Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು
2018ರಲ್ಲಿ ತೆಲಂಗಾಣದ 24 ವರ್ಷದ ಪ್ರಣಯ್ನನ್ನು ಆತನ ಮಾವನೇ ಬರ್ಬರವಾಗಿ ಕೊಲೆ ಮಾಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ತನ್ನ ಕಣ್ಣೆದುರೇ ಗಂಡನನ್ನು ಕೊಲೆ ಮಾಡಿಸಿದ ಅಪ್ಪನ ವಿರುದ್ಧ ಪ್ರಣಯ್ನ ಹೆಂಡತಿ ಅಮೃತಾ ಪೊಲೀಸರಿಗೆ ದೂರು ನೀಡಿದ್ದಳು. ಈ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದ್ದು, ಗರ್ಭಿಣಿಯಾಗಿದ್ದ ಮಗಳ ವೈವಾಹಿಕ ಜೀವನವನ್ನೇ ನಾಶ ಮಾಡಿದ ಅಪ್ಪ ಮಾರುತಿ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2018ರಲ್ಲಿ ತೆಲಂಗಾಣದ 24 ವರ್ಷದ ಪ್ರಣಯ್ನನ್ನು ಆತನ ಮಾವನೇ ಬರ್ಬರವಾಗಿ ಕೊಲೆ ಮಾಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು.
2/ 17
ನ್ನ ಕಣ್ಣೆದುರೇ ಗಂಡನನ್ನು ಕೊಲೆ ಮಾಡಿಸಿದ ಅಪ್ಪನ ವಿರುದ್ಧ ಪ್ರಣಯ್ನ ಹೆಂಡತಿ ಅಮೃತಾ ಪೊಲೀಸರಿಗೆ ದೂರು ನೀಡಿದ್ದಳು. ಈ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದ್ದು, ಗರ್ಭಿಣಿಯಾಗಿದ್ದ ಮಗಳ ವೈವಾಹಿಕ ಜೀವನವನ್ನೇ ನಾಶ ಮಾಡಿದ ಅಪ್ಪ ಮಾರುತಿ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
3/ 17
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡು ನಿವಾಸಿ ಮಾರುತಿ ರಾವ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಕೋಟ್ಯಾಧಿಪತಿಯಾಗಿದ್ದ ಮಾರುತಿ ರಾವ್ ಅವರ ಮಗಳು ಅಮೃತಾ ದಲಿತ ಯುವಕ ಪ್ರಣಯ್ನನ್ನು ಪ್ರೀತಿಸಿದ್ದರು.
4/ 17
ಇವರಿಬ್ಬರ ಪ್ರೀತಿಗೆ ಮೇಲ್ಜಾತಿಯವರಾದ ಮಾರುತಿ ರಾವ್ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೃತಾ ಮತ್ತು ಪ್ರಣಯ್ ಗುಟ್ಟಾಗಿ ಮದುವೆಯಾಗಿದ್ದರು. ನಂತರ ಅಪ್ಪ-ಅಮ್ಮನಿಂದ ದೂರವಾಗಿ ವಾಸಿಸುತ್ತಿದ್ದರು.
5/ 17
ಆದರೆ, ಕೊನೆಗೆ ಇವರಿಬ್ಬರ ಮದುವೆಗೆ ಒಪ್ಪಿದ್ದ ಮಾರುತಿ ರಾವ್ ಕುಟುಂಬದವರು ಅದ್ದೂರಿಯಾಗೇ ರಿಸೆಪ್ಷನ್ ನಡೆಸಿದ್ದರು.
6/ 17
ಸುಖ ದಾಂಪತ್ಯ ನಡೆಸುತ್ತಿದ್ದ ಪ್ರಣಯ್ ಮತ್ತು ಅಮೃತಾಳ ಬದುಕಿನಲ್ಲಿ ಖುಷಿ ಮನೆಮಾಡಿತ್ತು. 5 ತಿಂಗಳ ಗರ್ಭಿಣಿಯಾಗಿದ್ದ ಅಮೃತಾ 2018ರ ಸೆಪ್ಟೆಂಬರ್ 15ರಂದು ಪ್ರಣಯ್ ಜೊತೆ ಆಸ್ಪತ್ರೆಗೆ ಚೆಕಪ್ಗೆಂದು ಹೋಗಿ ವಾಪಾಸ್ ಬರುವಾಗ ಪ್ರಣಯ್ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
7/ 17
ಅಮೃತಾಳ ಕಣ್ಣೆದುರಲ್ಲೇ ಪ್ರಣಯ್ ಪ್ರಾಣ ಬಿಟ್ಟಿದ್ದರು. ಹತ್ಯೆಯಾಗಿತ್ತು. ತನ್ನ ಅಪ್ಪ ಮಾರುತಿ ರಾವ್ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದಾರೆ ಎಂದು ಅಮೃತಾ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು.
8/ 17
2019ರ ಫೆಬ್ರವರಿಯಲ್ಲಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಪ್ರಣಯ್ ಅವರ ಅಮ್ಮನ ಜೊತೆಗಿದ್ದ ಅಮೃತಾ ತನ್ನ ತಂದೆಯ ಮನೆಗೆ ಹೋಗಿರಲಿಲ್ಲ.
9/ 17
ಪ್ರಣಯ್ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆಯೆಂದರೆ ನನ್ನ ಮಗು ಎಂದಿದ್ದ ಅಮೃತಾ ತನ್ನ ಅತ್ತೆಯ ಜೊತೆಗೆ ಮಗುವನ್ನು ಪೋಷಿಸಿ, ಅಪ್ಪನ ವಿರುದ್ಧ ನಿಂತಿದ್ದರು.
10/ 17
ಅಪ್ಪನ ವಿರುದ್ಧ ಕೊಲೆಯ ಆರೋಪ ಮಾಡಿದ್ದ ಅಮೃತಾ ಪ್ರಣಯ್ನ ಅಮ್ಮನೊಂದಿಗೆ ವಾಸವಾಗಿದ್ದರು.
11/ 17
ಪ್ರಣಯ್ನ ಕೊಲೆಯಾಗಿ ಒಂದೂವರೆ ವರ್ಷಗಳೇ ಕಳೆದಿವೆ. ಈಗ ಮಾರುತಿ ರಾವ್ ಹೈದರಾಬಾದ್ನ ಹೋಟೆಲೊಂದರಲ್ಲಿ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಾವಿಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.
12/ 17
ಪ್ರಾಣ ಬಿಟ್ಟಿದ್ದರು. ಹತ್ಯೆಯಾಗಿತ್ತು. ತನ್ನ ಅಪ್ಪ ಮಾರುತಿ ರಾವ್ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದಾರೆ ಎಂದು ಅಮೃತಾ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು.
13/ 17
ತನ್ನ ತಂದೆ ಮಾರುತಿ ರಾವ್ 1 ಕೋಟಿ ರೂ. ಸುಪಾರಿ ಕೊಟ್ಟು ಪ್ರಣಯ್ನನ್ನು ಕೊಲ್ಲಿಸಿದ್ದಾರೆ ಎಂದು ಅಮೃತಾ ಆಪಾದನೆ ಮಾಡಿದ್ದರು.
14/ 17
ಆರ್ಯ ವೈಶ್ಯ ಸಮುದಾಯವರಾಗಿದ್ದ ಮಾರುತಿ ರಾವ್ಗೆ ದಲಿತ ಯುವಕನನ್ನು ಅಳಿಯನನ್ನಾಗಿ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಇದರಿಂದ ತಮ್ಮ ಮರ್ಯಾದೆಗೆ ಕುತ್ತು ಬರುತ್ತದೆ ಎಂದು ಅವರು ಮದುವೆಗೆ ವಿರೋಧಿಸಿದ್ದರು.
15/ 17
ಆದರೆ, ತಮ್ಮ ಇಚ್ಛೆಗೆ ವಿರುದ್ಧವಾಗಿ ಅಮೃತಾ ಮತ್ತು ಪ್ರಣಯ್ ಮದುವೆಯಾಗಿದ್ದರಿಂದ ಕೋಪಗೊಂಡಿದ್ದ ಅವರು ಅಮೃತಾಳ ಬಳಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಹೇಳಿದ್ದರು.
16/ 17
ಕೊನೆಗೆ ಅದಕ್ಕೂ ಒಪ್ಪದಿದ್ದಾಗ ಪ್ರಣಯ್ನನ್ನು ಸಾಯಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
17/ 17
ಪ್ರಣಯ್ನನ್ನು ಕೊಲ್ಲುವ ಘಟನೆ ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿತ್ತು.
First published:
117
Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು
2018ರಲ್ಲಿ ತೆಲಂಗಾಣದ 24 ವರ್ಷದ ಪ್ರಣಯ್ನನ್ನು ಆತನ ಮಾವನೇ ಬರ್ಬರವಾಗಿ ಕೊಲೆ ಮಾಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು.
Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು
ನ್ನ ಕಣ್ಣೆದುರೇ ಗಂಡನನ್ನು ಕೊಲೆ ಮಾಡಿಸಿದ ಅಪ್ಪನ ವಿರುದ್ಧ ಪ್ರಣಯ್ನ ಹೆಂಡತಿ ಅಮೃತಾ ಪೊಲೀಸರಿಗೆ ದೂರು ನೀಡಿದ್ದಳು. ಈ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದ್ದು, ಗರ್ಭಿಣಿಯಾಗಿದ್ದ ಮಗಳ ವೈವಾಹಿಕ ಜೀವನವನ್ನೇ ನಾಶ ಮಾಡಿದ ಅಪ್ಪ ಮಾರುತಿ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡು ನಿವಾಸಿ ಮಾರುತಿ ರಾವ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಕೋಟ್ಯಾಧಿಪತಿಯಾಗಿದ್ದ ಮಾರುತಿ ರಾವ್ ಅವರ ಮಗಳು ಅಮೃತಾ ದಲಿತ ಯುವಕ ಪ್ರಣಯ್ನನ್ನು ಪ್ರೀತಿಸಿದ್ದರು.
Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು
ಇವರಿಬ್ಬರ ಪ್ರೀತಿಗೆ ಮೇಲ್ಜಾತಿಯವರಾದ ಮಾರುತಿ ರಾವ್ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೃತಾ ಮತ್ತು ಪ್ರಣಯ್ ಗುಟ್ಟಾಗಿ ಮದುವೆಯಾಗಿದ್ದರು. ನಂತರ ಅಪ್ಪ-ಅಮ್ಮನಿಂದ ದೂರವಾಗಿ ವಾಸಿಸುತ್ತಿದ್ದರು.
Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು
ಸುಖ ದಾಂಪತ್ಯ ನಡೆಸುತ್ತಿದ್ದ ಪ್ರಣಯ್ ಮತ್ತು ಅಮೃತಾಳ ಬದುಕಿನಲ್ಲಿ ಖುಷಿ ಮನೆಮಾಡಿತ್ತು. 5 ತಿಂಗಳ ಗರ್ಭಿಣಿಯಾಗಿದ್ದ ಅಮೃತಾ 2018ರ ಸೆಪ್ಟೆಂಬರ್ 15ರಂದು ಪ್ರಣಯ್ ಜೊತೆ ಆಸ್ಪತ್ರೆಗೆ ಚೆಕಪ್ಗೆಂದು ಹೋಗಿ ವಾಪಾಸ್ ಬರುವಾಗ ಪ್ರಣಯ್ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು
ಅಮೃತಾಳ ಕಣ್ಣೆದುರಲ್ಲೇ ಪ್ರಣಯ್ ಪ್ರಾಣ ಬಿಟ್ಟಿದ್ದರು. ಹತ್ಯೆಯಾಗಿತ್ತು. ತನ್ನ ಅಪ್ಪ ಮಾರುತಿ ರಾವ್ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದಾರೆ ಎಂದು ಅಮೃತಾ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು.
Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು
ಪ್ರಣಯ್ನ ಕೊಲೆಯಾಗಿ ಒಂದೂವರೆ ವರ್ಷಗಳೇ ಕಳೆದಿವೆ. ಈಗ ಮಾರುತಿ ರಾವ್ ಹೈದರಾಬಾದ್ನ ಹೋಟೆಲೊಂದರಲ್ಲಿ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಾವಿಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.
Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು
ಪ್ರಾಣ ಬಿಟ್ಟಿದ್ದರು. ಹತ್ಯೆಯಾಗಿತ್ತು. ತನ್ನ ಅಪ್ಪ ಮಾರುತಿ ರಾವ್ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದಾರೆ ಎಂದು ಅಮೃತಾ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು.
Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು
ಆರ್ಯ ವೈಶ್ಯ ಸಮುದಾಯವರಾಗಿದ್ದ ಮಾರುತಿ ರಾವ್ಗೆ ದಲಿತ ಯುವಕನನ್ನು ಅಳಿಯನನ್ನಾಗಿ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಇದರಿಂದ ತಮ್ಮ ಮರ್ಯಾದೆಗೆ ಕುತ್ತು ಬರುತ್ತದೆ ಎಂದು ಅವರು ಮದುವೆಗೆ ವಿರೋಧಿಸಿದ್ದರು.