The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ
ಚೆನ್ನೈ: ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ನಿಷೇಧಿಸುವಂತೆ ನಮ್ಮ ರಾಜ್ಯದಲ್ಲಿ ಚಿತ್ರ ಮಂದಿರಗಳಿಗೆ ಯಾವುದೇ ಆದೇಶವನ್ನು ನೀಡಿಲ್ಲ ಎಂದು ತಮಿಳುನಾಡು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಹೇಳಿದೆ.
ಕೇರಳ ಸ್ಟೋರಿ ಸಿನಿಮಾವನ್ನು ಯಾಕೆ ನಿಷೇಧ ಮಾಡಲಾಗಿದೆ ಎಂದು ಪ್ರಶ್ನಿಸಿ ಮೇ 12ರಂದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿತ್ತು.
2/ 7
ಈ ನೋಟಿಸ್ಗೆ ಉತ್ತರ ನೀಡಿರುವ ತಮಿಳುನಾಡು ಸರ್ಕಾರ, ನಾವು ಈ ಸಿನಿಮಾವನ್ನು ನಿಷೇಧ ಮಾಡಿಲ್ಲ, ಬಿಡುಗಡೆ ಮಾಡಿ 2 ದಿನವಾರದೂ ಥಿಯೇಟರ್ಗೆ ಜನರೇ ಬರುತ್ತಿಲ್ಲ ಎಂದು ಥಿಯೇಟರ್ ಮಾಲೀಕರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಿದೆ.
3/ 7
ಅಲ್ಲದೇ, ಪ್ರಸಿದ್ಧ ನಟರ ಕೊರತೆ, ಕಳಪೆ ಪ್ರದರ್ಶನ ಮತ್ತು ಹೆಚ್ಚಾಗಿ ಈ ಚಿತ್ರವನ್ನು ನೋಡಲು ಜನರೇ ಇರಲಿಲ್ಲ ಎನ್ನುವ ಕಾರಣಕ್ಕೆ ಮಲ್ಟಿಪ್ಲೆಕ್ಸ್ ಮಾಲೀಕರು ಮೇ7 ರಿಂದ ಚಿತ್ರ ಪ್ರದರ್ಶನವನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.
4/ 7
ಇನ್ನು ಈ ಚಿತ್ರ ಹಿಂದಿ ಭಾಷೆಯಲ್ಲಿ ಮೇ 5ರಂದು 19 ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಯಾವುದೇ ಜನಪ್ರಿಯ ನಟರು ಇಲ್ಲ ಅದಕ್ಕಾಗಿ ಕಳಪೆ ಪ್ರದರ್ಶನಗೊಂಡು ಬಾಕ್ಸ್ ಆಫೀಸ್ಗೆ ಭಾರೀ ತೊಂದರೆಯಾಗಿದೆ ಎಂದು ಥಿಯೇಟರ್ ಮಾಲೀಕರು ಹೇಳಿದ್ದಾರೆ.
5/ 7
ಚಲನಚಿತ್ರ ಪ್ರದರ್ಶಕರೇ ಈ ನಿರ್ಧಾರವನ್ನು ತೆಗೆದುಕೊಂಡಿರಿವುದರಿಂದ ಈ ಸಿನಿಮಾ ನೋಡಲು ಜನ ಬರಬೇಕು ಎಂದು ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಹೇಳಿದೆ.
6/ 7
ದಿ ಕೇರಳ ಸ್ಟೋರಿಯಲ್ಲಿ ಲವ್ ಜಿಹಾದ್ ಮತ್ತು ಮಹಿಳೆಯರನ್ನು ಮತಾಂತರಗೊಳಿಸಿ ಭಯೋತ್ಪಾದನೆ ಕೃತ್ಯಕ್ಕೆ ಬಳಸಲಾಗುತ್ತಿದೆ ಎಂದು ತೋರಿಸಲಾಗಿದೆ. ಬಿಜೆಪಿಯೇತರ ರಾಜ್ಯಗಳಲ್ಲಿ ಈ ಸಿನಿಮಾಗೆ ವಿರೋಧವೂ ವ್ಯಕ್ತವಾಗಿದೆ.
7/ 7
ಇತ್ತೀಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇದೊಂದು ಅಜೆಂಡಾ ಪ್ರೇರಿತ ಸಿನಿಮಾ ಆಗಿರೋದ್ರಿಂದ ರಾಜ್ಯದಲ್ಲಿ ನಿಷೇಧ ಮಾಡೋದಾಗಿ ಹೇಳಿದ್ದರು. ಅಲ್ಲದೇ ಬಿಜೆಪಿ ಇದರಿಂದ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದೂ ಅರೋಪಿಸಿದ್ದರು.
First published:
17
The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ
ಕೇರಳ ಸ್ಟೋರಿ ಸಿನಿಮಾವನ್ನು ಯಾಕೆ ನಿಷೇಧ ಮಾಡಲಾಗಿದೆ ಎಂದು ಪ್ರಶ್ನಿಸಿ ಮೇ 12ರಂದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿತ್ತು.
The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ
ಈ ನೋಟಿಸ್ಗೆ ಉತ್ತರ ನೀಡಿರುವ ತಮಿಳುನಾಡು ಸರ್ಕಾರ, ನಾವು ಈ ಸಿನಿಮಾವನ್ನು ನಿಷೇಧ ಮಾಡಿಲ್ಲ, ಬಿಡುಗಡೆ ಮಾಡಿ 2 ದಿನವಾರದೂ ಥಿಯೇಟರ್ಗೆ ಜನರೇ ಬರುತ್ತಿಲ್ಲ ಎಂದು ಥಿಯೇಟರ್ ಮಾಲೀಕರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಿದೆ.
The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ
ಅಲ್ಲದೇ, ಪ್ರಸಿದ್ಧ ನಟರ ಕೊರತೆ, ಕಳಪೆ ಪ್ರದರ್ಶನ ಮತ್ತು ಹೆಚ್ಚಾಗಿ ಈ ಚಿತ್ರವನ್ನು ನೋಡಲು ಜನರೇ ಇರಲಿಲ್ಲ ಎನ್ನುವ ಕಾರಣಕ್ಕೆ ಮಲ್ಟಿಪ್ಲೆಕ್ಸ್ ಮಾಲೀಕರು ಮೇ7 ರಿಂದ ಚಿತ್ರ ಪ್ರದರ್ಶನವನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.
The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ
ಇನ್ನು ಈ ಚಿತ್ರ ಹಿಂದಿ ಭಾಷೆಯಲ್ಲಿ ಮೇ 5ರಂದು 19 ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಯಾವುದೇ ಜನಪ್ರಿಯ ನಟರು ಇಲ್ಲ ಅದಕ್ಕಾಗಿ ಕಳಪೆ ಪ್ರದರ್ಶನಗೊಂಡು ಬಾಕ್ಸ್ ಆಫೀಸ್ಗೆ ಭಾರೀ ತೊಂದರೆಯಾಗಿದೆ ಎಂದು ಥಿಯೇಟರ್ ಮಾಲೀಕರು ಹೇಳಿದ್ದಾರೆ.
The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ
ಚಲನಚಿತ್ರ ಪ್ರದರ್ಶಕರೇ ಈ ನಿರ್ಧಾರವನ್ನು ತೆಗೆದುಕೊಂಡಿರಿವುದರಿಂದ ಈ ಸಿನಿಮಾ ನೋಡಲು ಜನ ಬರಬೇಕು ಎಂದು ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಹೇಳಿದೆ.
The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ
ದಿ ಕೇರಳ ಸ್ಟೋರಿಯಲ್ಲಿ ಲವ್ ಜಿಹಾದ್ ಮತ್ತು ಮಹಿಳೆಯರನ್ನು ಮತಾಂತರಗೊಳಿಸಿ ಭಯೋತ್ಪಾದನೆ ಕೃತ್ಯಕ್ಕೆ ಬಳಸಲಾಗುತ್ತಿದೆ ಎಂದು ತೋರಿಸಲಾಗಿದೆ. ಬಿಜೆಪಿಯೇತರ ರಾಜ್ಯಗಳಲ್ಲಿ ಈ ಸಿನಿಮಾಗೆ ವಿರೋಧವೂ ವ್ಯಕ್ತವಾಗಿದೆ.
The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ
ಇತ್ತೀಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇದೊಂದು ಅಜೆಂಡಾ ಪ್ರೇರಿತ ಸಿನಿಮಾ ಆಗಿರೋದ್ರಿಂದ ರಾಜ್ಯದಲ್ಲಿ ನಿಷೇಧ ಮಾಡೋದಾಗಿ ಹೇಳಿದ್ದರು. ಅಲ್ಲದೇ ಬಿಜೆಪಿ ಇದರಿಂದ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದೂ ಅರೋಪಿಸಿದ್ದರು.