ಮೊದಲಿಗೆ ತಿರುಮಲ ಸ್ವಾಮಿಯ ತಲೆಯನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿ ಆನಂದ ನಿಲಯದಿಂದ ಬಂಗಾರುವಕಿಳಿಯವರೆಗಿನ ದೇವಸ್ಥಾನದ ಒಳಗಿನ ಉಪ ದೇವಾಲಯಗಳು, ದೇವಾಲಯದ ಆವರಣ, ಗೋಡೆಗಳು, ಛಾವಣಿ, ಪೂಜಾ ಸಾಮಗ್ರಿಗಳು ಇತ್ಯಾದಿಗಳನ್ನು ನೀರಿನಿಂದ ಸ್ವಚ್ಛಗೊಳಿಸಲಾಯಿತು.ಹಲವಾರು ಸುಗಂಧ ದ್ರವ್ಯಗಳನ್ನನು ತಿರುಪತಿ ದೇವಾಲಯದಾದ್ಯಂತಪ್ರೋಕ್ಷಣೆ ಮಾಡಲಾಯಿತು. (ಸಾಂದರ್ಭಿಕ ಚಿತ್ರ)