ಕಣ್ಣು ಹಾಯಿಸಿದಲ್ಲೆಲ್ಲಾ ನೀರು.. ರಸ್ತೆ ಯಾವುದು, ಮನೆ ಯಾವುದು ಎಂದು ಗೊತ್ತಾಗದ ರೀತಿಯಲ್ಲಿ ಮಳೆ ನೀರು ನಿಂತಿದೆ. ಕುಂಭದ್ರೋಣ ಮಳೆಗೆ ತಮಿಳುನಾಡು ತತ್ತರಿಸಿ ಹೋಗಿದೆ. ರಣ ಮಳೆಯ ಆರ್ಭಟಕ್ಕ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ.
2/ 9
ರಾಜಧಾನಿ ಚೆನ್ನೈ ಸೇರಿದಂತೆ ಹಲವು ಕಡೆ ಈ ರಣ ಮಳೆಯಿಂದ ಜನರು ಮೃತಪಟ್ಟಿದ್ದಾರೆ. ಒಟ್ಟಾರೆ 14 ಮಂದಿ ಈ ರಣ ಮಳೆ ಆರ್ಭಟಕ್ಕೆ ಬಲಿಯಾಗಿದ್ದಾರೆ.
3/ 9
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಣ ಮಳೆಯನ್ನು ಲೆಕ್ಕಿಸದೇ, ರೇನ್ ಜಾಕೆಟ್ ಧರಿಸಿ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದಾರೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
4/ 9
ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿದೆ. ಕೆಲವೆಡೆ ಭೂ ಕುಸಿತ ಉಂಟಾಗಿದೆ. ಚೆನ್ನೈನ ಕೆ.ಕೆ.ಪುರಂನ ಮುಖ್ಯ ರಸ್ತೆ ಮಳೆಯಿಂದ ಹಾನಿಗೊಳಗಾಗಿದೆ.
5/ 9
ಇಂಥಹ ಸಮಯದಲ್ಲಿ ಚೂರು ಅಂಜದೆ ರಕ್ಷಣಾ ಪಡೆಗಳು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಮಳೆಯಲ್ಲಿ ಸಿಲುಕಿದ್ದ ಅಜಿಯನ್ನು ಎತ್ತುಕೊಂಡು ಬಂದು ರಕ್ಷಿಸಿದ್ದಾರೆ.
6/ 9
ಈ ರಣ ಮಳೆಯಲ್ಲೂ ಯುವಕರು ಹುಚ್ಚು ಸಾಹಸ ಪ್ರದರ್ಶಿಸುತ್ತಿದ್ದಾರೆ. ಮಳೆಯಿಂದ ರಸ್ತೆಗಳಲ್ಲ ಕೆರೆಯಂತಾಗಿದೆ. ಬ್ರಿಡ್ಜ್ಗಳ ಮೇಲಿನಿಂದ ಕೆಳಗೆ ಡೈವ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ.
7/ 9
ಮಳೆಯನ್ನು ಲೆಕ್ಕಸಿದೇ ಚೆನ್ನೈನಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಮಳೆ ನೀರಿನಿಂದ ರಸ್ತೆಗಳೆಲ್ಲ ತುಂಬಿ ಹೋಗಿದ್ದರು ಲೆಕ್ಕಿಸದೇ, ನರ್ಸ್ಗಳು ಅಲ್ಲಲ್ಲಿ ಟೆಂಟ್ಗಳನ್ನು ಹಾಕಿ ವ್ಯಾಕ್ಸಿನ್ ನೀಡುತ್ತಿದ್ದಾರೆ.
8/ 9
ವಿಶೇಷ ಅಂದರೆ ರಣ ಮಳೆಯಲ್ಲೂ ನವಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಈ ವೇಳೆ ಸ್ಥಳ ಪರಿಶೀಲನೆ ಮಾಡಲು ಬಂದಿದ್ದ ಸಿಎಂ ಸ್ಟಾಲಿನ್, ಈ ನವದಂಪತಿಗೆ ಶುಭ ಕೋರಿದ್ದಾರೆ.
9/ 9
ಮಳೆಯಿಂದ ಸರಿಯಾದ ಊಟ ಸಿಗದೇ ಜನರು ಪರದಾಡುತ್ತಿದ್ದರೆ, ಮತ್ತೊಂದೆಡೆ ಮೂಕ ಪ್ರಾಣಿಗಳ ಅರಣ್ಯ ರೋಧಣೆ ಹೇಳಲು ಸಾಧ್ಯವಿಲ್ಲ. ಮಳೆಯಲ್ಲಿ ದಣಿದು ಅಂಗಡಿ ಮುಂದೆ ಈ ಎತ್ತು ಹಾಗೂ ಕರು ಆಶ್ರಯ ಪಡೆದುಕೊಂಡಿದೆ.
First published:
19
Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!
ಕಣ್ಣು ಹಾಯಿಸಿದಲ್ಲೆಲ್ಲಾ ನೀರು.. ರಸ್ತೆ ಯಾವುದು, ಮನೆ ಯಾವುದು ಎಂದು ಗೊತ್ತಾಗದ ರೀತಿಯಲ್ಲಿ ಮಳೆ ನೀರು ನಿಂತಿದೆ. ಕುಂಭದ್ರೋಣ ಮಳೆಗೆ ತಮಿಳುನಾಡು ತತ್ತರಿಸಿ ಹೋಗಿದೆ. ರಣ ಮಳೆಯ ಆರ್ಭಟಕ್ಕ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ.
Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಣ ಮಳೆಯನ್ನು ಲೆಕ್ಕಿಸದೇ, ರೇನ್ ಜಾಕೆಟ್ ಧರಿಸಿ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದಾರೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!
ಇಂಥಹ ಸಮಯದಲ್ಲಿ ಚೂರು ಅಂಜದೆ ರಕ್ಷಣಾ ಪಡೆಗಳು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಮಳೆಯಲ್ಲಿ ಸಿಲುಕಿದ್ದ ಅಜಿಯನ್ನು ಎತ್ತುಕೊಂಡು ಬಂದು ರಕ್ಷಿಸಿದ್ದಾರೆ.
Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!
ಈ ರಣ ಮಳೆಯಲ್ಲೂ ಯುವಕರು ಹುಚ್ಚು ಸಾಹಸ ಪ್ರದರ್ಶಿಸುತ್ತಿದ್ದಾರೆ. ಮಳೆಯಿಂದ ರಸ್ತೆಗಳಲ್ಲ ಕೆರೆಯಂತಾಗಿದೆ. ಬ್ರಿಡ್ಜ್ಗಳ ಮೇಲಿನಿಂದ ಕೆಳಗೆ ಡೈವ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ.
Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!
ಮಳೆಯನ್ನು ಲೆಕ್ಕಸಿದೇ ಚೆನ್ನೈನಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಮಳೆ ನೀರಿನಿಂದ ರಸ್ತೆಗಳೆಲ್ಲ ತುಂಬಿ ಹೋಗಿದ್ದರು ಲೆಕ್ಕಿಸದೇ, ನರ್ಸ್ಗಳು ಅಲ್ಲಲ್ಲಿ ಟೆಂಟ್ಗಳನ್ನು ಹಾಕಿ ವ್ಯಾಕ್ಸಿನ್ ನೀಡುತ್ತಿದ್ದಾರೆ.
Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!
ಮಳೆಯಿಂದ ಸರಿಯಾದ ಊಟ ಸಿಗದೇ ಜನರು ಪರದಾಡುತ್ತಿದ್ದರೆ, ಮತ್ತೊಂದೆಡೆ ಮೂಕ ಪ್ರಾಣಿಗಳ ಅರಣ್ಯ ರೋಧಣೆ ಹೇಳಲು ಸಾಧ್ಯವಿಲ್ಲ. ಮಳೆಯಲ್ಲಿ ದಣಿದು ಅಂಗಡಿ ಮುಂದೆ ಈ ಎತ್ತು ಹಾಗೂ ಕರು ಆಶ್ರಯ ಪಡೆದುಕೊಂಡಿದೆ.