಿತಿದ್ದಾರೆ. ಇದರೊಂದಿಗೆ ಭಕ್ತರ ಕ್ಯೂ ಗೋಗರ್ಭಂ ಜಲಾಶಯದ ವರೆಗೂ ಬಂದು ನಿಂತಿದೆ. (ಸಾಂದರ್ಭಿಕ ಚಿತ್ರ)
Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು
ಉಳಿದಂತೆ ಮಾರ್ಚ್ ತಿಂಗಳಿನಲ್ಲಿ 20.57 ಲಕ್ಷ ಭಕ್ತರು ದೇವರ ದರ್ಶನ ಪಡೆದುಕೊಂಡಿದ್ದಾರೆ. ಪರಿಣಾಮ ಮಾರ್ಚ್ ತಿಂಗಳ ಹುಂಡಿ ಆದಾಯ ದಾಖಲೆ ಬರೆದಿದೆ. ಹುಂಡಿಯಲ್ಲಿ ಬರೋಬ್ಬರಿ 120 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. (ಸಾಂದರ್ಭಿಕ ಚಿತ್ರ)