Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

2018ರಲ್ಲಿ ತೆಲಂಗಾಣದ 24 ವರ್ಷದ ಪ್ರಣಯ್​ನನ್ನು ಆತನ ಮಾವನೇ ಬರ್ಬರವಾಗಿ ಕೊಲೆ ಮಾಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ತನ್ನ ಕಣ್ಣೆದುರೇ ಗಂಡನನ್ನು ಕೊಲೆ ಮಾಡಿಸಿದ ಅಪ್ಪನ ವಿರುದ್ಧ ಪ್ರಣಯ್​ನ ಹೆಂಡತಿ ಅಮೃತಾ ಪೊಲೀಸರಿಗೆ ದೂರು ನೀಡಿದ್ದಳು. ಈ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದ್ದು, ಗರ್ಭಿಣಿಯಾಗಿದ್ದ ಮಗಳ ವೈವಾಹಿಕ ಜೀವನವನ್ನೇ ನಾಶ ಮಾಡಿದ ಅಪ್ಪ ಮಾರುತಿ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

First published:

  • 117

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    2018ರಲ್ಲಿ ತೆಲಂಗಾಣದ 24 ವರ್ಷದ ಪ್ರಣಯ್​ನನ್ನು ಆತನ ಮಾವನೇ ಬರ್ಬರವಾಗಿ ಕೊಲೆ ಮಾಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು.

    MORE
    GALLERIES

  • 217

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ನ್ನ ಕಣ್ಣೆದುರೇ ಗಂಡನನ್ನು ಕೊಲೆ ಮಾಡಿಸಿದ ಅಪ್ಪನ ವಿರುದ್ಧ ಪ್ರಣಯ್​ನ ಹೆಂಡತಿ ಅಮೃತಾ ಪೊಲೀಸರಿಗೆ ದೂರು ನೀಡಿದ್ದಳು. ಈ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದ್ದು, ಗರ್ಭಿಣಿಯಾಗಿದ್ದ ಮಗಳ ವೈವಾಹಿಕ ಜೀವನವನ್ನೇ ನಾಶ ಮಾಡಿದ ಅಪ್ಪ ಮಾರುತಿ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    MORE
    GALLERIES

  • 317

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡು ನಿವಾಸಿ ಮಾರುತಿ ರಾವ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಕೋಟ್ಯಾಧಿಪತಿಯಾಗಿದ್ದ ಮಾರುತಿ ರಾವ್ ಅವರ ಮಗಳು ಅಮೃತಾ ದಲಿತ ಯುವಕ ಪ್ರಣಯ್‌ನನ್ನು ಪ್ರೀತಿಸಿದ್ದರು.

    MORE
    GALLERIES

  • 417

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಇವರಿಬ್ಬರ ಪ್ರೀತಿಗೆ ಮೇಲ್ಜಾತಿಯವರಾದ ಮಾರುತಿ ರಾವ್ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೃತಾ ಮತ್ತು ಪ್ರಣಯ್ ಗುಟ್ಟಾಗಿ ಮದುವೆಯಾಗಿದ್ದರು. ನಂತರ ಅಪ್ಪ-ಅಮ್ಮನಿಂದ ದೂರವಾಗಿ ವಾಸಿಸುತ್ತಿದ್ದರು.

    MORE
    GALLERIES

  • 517

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಆದರೆ, ಕೊನೆಗೆ ಇವರಿಬ್ಬರ ಮದುವೆಗೆ ಒಪ್ಪಿದ್ದ ಮಾರುತಿ ರಾವ್ ಕುಟುಂಬದವರು ಅದ್ದೂರಿಯಾಗೇ ರಿಸೆಪ್ಷನ್ ನಡೆಸಿದ್ದರು.

    MORE
    GALLERIES

  • 617

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಸುಖ ದಾಂಪತ್ಯ ನಡೆಸುತ್ತಿದ್ದ ಪ್ರಣಯ್ ಮತ್ತು ಅಮೃತಾಳ ಬದುಕಿನಲ್ಲಿ ಖುಷಿ ಮನೆಮಾಡಿತ್ತು. 5 ತಿಂಗಳ ಗರ್ಭಿಣಿಯಾಗಿದ್ದ ಅಮೃತಾ 2018ರ ಸೆಪ್ಟೆಂಬರ್ 15ರಂದು ಪ್ರಣಯ್ ಜೊತೆ ಆಸ್ಪತ್ರೆಗೆ ಚೆಕಪ್​ಗೆಂದು ಹೋಗಿ ವಾಪಾಸ್ ಬರುವಾಗ ಪ್ರಣಯ್​ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

    MORE
    GALLERIES

  • 717

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಅಮೃತಾಳ ಕಣ್ಣೆದುರಲ್ಲೇ ಪ್ರಣಯ್ ಪ್ರಾಣ ಬಿಟ್ಟಿದ್ದರು. ಹತ್ಯೆಯಾಗಿತ್ತು. ತನ್ನ ಅಪ್ಪ ಮಾರುತಿ ರಾವ್ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದಾರೆ ಎಂದು ಅಮೃತಾ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು.

    MORE
    GALLERIES

  • 817

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    2019ರ ಫೆಬ್ರವರಿಯಲ್ಲಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಪ್ರಣಯ್ ಅವರ ಅಮ್ಮನ ಜೊತೆಗಿದ್ದ ಅಮೃತಾ ತನ್ನ ತಂದೆಯ ಮನೆಗೆ ಹೋಗಿರಲಿಲ್ಲ.

    MORE
    GALLERIES

  • 917

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಪ್ರಣಯ್​ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆಯೆಂದರೆ ನನ್ನ ಮಗು ಎಂದಿದ್ದ ಅಮೃತಾ ತನ್ನ ಅತ್ತೆಯ ಜೊತೆಗೆ ಮಗುವನ್ನು ಪೋಷಿಸಿ, ಅಪ್ಪನ ವಿರುದ್ಧ ನಿಂತಿದ್ದರು.

    MORE
    GALLERIES

  • 1017

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಅಪ್ಪನ ವಿರುದ್ಧ ಕೊಲೆಯ ಆರೋಪ ಮಾಡಿದ್ದ ಅಮೃತಾ ಪ್ರಣಯ್​ನ ಅಮ್ಮನೊಂದಿಗೆ ವಾಸವಾಗಿದ್ದರು.

    MORE
    GALLERIES

  • 1117

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಪ್ರಣಯ್​ನ ಕೊಲೆಯಾಗಿ ಒಂದೂವರೆ ವರ್ಷಗಳೇ ಕಳೆದಿವೆ. ಈಗ ಮಾರುತಿ ರಾವ್ ಹೈದರಾಬಾದ್​ನ ಹೋಟೆಲೊಂದರಲ್ಲಿ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಾವಿಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.

    MORE
    GALLERIES

  • 1217

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಪ್ರಾಣ ಬಿಟ್ಟಿದ್ದರು. ಹತ್ಯೆಯಾಗಿತ್ತು. ತನ್ನ ಅಪ್ಪ ಮಾರುತಿ ರಾವ್ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದಾರೆ ಎಂದು ಅಮೃತಾ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು.

    MORE
    GALLERIES

  • 1317

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ತನ್ನ ತಂದೆ ಮಾರುತಿ ರಾವ್​ 1 ಕೋಟಿ ರೂ. ಸುಪಾರಿ ಕೊಟ್ಟು ಪ್ರಣಯ್​ನನ್ನು ಕೊಲ್ಲಿಸಿದ್ದಾರೆ ಎಂದು ಅಮೃತಾ ಆಪಾದನೆ ಮಾಡಿದ್ದರು.

    MORE
    GALLERIES

  • 1417

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಆರ್ಯ ವೈಶ್ಯ ಸಮುದಾಯವರಾಗಿದ್ದ ಮಾರುತಿ ರಾವ್​ಗೆ ದಲಿತ ಯುವಕನನ್ನು ಅಳಿಯನನ್ನಾಗಿ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಇದರಿಂದ ತಮ್ಮ ಮರ್ಯಾದೆಗೆ ಕುತ್ತು ಬರುತ್ತದೆ ಎಂದು ಅವರು ಮದುವೆಗೆ ವಿರೋಧಿಸಿದ್ದರು.

    MORE
    GALLERIES

  • 1517

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಆದರೆ, ತಮ್ಮ ಇಚ್ಛೆಗೆ ವಿರುದ್ಧವಾಗಿ ಅಮೃತಾ ಮತ್ತು ಪ್ರಣಯ್ ಮದುವೆಯಾಗಿದ್ದರಿಂದ ಕೋಪಗೊಂಡಿದ್ದ ಅವರು ಅಮೃತಾಳ ಬಳಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಹೇಳಿದ್ದರು.

    MORE
    GALLERIES

  • 1617

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಕೊನೆಗೆ ಅದಕ್ಕೂ ಒಪ್ಪದಿದ್ದಾಗ ಪ್ರಣಯ್​ನನ್ನು ಸಾಯಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

    MORE
    GALLERIES

  • 1717

    Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

    ಪ್ರಣಯ್​ನನ್ನು ಕೊಲ್ಲುವ ಘಟನೆ ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿತ್ತು.

    MORE
    GALLERIES