The Kerala Story ನೈಜ ಕಥೆಯೇ ಆಗಿದ್ದರೆ ದಾಖಲೆ ನೀಡಿ, 1 ಕೋಟಿ ಬಹುಮಾನ ಕೊಡುತ್ತೇವೆ! ಮುಸ್ಲಿಂ ಸಂಘಟನೆ ಸವಾಲ್

ಮೇ 5ರಂದು ರಿಲೀಸ್ ಆಗಬೇಕಿರುವ 'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಚರ್ಚೆಗೀಡಾಗಿದೆ. ಬಾಲಿವುಡ್ ನಟಿ ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಭಾರೀ ವಿವಾದ ಸೃಷ್ಟಿಸಿದೆ.

First published:

  • 17

    The Kerala Story ನೈಜ ಕಥೆಯೇ ಆಗಿದ್ದರೆ ದಾಖಲೆ ನೀಡಿ, 1 ಕೋಟಿ ಬಹುಮಾನ ಕೊಡುತ್ತೇವೆ! ಮುಸ್ಲಿಂ ಸಂಘಟನೆ ಸವಾಲ್

    ಮೇ 5ರಂದು ರಿಲೀಸ್ ಆಗಬೇಕಿರುವ 'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಚರ್ಚೆಗೀಡಾಗಿದೆ. ಬಾಲಿವುಡ್ ನಟಿ ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಭಾರೀ ವಿವಾದ ಸೃಷ್ಟಿಸಿದೆ.

    MORE
    GALLERIES

  • 27

    The Kerala Story ನೈಜ ಕಥೆಯೇ ಆಗಿದ್ದರೆ ದಾಖಲೆ ನೀಡಿ, 1 ಕೋಟಿ ಬಹುಮಾನ ಕೊಡುತ್ತೇವೆ! ಮುಸ್ಲಿಂ ಸಂಘಟನೆ ಸವಾಲ್

    ಕೇರಳದಲ್ಲಿ ಸಾವಿರಾರು ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ನಂತರ ಐಸಿಸ್​ ಉಗ್ರ ಸಂಘಟನೆಗೆ ಸೇರಿಸಲಾಗಿದೆ ಎಂಬ ವಿಷಯವನ್ನುಈ ಸಿನಿಮಾದಲ್ಲಿ ತೋರಿಸಲು ಮುಂದಾಗಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

    MORE
    GALLERIES

  • 37

    The Kerala Story ನೈಜ ಕಥೆಯೇ ಆಗಿದ್ದರೆ ದಾಖಲೆ ನೀಡಿ, 1 ಕೋಟಿ ಬಹುಮಾನ ಕೊಡುತ್ತೇವೆ! ಮುಸ್ಲಿಂ ಸಂಘಟನೆ ಸವಾಲ್

    ಕೇರಳದಲ್ಲಿ ಸಾವಿರಾರು ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ನಂತರ ಐಸಿಸ್​ ಉಗ್ರ ಸಂಘಟನೆಗೆ ಸೇರಿಸಲಾಗಿದೆ ಎಂಬ ವಿಷಯವನ್ನುಈ ಸಿನಿಮಾದಲ್ಲಿ ತೋರಿಸಲು ಮುಂದಾಗಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

    MORE
    GALLERIES

  • 47

    The Kerala Story ನೈಜ ಕಥೆಯೇ ಆಗಿದ್ದರೆ ದಾಖಲೆ ನೀಡಿ, 1 ಕೋಟಿ ಬಹುಮಾನ ಕೊಡುತ್ತೇವೆ! ಮುಸ್ಲಿಂ ಸಂಘಟನೆ ಸವಾಲ್

    ಮುಸ್ಲಿಮ್ ಯೂತ್ ಲೀಗ್‌ನ ಕೇರಳ ರಾಜ್ಯ ಸಮಿತಿಯು ಈಗ ಚಲನಚಿತ್ರದಲ್ಲಿ ಮಾಡಲಾದ ಆರೋಪಗಳನ್ನು ಸಾಬೀತು ಪಡಿಸುವವರಿಗೆ 1 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ.

    MORE
    GALLERIES

  • 57

    The Kerala Story ನೈಜ ಕಥೆಯೇ ಆಗಿದ್ದರೆ ದಾಖಲೆ ನೀಡಿ, 1 ಕೋಟಿ ಬಹುಮಾನ ಕೊಡುತ್ತೇವೆ! ಮುಸ್ಲಿಂ ಸಂಘಟನೆ ಸವಾಲ್

    ಜೊತೆಗೆ ಪುರಾವೆಗಳ ಸಂಗ್ರಹಕ್ಕಾಗಿ ಕೇಂದ್ರಗಳನ್ನು ಮೇ 4 ರಂದು ಪ್ರತಿ ಜಿಲ್ಲೆಯಲ್ಲೂ ತೆರೆಯಲಾಗುವುದು. ಯಾರು ಬೇಕಾದರೂ ಸಂಗ್ರಹ ಕೇಂದ್ರಗಳಲ್ಲಿ ತಮ್ಮಲ್ಲಿರುವ ಪುರಾವೆಯನ್ನು ನೀಡಬಹುದು.

    MORE
    GALLERIES

  • 67

    The Kerala Story ನೈಜ ಕಥೆಯೇ ಆಗಿದ್ದರೆ ದಾಖಲೆ ನೀಡಿ, 1 ಕೋಟಿ ಬಹುಮಾನ ಕೊಡುತ್ತೇವೆ! ಮುಸ್ಲಿಂ ಸಂಘಟನೆ ಸವಾಲ್

    ಕುಂಚಾಕೊ ಬೋಬನ್ ಅಭಿನಯದ ' ನನ್ನ ತಾನ್ ಕೇಸ್ ಕೊಡು' ಚಿತ್ರದಲ್ಲಿ ವಕೀಲರಾಗಿ ಹೆಸರುವಾಸಿಯಾದ ಮತ್ತು ಇತ್ತೀಚೆಗೆ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ತಮ್ಮ ಹೆಂಡತಿಯನ್ನೇ ಮರುಮದುವೆ ಮಾಡಿಕೊಂಡು ಸುದ್ದಿಯಾಗಿದ್ದ ಸಿ. ಶುಕ್ಕೂರ್ ಕೂಡ ಬಹುಮಾನ ಘೋಷಿಸಿದ್ದಾರೆ. ಅವರು ತಮ್ಮ ಫೇಸ್​ಬುಕ್​ನಲ್ಲಿ " ಕೇರಳದಿಂದ ಮತಾಂತರಗೊಂಡು ಇಸ್ಲಾಮಿಕ್ ಸ್ಟೇಟ್‌ಗೆ ಸೇರಿದ ಮಹಿಳೆಯರ ಪುರಾವೆ ಒದಗಿಸಿದರೆ 11 ಲಕ್ಷವನ್ನು ಬಹುಮಾನವಾಗಿ ಕೊಡುವುದಾಗಿ ಘೋಷಿಸಿದ್ದಾರೆ.

    MORE
    GALLERIES

  • 77

    The Kerala Story ನೈಜ ಕಥೆಯೇ ಆಗಿದ್ದರೆ ದಾಖಲೆ ನೀಡಿ, 1 ಕೋಟಿ ಬಹುಮಾನ ಕೊಡುತ್ತೇವೆ! ಮುಸ್ಲಿಂ ಸಂಘಟನೆ ಸವಾಲ್

    ದಿ ಕೇರಳ ಸ್ಟೋರಿ ಸಿನಿಮಾ ನೈಜ ಘಟನೆ ಆಧಾರಿತವಾಗಿದೆ ಎಂದು ನಿರ್ದೇಶಕ ಸುದೀಪ್ತೊ ಸೇನ್ ಹೇಳಿದ್ದಾರೆ. 2022ರಲ್ಲಿ ರಿಲೀಸ್ ಆದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕೂಡ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ಅದೇ ರೀತಿ ದಿ ಕೇರಳ ಸ್ಟೋರಿ ಕೂಡ ಭಾರಿ ಚರ್ಚೆಯಾಗುತ್ತಿದೆ. ​ ಈ ಸಿನಿಮಾ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

    MORE
    GALLERIES